ಈ ಪುಷ್ಪ ಎಲ್ಲಾದರೂ ಕಂಡ್ರೆ ದಯವಿಟ್ಟು ಬಿಡಬೇಡಿ

0 19

ಈ ಪುಷ್ಪ ಎಲ್ಲಾದರೂ ಕಂಡ್ರೆ ದಯವಿಟ್ಟು ಬಿಡಬೇಡಿ

ನಮಸ್ಕಾರ ಸ್ನೇಹಿತರೆ ದ್ರೋಣ ಪುಷ್ಟಿ ಎನ್ನುವ ಸಸ್ಯವು ಮನೆಯ ಅಂಗಳದಲ್ಲಿ ಕಳೆಯ ರೂಪದಲ್ಲಿ ಬೆಳೆಯುವ ಸಸ್ಯ ಈ ಸಸ್ಯದ ಹೂವು ಮತ್ತು ಎಲೆಗಳು ತನ್ನದೇ ಆದ ವಿಭಿನ್ನ ಪರಿಮಳದಿಂದ ಕೂಡಿರುತ್ತವೆ ಈ ಸಸ್ಯವು ಆಯುರ್ವೇದ ದಲ್ಲಿ ವಿಶೇಷವಾಗಿ ಬಳಸಲಾಗುವುದು ಇದರಲ್ಲಿರುವ ಔಷಧಿ ಗುಣಗಳು ಸಾಕಷ್ಟು ಆರೋಗ್ಯ ಸಮಸ್ಯೆಗಳಿಗೆ ಶಮನ ನೀಡುವುದು ಶೀತ ಜ್ವರ ಹಾಗೂ ಅಲರ್ಜಿ ಅಂತಹ ಅನಾರೋಗ್ಯಗಳಿಗೆ ಇದರ ರಸವು ಅತ್ಯುತ್ತಮವಾದ ಔಷಧಿಯಾಗಿದೆ ಹಾವು ಚೇಳು ಸೇರಿದಂತೆ ಇನ್ನಿತರೆ ವಿಷ ಜಂತುಗಳು ಕಡಿದಾಗ ಈ ಸಸ್ಯದ ಎಲೆಯ ರಸವನ್ನು ಗಾಯಕ್ಕೆ ಹಚ್ಚಲಾಗುವುದು ಇದರಿಂದಾಗಿ ಗಾಯವು ಬಹುಬೇಗ ಗುಣಮುಖವಾಗುವುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹಾಗಾದರೆ ಈ ಸಸ್ಯದ ಬಳಕೆಯಿಂದ ನಾವು ಸಹ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಔಷಧಿಗಳನ್ನು ಮಾಡಿಕೊಳ್ಳಬಹುದು ಹಾಗಾದರೆ ದ್ರೋಣ ಪುಷ್ಟಿ ಸಸ್ಯ ಯಾವೆಲ್ಲ ರೋಗಗಳಿಗೆ ರಾಮಬಾಣ ಎಂಬುದನ್ನ ಇಂದು ತಿಳಿಯೋಣ
ದ್ರೋಣ ಪುಷ್ಟಿ ಎಂಬುವುದು ಬರಿ ಬಂದರು ಭೂಮಿಯಲ್ಲಿ ಬೆಳೆಯುವ ಕಳೆ ಇದರಲ್ಲಿ ಇರುವ ಆಂಟಿ ಮೈಕ್ರೋಬಿಯಲ್ ಗುಣವು ಸೀತಾ ಜ್ವರ ಉರಿಯುತ ಮಲೇರಿಯಾ ಜ್ವರಗಳನ್ನ ಕಡಿಮೆ ಮಾಡುವುದು ಕೆಲವು ಪ್ರದೇಶಗಳಲ್ಲಿ ಸೋಂಕು ಹಾಗೂ ವೈರಸ್ ಗಳಿಂದ ಬರುವ ಜ್ವರಗಳನ್ನ ನಿವಾರಿಸಲು ಇಡೀ ಸಸ್ಯವನ್ನು ಬಳಸಿ ಕಷಾಯ ಮಾಡುವವರು

ಈ ಗಿಡದ ರಸವು ದೇಹದಲ್ಲಿರುವ ವಿಷ ಹಾಗೂ ರೋಗಾಣುಗಳನ್ನು ತೆಗೆದುಹಾಕಲು ಸಹಾಯ ಮಾಡುವುದು ಚರ್ಮದ ರೋಗವಿದ್ದರೆ ಈ ಸಸ್ಯದ ಎಲೆಯ ರಸವನ್ನು ಪೀಡಿತ ಪ್ರದೇಶಗಳಿಗೆ ಅನ್ವಯಿಸಬಹುದು ಅದು ಬಹುಬೇಗ ಸಮಸ್ಯೆಗಳನ್ನು ನಿವಾರಿಸುವುದು ಇನ್ನು ದ್ರೋಣ ಪುಷ್ಟಿ ಎಲೆಗಳಲ್ಲಿ ವಿಷ ಜಂತುಗಳು ಕಡಿದಾಗ ಅದರ ನಂಜು ಎರದಿರುವುದು ನೋವು ಕಡಿಮೆ ಮಾಡುವ ಶಕ್ತಿಯನ್ನು ಪಡೆದುಕೊಂಡಿದೆ ಹಾಗಾಗಿ ಗ್ರಾಮೀಣ ಪ್ರದೇಶದಲ್ಲಿ ಚೇಳು ಹಾವು ಸೇರಿದಂತೆ ಇನ್ನಿತರ ವಿಷ ಜಂತುಗಳು ಕಡಿದಾಗ ದ್ರೋಣ ಪುಷ್ಟಿಯ ಔಷಧಿಯನ್ನು ಮಾಡುತ್ತಾರೆ

ಎಲೆ ರಸವನ್ನು ತೆಗೆದು ಬಾಹ್ಯವಾಗಿ ಲೇಪಿಸುತ್ತಾರೆ ಅಂತೆಯ ಸ್ವಲ್ಪ ರಸವನ್ನ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಲು ನೀಡುತ್ತಾರೆ ಇದರಿಂದಾಗಿ ನೋವು ಬಹುಬೇಗ ಕಡಿಮೆಯಾಗುತ್ತದೆ ಜೊತೆಗೆ ದೇಹದಲ್ಲಿರುವ ವಿಷವು ಕಡಿಮೆಯಾಗುವುದು ಅಷ್ಟೇ ಅಲ್ಲದೆ ದ್ರೋಣ ಪುಷ್ಟಿಯ ಔಷಧಿಯ ಗುಣವು ಸ್ತ್ರೀಯರ ಕೆಲವು ಆರೋಗ್ಯ ಸಮಸ್ಯೆಗಳನ್ನು ಕೂಡ ಬಹುಬೇಗ ನಿವಾರಣೆ ಮಾಡುತ್ತದೆ ಅಸಹಜವಾಗಿ ಉಂಟಾಗುವ ಋತುಚಕ್ರದ ಸ್ತ್ರವವನ್ನು ನಿಯಂತ್ರಿಸುವುದು ಅಂತೇ ಗರ್ಭಕೋಶಕ್ಕೆ ಸಂಬಂಧಿಸಿದ ಅನೇಕ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವುದು

ಐದಾರು ದ್ರೋಣ ಪುಷ್ಟಿಯ ಎಲೆಯನ್ನು ಚೆನ್ನಾಗಿ ತೊಳೆದುಕೊಂಡು ಪೇಸ್ಟ್ ನಂತೆ ರುಬ್ಬಿಕೊಳ್ಳಬೇಕು ನಂತರ ನಿಂಬೆರಸದಲ್ಲಿ ಬೆರೆಸಿ ಸೇವಿಸಬೇಕು ನಿತ್ಯವೂ ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ದಿನಗಳು ಸೇವಿಸಿದರೆ ಸಮಸ್ಯೆಯ ಬಹುಬೇಗ ನಿವಾರಣೆಯಾಗುವುದು ಇನ್ನು ಸಾಮಾನ್ಯ ಸಮಸ್ಯೆ ಯಾದ ಕೆಮ್ಮು ಮತ್ತು ಅಸ್ತಮಾ ಕೆಮ್ಮುನಗಡಿಯ ಸಮಸ್ಯೆಗೂ ಇದು ದಿವ್ಯ ಔಷಧಿಯಾಗಿದೆ ಈ ಸಸ್ಯದ ಎಲೆಯ ರಸವನ್ನು ಒಂದು ಅಥವಾ ಮೂರು ಟೀ ಚಮಚ ವನ್ನ ಸೇವಿಸಿದರೆ ಅಸ್ತಮಾ ಕಡಿಮೆಯಾಗುವುದು ಸಾಮಾನ್ಯವಾಗಿ ಶೀತ ತಲೆನೋವು ಮೂಗಿನ ದಟ್ಟಣೆ ಮ್ಯಾಗ್ರಿ ಮತ್ತು ಕಫ ದಂತಹ ಸಮಸ್ಯೆ ಇದ್ದರೆ ಈ ಗಿಡದ ಎಲೆಯ ರಸವನ್ನ ಮೂಗಿನ ಹೊಳ್ಳೆಗೆ ಬಿಡಲಾಗುವುದು

ಈ ಎಳೆಯ ರಸವನ್ನು ನೀರಿನಲ್ಲಿ ಸೇವಿಸ ಬೇಕು ನಂತರ ಬೇರಿನ ರಸವನ್ನು ಒಂದು ಎರಡು ಹನಿಗಳ ರೂಪದಲ್ಲಿ ಮೂಗಿಗೆ ಹಾಕಬೇಕು ಮೂರರಿಂದ ನಾಲ್ಕು ದಿನಗಳ ಕಾಲ ಈ ಕ್ರಮವನ್ನು ಅನುಸರಿಸಿದರೆ ಆರೋಗ್ಯ ಸಮಸ್ಯೆ ನಿವಾರಣೆಯಾಗುವುದು ಇನ್ನು ಕೆಲವರು ಅತಿಯಾದ ಬಾಯಾರಿಕೆ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಅಂಥವರು ಎರಡು ಟೀ ಚಮಚದಷ್ಟು ದ್ರೋಣಪುಷ್ಟಿ ಹೂವನ್ನು ಒಂದು 150 ಮಿಲಿ ನೀರಿಗೆ ಸೇರಿಸಿ ಕುದಿಸಿ ನೀರಿನ ಪ್ರಮಾಣ ಅರ್ಧದಷ್ಟು ಆವಿಯಾದಾಗ ಉರಿಯನ್ನು ಆರಿಸಬೇಕು

ಇನ್ನು ಚರ್ಮದ ಸಮಸ್ಯೆ ಕೇಶ ಸಮಸ್ಯೆ ದ್ರೋಣ ಪುಷ್ಟಿಯ ಎಲೆಯು ಉತ್ತಮ ಪರಿಹಾರವನ್ನು ನೀಡುವುದು ಚರ್ಮದ ಕಾಯಿಲೆ ತೇಪೆ ಚರ್ಮ ತುರಿಕೆ ಸೇರಿದಂತೆ ಇನ್ನಿತರ ಸಮಸ್ಯೆಗಳಿದ್ದರೆ ದ್ರೋಣ ಪುಷ್ಟಿಯ ಎಲೆಯ ರಸವನ್ನು ಅದರ ಮೇಲೆ ಲೇಪಿಸಬೇಕು ಕೂದಲು ಹಾಗೂ ತಲೆಹೊಟ್ಟಿನ ಸಮಸ್ಯೆ ಇದ್ದರೆ ದ್ರೋಣ ಪುಷ್ಟಿ ಎಲೆಯನ್ನು ಎಳ್ಳೆಣ್ಣೆಯಲ್ಲಿ ಸೇರಿಸಿ ಬಿಸಿ ಮಾಡಬೇಕು ನಂತರ ಹಾರಿದ ಮೇಲೆ ನೆತ್ತಿ ಹಾಗೂ ಪೀಡಿತ ಪ್ರದೇಶಗಳಿಗೆ ಅನ್ವಯಿಸಿದರೆ ಸಮಸ್ಯೆಗಳು ನಿವಾರಣೆಯಾಗುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.