ಈ ನಾಲ್ಕು ರಾಶಿಯವರಿಗೆ ಪ್ರೀತಿ ಸಿಗುವುದಿಲ್ಲ, ಸಿಕ್ಕರು ಬಹಳ ದಿನ ಉಳಿಯುವುದಿಲ್ಲ

0 42,080

ಈ ನಾಲ್ಕು ರಾಶಿಯವರಿಗೆ ಪ್ರೀತಿ ಸಿಗುವುದಿಲ್ಲ, ಸಿಕ್ಕರು ಬಹಳ ದಿನ ಉಳಿಯುವುದಿಲ್ಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ನಾಲ್ಕು ರಾಶಿಯವರಿಗೆ ಅವರ ಜೀವಮಾನವಿಡಿ ಪ್ರೀತಿ ಸಿಗುವುದಿಲ್ಲ ಸಿಕ್ಕರು ಬಹಳ ದಿನ ಉಳಿಯುವುದಿಲ್ಲ ರಾಶಿಗಳಲ್ಲಿ ಒಟ್ಟು 12 ರಾಶಿಗಳಿವೆ ಈ 12 ರಾಶಿಗಳನ್ನು ವಿಧವಿಧವಾಗಿ ವಿಂಗಡಿಸಲಾಗಿದೆ ನಿಮಗೆ ಇಂದು ನಾವು ಹೇಳುತ್ತಿರುವುದು ಏನೆಂದರೆ ಈ ನಾಲ್ಕು ರಾಶಿಯವರಿಗೆ ಜೀವನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಸಿಕ್ಕರೂ ಸಹ ಬಹಳ ದಿನ ಅದು ಉಳಿಯುವುದಿಲ್ಲ ಯಾಕೆ ಹೀಗೆ ಇದರ ಸಿದ್ದಾಂತವೇನು ಎಂದು ನೀವು ಕೇಳುವುದಾದರೆ ಅದರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಇರುವಂತಹ ಮಾಹಿತಿಗಳನ್ನು ಹೇಳುತ್ತೀವಿ ಕೇಳಿ

ಮೊದಲನೆಯದಾಗಿ ಮೇಷ ರಾಶಿ : ಮೇಷ ರಾಶಿಯವರಿಗೆ ಅವರ ಜೀವಮಾನದಲ್ಲಿ ಪ್ರೀತಿ ಸಿಗುವುದಿಲ್ಲ ಒಂದು ವೇಳೆ ಪ್ರೀತಿ ಸಿಕ್ಕರೂ ಕೂಡ ಶಾಶ್ವತವಾಗಿ ನಿಲ್ಲುವುದಿಲ್ಲ ಯಾವುದೋ ಒಂದು ಕಾರಣದಿಂದ ಪ್ರೀತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ ಮೇಷ ರಾಶಿಯವರಿಗೆ ಯಾಕೆ ಪ್ರೀತಿ ಸಿಗುವುದಿಲ್ಲ ಎಂದರೆ ಮೇಷ ರಾಶಿಯಿಂದ ಪಂಚಮ ಭಾಗದಲ್ಲಿ ಸಿಂಹ ರಾಶಿ ಬರುತ್ತದೆ ಒಂದು ಅಗ್ನಿ ತತ್ವದ ರಾಶಿಯಾಗಿದ್ದು ಅವರ ಪ್ರೀತಿ ಅಗ್ನಿಯಲ್ಲಿ ಬಸ್ಮವಾಗಿ ಹೋಗುತ್ತದೆ ಅಂದರೆ ಅವರ ಪ್ರೇಮ ಪ್ರೀತಿ ಮುರಿದು ಬೀಳುತ್ತದೆ ಪೂರ್ಣ ರೀತಿಯಲ್ಲಿ ಅವರು ಪ್ರೀತಿ ಪ್ರೇಮದಲ್ಲಿ ಸಫಲರಾಗುವುದಿಲ್ಲ ಪ್ರೀತಿ ಇವರ ಕೈಗೆ ಎಟುಕದೆ ಇರುವಂತಹ ಸಾಧನೆವಾಗುತ್ತದೆ.

ಎರಡನೆಯದಾಗಿ ಮಿಥುನ ರಾಶಿ : ಮಿಥುನ ರಾಶಿಯವರಿಗೆ ಪ್ರೇಮದ ವಿಚಾರದಲ್ಲಿ ಸದಾ ಕೊರತೆ ಉಂಟಾಗುತ್ತದೆ ಇವರು ಪ್ರೀತಿಯ ವಿಚಾರದಲ್ಲಿ ದೌರ್ಭಾಗ್ಯ ಶಾಲಿಗಳು ಯಾಕೆಂದರೆ ಮಿಥುನ ರಾಶಿಗೆ ಪಂಚಮ ಭಾವದಲ್ಲಿ ವಾಯು ತತ್ವ ರಾಶಿ ಆದಂತಹ ತುಲಾ ರಾಶಿ ಇದೆ ವಾಯು ಎಂದರೆ ಗಾಳಿ ಎಂಬರ್ಥ ಅವರ ಪ್ರೀತಿ ಪ್ರೇಮ ಗಾಳಿಯಲ್ಲಿ ತೂರಿಕೊಂಡು ಹೋಗುತ್ತದೆ ಇವರಿಗೆ ಪ್ರೀತಿ ಕೈಗೆ ಎಟುಕುವುದು ತುಂಬಾ ಕಡಿಮೆ.

ಮೂರನೆಯದಾಗಿ ಸಿಂಹ ರಾಶಿ : ಸಿಂಹ ರಾಶಿಯವರಿಗೆ ಸಿಂಹ ರಾಶಿಯ ಪಂಚಮ ಭಾವದಲ್ಲಿ ನೋಡಿದರೆ ಧನಸು ರಾಶಿ ಬರುತ್ತದೆ ಧನಸು ರಾಶಿ ಅಗ್ನಿ ತತ್ವದ ರಾಶಿಯಾಗಿದ್ದು ಅಗ್ನಿ ತತ್ವದ ರಾಶಿ ಇರುವ ಕಾರಣ ಇವರ ಪ್ರೀತಿ ಗಾಳಿಯಲ್ಲಿ ಸುಟ್ಟು ಬೂದಿಯಾಗುತ್ತದೆ ಶಾಶ್ವತವಾಗಿ ಪ್ರೀತಿ ನೆಲೆ ನಿಲ್ಲುವುದಿಲ್ಲ ಒಂದು ವೇಳೆ ಸಿಕ್ಕಿದರೂ ಯಾವುದೋ ಒಂದು ಕಾರಣದಿಂದ ನಿಮ್ಮ ಪ್ರೇಮಿ ದೂರವಾಗುತ್ತಾರೆ ನಿಮ್ಮ ಪ್ರೀತಿ ಮುರಿದು ಬೀಳುತ್ತದೆ ಪ್ರೇಮವೂ ಪೂರ್ಣ ರೂಪದಲ್ಲಿ ದೊರೆಯುವುದಿಲ್ಲ.

ನಾಲ್ಕನೆಯದಾಗಿ ಕುಂಭ ರಾಶಿ : ಕುಂಭ ರಾಶಿಯಿಂದ ಪಂಚಮ ಭಾವದಲ್ಲಿ ಮಿಥುನ ರಾಶಿ ಬರುತ್ತದೆ ಮಿಥುನ ರಾಶಿ ಕೂಡ ವಾಯು ತತ್ವದ ರಾಶಿಯಾಗಿದೆ ಆದ್ದರಿಂದ ಕುಂಭ ರಾಶಿಯಲ್ಲಿ ಇರುವವರಿಗೆ ಪ್ರೀತಿ ದೊರೆಯುವುದಿಲ್ಲ ಪ್ರೇಮ ಮುರಿದು ಬೀಳುತ್ತದೆ ಅಥವಾ ಪ್ರೇಮಿಯೂ ಇವರಿಂದ ದೂರ ಹೊರಟು ಹೋಗುತ್ತಾರೆ ಯಾವುದೋ ಒಂದು ಕಾರಣದಿಂದ ಇವರಿಗೆ ಪ್ರೇಮ ಎನ್ನುವುದು ದೊರೆಯುವುದೇ ಇಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.