ಈ ಎರಡು ಸಂಕೇತ ಸಿಕ್ಕರೆ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳಂತೆ

0 18

ಈ ಎರಡು ಸಂಕೇತ ಸಿಕ್ಕರೆ ನಿಮ್ಮ ಮನೆಗೆ ಲಕ್ಷ್ಮಿ ಪ್ರವೇಶ ಮಾಡುತ್ತಾಳಂತೆ
ಈ ಸಂಕೇತಗಳೇ ನಿಮ್ಮ ಲಕ್ಷಾಧಿಪತಿಯನ್ನಾಗಿ ಮಾಡುವುದು. ಪ್ರತಿಯೊಬ್ಬರೂ ಲಕ್ಷ್ಮಿಯನ್ನು ಪೂಜೆ ಮಾಡ್ತಾರೆ. ಲಕ್ಷ್ಮೀ ಧನ, ಸಂಪತ್ತನ್ನು ನೀಡುತ್ತಾಳೆ. ಧನವಿದ್ರೆ ಬದುಕಿಗೊಂದು ಅರ್ಥ.
ಸಂಪತ್ತಿರುವವನ ಕೈಯಲ್ಲಿ ಎಲ್ಲವೂ ಇರುತ್ತದೆ. ಸಂಪತ್ತಿಲ್ಲದವನ ಕೈಯಲ್ಲಿ ಏನೂ ಇರುವುದಿಲ್ಲ. ಪ್ರಪಂಚದಲ್ಲಿ ಸುಖ ಸಮೃದ್ಧಿಯಿಂದ ಬದುಕಲು ಸಂಪತ್ತು ಅವಶ್ಯಕ.

ಇದಕ್ಕೆ ತಾಯಿ ಲಕ್ಷ್ಮಿ ಕೃಪೆ ಬೇಕೆಂದು ನಂಬಲಾಗಿದೆ. ತಾಯಿ ಲಕ್ಷ್ಮಿ ಸದಾ ಮನೆಯಲ್ಲಿರಲಿ ಎಂದು ಎಲ್ಲರೂ ಬಯಸುತ್ತಾರೆ.
ಮನೆಗೆ ಪ್ರವೇಶ ಮಾಡುವ ಮೊದಲು ತಾಯಿ ಕೆಲ ಸಂಕೇತ ನೀಡುತ್ತಾಳೆ. ಲಕ್ಷ್ಮಿಯ ವಾಹನ ಗೂಬೆ ಇದನ್ನು ನೋಡಿದ ವ್ಯಕ್ತಿ ಮನೆಗೆ ಲಕ್ಷ್ಮಿ ಅವಶ್ಯಕವಾಗಿ ಬರುತ್ತಾಳೆ ಎಂಬ ನಂಬಿಕೆಯಿದೆ.
ವಾಹನ ಗೂಬೆ ಹಿಂದೆ ಲಕ್ಷ್ಮಿ ಬರ್ತಾಳಂತೆ. ಗೂಬೆಯನ್ನು ನೋಡಿದ ವ್ಯಕ್ತಿ ಮನೆಗೆ ಲಕ್ಷ್ಮಿ ಶೀಘ್ರವೇ ಪ್ರವೇಶ ಮಾಡ್ತಾಳೆ ಎಂದರ್ಥ. ಕೆಲವರ ಪ್ರಕಾರ, ಬೆಳಿಗ್ಗೆ ಎದ್ದ ತಕ್ಷಣ ಗಂಟೆ ಅಥವಾ ಶಂಖದ ದನಿ ಕೇಳಿದ್ರೆ ಲಕ್ಷ್ಮಿ ಕೃಪೆ ನಮ್ಮ ಮೇಲಿದೆ ಎಂದರ್ಥ. ಆದಷ್ಟು ಬೇಗ ಲಕ್ಷ್ಮಿ ನಮ್ಮ ಮನೆ ಪ್ರವೇಶ ಮಾಡ್ತಾಳೆ. ಶೀಘ್ರವೇ ಶ್ರೀಮಂತಿಕೆ ಬರಲಿದೆ ಎಂಬುದು ಜನರ ನಂಬಿಕೆ

https://youtu.be/Z3a8AQm8b4M

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.