ಈ ಭಾನುವಾರ ದಿಂದ ಎರಡು ಲವಂಗದಿಂದ ಹೀಗೆ ಮಾಡಿದರೆ 24ಗಂಟೆಗಳಲ್ಲಿ ಅದೃಷ್ಟ

0 33

ಈ ಭಾನುವಾರ ದಿಂದ ಎರಡು ಲವಂಗದಿಂದ ಹೀಗೆ ಮಾಡಿದರೆ 24ಗಂಟೆಗಳಲ್ಲಿ ಅದೃಷ್ಟ

ನೀವು ನಿಮ್ಮ ಮನೆಯಲ್ಲಿ ಇರುವ ಕೆಲವು ವಸ್ತುಗಳನ್ನು ಬಳಸಿ ಈ ದೀಪವನ್ನು ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ನೆಮ್ಮದಿ ಮತ್ತು ಸಂಪತ್ತು ವೃದ್ಧಿಯಾಗುತ್ತದೆ ಈ ವಿಶೇಷವಾದ ದೀಪವನ್ನು ಹಚ್ಚಲು ನೀವು ನಿಮ್ಮ ಮನೆಯಲ್ಲಿರುವ ಯಾವುದಾದರೂ ಒಂದು ಶುದ್ಧ ತಟ್ಟೆಯನ್ನು ತೆಗೆದುಕೊಳ್ಳಬೇಕು ಈ ತಟ್ಟೆಯ ಒಳಗೆ ಒಂದು ಮಣ್ಣಿನ ದೀಪವನ್ನು ಇಡಬೇಕು ಬೇರೆ ಯಾವುದೇ ದೀಪವನ್ನು ಇಡಬಾರದು ನಂತರ ಈ ಮಣ್ಣಿನ ದೀಪಕ್ಕೆ ಸುತ್ತಲೂ ಅರಿಶಿನ ಮತ್ತು ಕುಂಕುಮವನ್ನು ಹಚ್ಚಿಕೊಳ್ಳ ಬೇಕು
ಈ ವಿಶೇಷವಾದ ದೀಪಕ್ಕೆ ಮೊದಲಿಗೆ ಮೂರು ಅಥವಾ ಐದು ಅಥವಾ ಏಳು ಲವಂಗಗಳನ್ನು ತೆಗೆದುಕೊಳ್ಳಬೇಕು ಲವಂಗವನ್ನು ಹಾಕಿ ದೀಪವನ್ನು ಹಚ್ಚುವುದರಿಂದ ಲಕ್ಷ್ಮೀದೇವಿಯು ತುಂಬಾ ಸಂತೋಷವನ್ನು ಹೊಂದುತ್ತಾರೆ ಲವಂಗ ಎನ್ನುವುದು ಅದೃಷ್ಟದ ಸಂಕೇತವಾಗಿದೆ ಲವಂಗ ಹಣದ ಆಕರ್ಷಣೆಯನ್ನು ಮಾಡುತ್ತದೆ ಮುಂದೇನಾದ್ರು ಕರ್ಪೂರವನ್ನು ತೆಗೆದುಕೊಳ್ಳಬೇಕು ಜೊತೆಗೆ ಐದು ಅಕ್ಕಿ ಕಾಳುಗಳನ್ನು ತೆಗೆದುಕೊಂಡು ದೀಪ ಹಚ್ಚುವುದರಿಂದ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ದವಸ ಧಾನ್ಯದ ಕೊರತೆ ಬರುವುದಿಲ್ಲ

ದೀಪಕ್ಕೆ ದೀಪದ ಎಣ್ಣೆಯನ್ನು ಹಾಕಿ ದೀಪ ಹಚ್ಚಬೇಕು ಈ ದೀಪಕ್ಕೆ ನೀವು ತುಪ್ಪವನ್ನು ಹಾಕಿ ಬೇಕಾದರೂ ದೀಪವನ್ನು ಹಚ್ಚಬಹುದು ವಿಶೇಷ ದೀಪಕ್ಕೆ ಲವಂಗ ಮತ್ತು ಕರ್ಪೂರ ಮತ್ತು ಅಕ್ಕಿಕಾಳು ಮೂರು ವಸ್ತುಗಳನ್ನು ಸೇರಿಸಿ ದೀಪವನ್ನು ಹಚ್ಚುವುದು ಈ ದೀಪವನ್ನು ಹಚ್ಚುವುದರಿಂದ ನಾವು ವಿಶೇಷ ಫಲವನ್ನು ಪಡೆದುಕೊಳ್ಳುತ್ತೇವೆ ನಿಮ್ಮೂರು ವಸ್ತುಗಳು ಎಲ್ಲರ ಮನೆಯಲ್ಲಿ ಸುಲಭವಾಗಿ ಸಿಗುತ್ತದೆ ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳು ಹೋಗುತ್ತದೆ ಸಕಾರಾತ್ಮಕ ಶಕ್ತಿಗಳ ಮನೆಯಲ್ಲಿ ಇರುತ್ತದೆ ಕಷ್ಟಗಳ ನಿವಾರಣೆ ಆಗುತ್ತದೆ ದೀಪಕ್ಕೇ ಎರಡು ಬತ್ತಿಯನ್ನು ಹಾಕಿ ದೀಪವನ್ನು ಹಚ್ಚಬೇಕು

ಈ ದೀಪವನ್ನು ವಾರದಲ್ಲಿ ಎರಡು ದಿನ ಅಚ್ಚಬೇಕು ಸೋಮವಾರ ಮತ್ತು ಶನಿವಾರ ದಿನದಂದು ಈ ದೀಪವನ್ನು ಹಚ್ಚಬೇಕು ಮಂಗಳವಾರ ಅಥವಾ ಶುಕ್ರವಾರ ಬೆಳಿಗ್ಗೆ ಈ ದೀಪವನ್ನು ಹಚ್ಚಬೇಕು ಈ ದೀಪವನ್ನು ನಿಮ್ಮ ಮನೆಯ ದೇವರ ಮನೆಯಲ್ಲಿ ಹಚ್ಚಬೇಕು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.