ದಿನ ಭವಿಷ್ಯ

0 8

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇಂದಿನ ಈ ಮಾಹಿತಿಯಲ್ಲಿ ನಿಮ್ಮ ದೈನಂದಿನ ಭವಿಷ್ಯದ ಬಗ್ಗೆ ನೀವು ತಿಳಿದುಕೊಳ್ಳುತ್ತೀರಾ ಮೇಷ ರಾಶಿ ನಿಮ್ಮ ಶತ್ರುಗಳನ್ನು ನೀವು ಸಂಹಾರ ಮಾಡುತ್ತೀರಾ ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಿಕೊಳ್ಳುತ್ತದೆ ನೀವು ಅಂದುಕೊಂಡ ಅಂತಹ ಕೆಲಸ ಬೇಗನೆ ಮುಗಿಯುತ್ತದೆ. ಮಕ್ಕಳಿಂದ ಅನುಕೂಲ ಪಾಲುದಾರಿಕೆಯಲ್ಲಿ ಹಿನ್ನಡೆ ಹಾಗೂ ಸಂಗಾತಿಯಿಂದ ನೀವು ದೂರ ಉಳಿಯುವ ಸಾಧ್ಯತೆ ಇರುತ್ತದೆ.

ವೃಷಭ ರಾಶಿ ನಿಮಗೆ ಕೋಪ ,ಈಗಿನ ದಿನಗಳಲ್ಲಿ ತುಂಬಾನೇ ಬೇಗ ಬರುತ್ತದೆ. ಸರಕಾರಿ ಕೆಲಸದಲ್ಲಿ ನಿಮಗೆ ನಷ್ಟವಾಗುತ್ತದೆ. ಹಿರಿಯರಿಂದ ನಿಮಗೆ ಸಹಕಾರ ಸಿಗುತ್ತದೆ. ಸಂಗಾತಿಯಿಂದ ನಿಮಗೆ ಬೇಸರವಾಗುತ್ತದೆ. ಮಾನಸಿಕ ಒತ್ತಡ ಉಂಟಾಗುತ್ತದೆ. ಇಂದು ನಿಮಗೆ ಅಧಿಕ ಖರ್ಚವಾಗುತ್ತದೆ ಹಾಗಾಗಿ ನೋಡಿಕೊಂಡು ಖರ್ಚು ಮಾಡಿದರೆ ತುಂಬಾನೇ ಉಪಯೋಗ.

ಮಿಥುನ ರಾಶಿ ನಿಮಗೆ ಆರೋಗ್ಯದ ಸಮಸ್ಯೆ ಕಂಡು ಬರಲಿದೆ. ನಿಮಗೆ ಆಕಸ್ಮಿಕವಾಗಿ ಪ್ರಯಾಣ ಮಾಡುವಂತ ಪರಿಸ್ಥಿತಿ ಎದುರು ಆಗುತ್ತದೆ. ಹಾಗೂ ನಿಮಗೆ ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪ , ಕಷ್ಟ ಎದುರಾಗುತ್ತದೆ. ಕುಟುಂಬ ಗೋಸ್ಕರ ನಿಮಗೆ ಖರ್ಚು ಹೆಚ್ಚಾಗುತ್ತದೆ. ಮಾತಿನಿಂದ ಸಮಸ್ಯೆ ಉಂಟಾಗಲಿದೆ. ಕಟಕ ರಾಶಿ ನಿಮಗೆ ಆರ್ಥಿಕವಾಗಿ ಚೇತರಿಕೆ ಕಂಡು ಬರುತ್ತದೆ. ಕುಟುಂಬದಿಂದ ಸಹಕಾರಿ ನಿಮಗೆ ದೊರೆಯಲಿದೆ. ಮಕ್ಕಳಿಂದ ನಿಮಗೆ ಯೋಗ ಫಲವಿದೆ. ವಿದ್ಯಾಭ್ಯಾಸದಲ್ಲಿ ನಿಮಗೆ ಪ್ರಗತಿ ಕಾಣಲಿದೆ. ಪ್ರೀತಿ ಪ್ರೇಮ ವಿಷಯದಲ್ಲಿ ನಿಮಗೆ ಸೋಲು ಕಂಡು ಬರಲಿದೆ.

ಸಿಂಹ ರಾಶಿಯವರಿಗೆ ಈ ದಿನ ನೀವು ನಿಮ್ಮ ಕಾರ್ಯಗಳನ್ನು ವ್ಯವಸ್ಥಿತವಾಗಿ ಆಯೋಜಿಸಬೇಕು. ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲಿ ಅಧಿಕಾರಿಯೊಂದಿಗೆ ಸಮಯವು ಪ್ರಯೋಜನಕಾರಿಯಾಗಿದೆ.
ಮತ್ತು ಕುಟುಂಬದ ವಾತಾವರಣವು ಆನಂದಕರ ವಾಗಿರುತ್ತದೆ ಇದಲ್ಲದೆ ನಿಮ್ಮೊಂದಿಗೆ ಪ್ರೀತಿ ಸಂಬಂಧಗಳಲ್ಲಿ ಮೋಸ ಹೋಗಬಹುದು ಎಚ್ಚರದಿಂದ ಇರಿ

ಕನ್ಯಾ ರಾಶಿಯವರಿಗೆ ಇಂದು ನಿಮ್ಮ ವ್ಯಕ್ತಿತ್ವ ಮತ್ತು ಸರಿಯಾದ ಕಾರ್ಯ ನಿರ್ವಹಣೆಯಿಂದಾಗಿ ನೀವು ಸಮಾಜದಲ್ಲಿ ಗುರುತಿಸಲ್ಪಡುತ್ತಾರೆ. ಒಂದು ವೇಳೆ ನೀವು ಕೋರ್ಟ್ ಮೆಟ್ಟಿಲು ಹತ್ತಿದ್ದರೆ ನಿಮಗೆ ಹಿನ್ನಡೆಯಾಗುತ್ತದೆ. ನೀವು ಈ ದಿನ ಪ್ರಯಾಣ ಮಾಡಬೇಕು ಎಂದುಕೊಂಡಿದ್ದರೆ ನಿಮಗೆ ಅಡೆತಡೆ ಎದುರಾಗುತ್ತದೆ. ಎಚ್ಚರದಿಂದ ಇರಿ. ತುಲಾ ರಾಶಿಯವರಿಗೆ ಈ ದಿನ ನಿಮ್ಮ ಸಂಪೂರ್ಣ ಗಮನ ನಿಮ್ಮ ಕುಟುಂಬದಲ್ಲಿ ನಿಮ್ಮ ಮೇಲೆ ಇರುತ್ತದೆ. ಅಪರಿಚಿತ ವ್ಯಕ್ತಿಯನ್ನು ನೀವು ಭೇಟಿ ಮಾಡುವುದರಿಂದ ನಿಮ್ಮ ಯಾವುದೇ ಸಮಸ್ಯೆಗಳನ್ನು ಪರಿಹರಿಸಬಹುದು. ದೂರ ಪ್ರಯಾಣದಲ್ಲಿ ನಿಮಗೆ ಲಾಭ ಸಿಗುತ್ತದೆ

ವೃಶ್ಚಿಕ ರಾಶಿಯವರ ರಾಶಿಯವರಿಗೆ ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ನಿರುದ್ಯೋಗದ ಇರುತ್ತದೆ. ನಿಮಗೆ ಇಂದು ವಾದಗಳಲ್ಲಿ ಹಿನ್ನಡೆಯಾಗಲಿದೆ. ಉದ್ಯೋಗ ಅವಕಾಶದಿಂದ ವಂಚಿತರಾಗುವಿರಿ

ಧನಸ್ಸು ರಾಶಿಯವರಿಗೆ ಈ ದಿನ ನಿಮ್ಮ ಗಮನವೂ ನಿಮ್ಮ ಗುರಿಯ ಮೇಲೆ ಕೇಂದ್ರೀಕರಿಸಲಾಗಿದೆ. ಮತ್ತು ನಿಮ್ಮ ಹಿಂದಿಯ ತಪ್ಪುಗಳನ್ನು ಸುಧಾರಿಸುವುದರ ಮೇಲೆ ನಿಮ್ಮ ಸುಂದರ ಭವಿಷ್ಯದ ಹತ್ತಿರ ಸಾಗುತ್ತಿವೆ. ಮಕರ ರಾಶಿ ಮಕರ ರಾಶಿಯವರಿಗೆ ಈ ದಿನ ಪರಸ್ಪರ ಸಂಬಂಧಗಳನ್ನು ಹೆಚ್ಚು ಮಧುರವಾಗಿ ಇರಿಸಲು ವಿಶಿಷ್ಟ ಪ್ರಯತ್ನಗಳನ್ನು ಮಾಡುತ್ತಿವೆ ಕುಂಭ ರಾಶಿಯವರು ಈ ಸಮಯದಲ್ಲಿ ನಿರುದ್ಯೋಗಿಗಳು ಸಹ ನಿಮ್ಮ ಸ್ನೇಹವನ್ನು ಬೆಳೆಸಲು ಪ್ರಯತ್ನಿಸುತ್ತಾರೆ. ಸಾಲ ಮಾಡುವ ಯೋಚನೆ ಎಂದಿಗೂ ಮಾಡಬೇಡಿ. ನಿಮಗೆ ಕೊಂಚ ಮಾನಸಿಕ ನಿಮ್ಮದೇ ಇಲ್ಲದೇ ಇರಬಹುದು

ಕುಂಭ ರಾಶಿ ಸಂಗಾತಿಯಿಂದ ಆರ್ಥಿಕ ಲಾಭ ನಿಮಗೆ ಉಂಟಾಗುತ್ತದೆ. ಪಾಲುದಾರಿಕೆಯಲ್ಲಿ ಅನುಕೂಲವಾಗುತ್ತದೆ. ಅಧಿಕ ಒತ್ತಡ ಎದರಾಗುತ್ತದೆ. ನಿಮ್ಮ ಸಂಗಾತಿಯ ನಡವಳಿಕೆಯಿಂದ ಬೇಸರ ಉಂಟಾಗುತ್ತದೆ. ಇನ್ನು ಕೊನೆಯದಾಗಿ ಮೀನ ರಾಶಿ ನಿಮಗೆ ಆರ್ಥಿಕವಾಗಿ ಅನುಕೂಲ ಉಂಟಾಗುತ್ತದೆ. ಉದ್ಯೋಗದಲ್ಲಿ ನಿಮಗೆ ಲಾಭ ದೊರೆಯುತ್ತದೆ. ಪ್ರಯಾಣದಲ್ಲಿ ಯಶಸ್ಸು ನಿಮಗೆ ಸಿಗುತ್ತದೆ. ಸಂಗಾತಿಯಿಂದ ಕಿರಿಕಿರಿ ಉಂಟಾಗುತ್ತದೆ. ವಾಹನ ಖರೀದಿಯ ಆಲೋಚನೆ ನಿಮಗೆ ಬರಲಿದೆ. ಇಂದು ನಿಮಗೆ ಅನಾರೋಗ್ಯ ಕಾಡಿಲಿದೆ ಎಚ್ಚರವಾಗಿರಿ.

Leave A Reply

Your email address will not be published.