ದಶಮ ಸ್ಥಾನದಲ್ಲಿ ಶನಿ ಈ ಮೂರು ರಾಶಿಗೆ ಶನಿದೇವನ ಕೃಪೆ ಭಾರಿ ಧನ ಲಾಭ

0 51

ದಶಮ ಸ್ಥಾನದಲ್ಲಿ ಶನಿ ಈ ಮೂರು ರಾಶಿಗೆ ಶನಿದೇವನ ಕೃಪೆ ಭಾರಿ ಧನ ಲಾಭ.

ಎಲ್ಲರಿಗೂ ನಮಸ್ಕಾರ ಸ್ನೇಹಿತರೆ ಶಕ್ತಿ ಕೃಪಾ ದೃಷ್ಟಿ ಎಂದರೆ ದಶಮದೃಷ್ಟಿಯಿಂದ ಯಾವೆಲ್ಲ ರಾಶಿಗಳಿಗೆ ವಿಶೇಷವಾದಂತಹ ಧನ ಲಾಭ ಸಿಗುತ್ತದೆ ಮತ್ತು ಆರ್ಥಿಕವಾಗಿ ಸದೃಢರಾಗುತ್ತಿದ್ದಾರೆ ಈ ಒಂದು ರಾಶಿ ಅವರು ಅಂತ ಹೇಳಿ ಶನಿದೇವನ ಈ ದಶಮ ಶುಭ ದೃಷ್ಟಿಯಿಂದ ಹೇಳುತ್ತಿವೆ ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳು ಕಾಲ ಕಾಲಕ್ಕೆ ಧನರಾಶಿ ಪ್ರವೇಶ ಮಾಡುತ್ತಾರೆ ಶುಭ ಮತ್ತು ಅಶುಭ ಪ್ರವಾಹದ ಮಾನವನ ಜೀವನದಲ್ಲಿ ಮತ್ತೆ ಭೂಮಿ ಮೇಲೆ ಇರುವಂತಹ ಸಕರಾತ್ಮಕ ಚಲಾಚಲಗಳ

ಮೇಲೆ ಬೀರುವುದಕ್ಕೆ ಪ್ರಾರಂಭ ಮಾಡುತ್ತಿರುತ್ತಾರೆ ಪ್ರಸ್ತುತ 30 ವರ್ಷಗಳ ದೀರ್ಘಾವಧಿ ನಂತರ ಶನಿ ಮಹಾರಾಜ ತನ್ನ ಸ್ವರಾಶಿ ಆಗಿರುವಂತಹ ಕುಂಭ ರಾಶಿಯಲ್ಲಿ ತನ್ನ ಸಂಚಾರವನ್ನು ಪ್ರಾರಂಭ ಮಾಡಿದ್ದು ಆತ ತನ್ನ ದಶಮದೃಷ್ಟಿಯಿಂದ ವೃಶ್ಚಿಕ ರಾಶಿ ಮೇಲೆ ಕೇಂದ್ರೀಕರಿಸಿದ್ದಾನೆ. ಇನ್ನೊಂದು ಶುಕ್ರ ಗ್ರಹ ಕೂಡ ವೃಶ್ಚಿಕ ರಾಶಿ ಮಿಲನ ಸಪ್ತಮದೃಷ್ಟಿ ಬಿರಿದ್ದಾನೆ ಇನ್ನೊಂದು ಹಾಗೆ ನೋಡಿದರೆ ವೃಶ್ಚಿಕ ರಾಶಿಯವರಿಗೆ ಮಂಗಳ ದೇವನ ಅಧಿಪತಿ ಆದರೆ ಮಂಗಳನಾಧಿಪತಿ ರಾಶಿ ಅಂತ ಹೇಳುತ್ತೇವೆ. ವೃಶ್ಚಿಕ ರಾಶಿಯಲ್ಲಿ ಹೀಗಿರುವಾಗ 3 ರಾಶಿಗಳ ಜನರ ವೃತ್ತಿ ಜೀವನ ಮತ್ತು ವ್ಯಾಪಾರದಲ್ಲಿ ಹೆಚ್ಚಿನ ಲಾಭವನ್ನು ಪಡೆಯುವಂತಹ ಸಾಧ್ಯತೆ ಇದೆ ತಮ್ಮ ಆದಾಯದ ಮೂಲ ಕೂಡ ಹೆಚ್ಚಿಗೆ ಆಗಲಿದೆ.

ಇನ್ನೂ ವಿಶೇಷವಾಗಿ ಮೂರು ರಾಶಿಯವರನ್ನು ಬಹಳಷ್ಟು ಅದೃಷ್ಟವಂತ ರಾಶಿಗಳು ಅಂತ ಹೇಳುತ್ತೇವೆ ಆ ಮೂರು ರಾಶಿಗಳು ಯಾವುದು ಅಂತ ತಿಳಿದುಕೊಳ್ಳೋಣ ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿ ಜಾತಕದವರ ಪಾಲಿಗೆ ಬಹಳಷ್ಟು ಶುಭ ಅಂತ ಹೇಳುತ್ತೇವೆ ಯಾಕೆಂದರೆ ಶುಕ್ರ ನಿಮ್ಮ ಜಾತಕ ಲಗ್ನ ಭಾಗದಲ್ಲಿ ವಿಚರಿಸಿದ್ದಾನೆ ಆತ ಸಪ್ತಮ ದೃಷ್ಟಿಯಿಂದ ನಿಮ್ಮ ಜಾತಕದ ದಾಂಪತ್ಯದ ಮೇಲೆ ಇರುತ್ತದೆ ಇನ್ನೊಂದೆಡೆ ನಿಮ್ಮಚರದ ಅಥವಾ ನಿಮ್ಮ ಕರ್ಮಭಾಗದಲ್ಲಿ ಸಂಚರಿಸುತ್ತಿದ್ದಾನೆ ಹೀಗಾಗಿ ಆತನು ಕೂಡ ಸಪ್ತಮ ಭಾವದ ಮಿಡಿತನ ದೃಷ್ಟಿಯನ್ನು ಕೇಂದ್ರೀಕರಿಸಿದ್ದಾನೆ ಹೀಗಾಗಿ ಈ ಅವಧಿಯಲ್ಲಿ ನಿಮ್ಮ ವೈವಾಹಿಕ ಜೀವನದಲ್ಲಿ

ಸುಖ ಪ್ರಾಪ್ತಿಯಾಗುತ್ತದೆ ಎನ್ನುವಂತಹದ್ದು ಇನ್ನೊಂದೆಡೆ ಅವಧಿಯಲ್ಲಿ ಮಹತ್ವದ ವ್ಯಾಪಾರ ಒಪ್ಪಂದಗಳು ಕುದುರುವ ಸಾಧ್ಯತೆ ನಿಮ್ಮ ಜಾತಕದಲ್ಲಿ ನವ ಪಂಚಮ ರಾಜಯೋಗವೂ ಕೂಡ ವಿಸ್ತರಿಸುತ್ತಿದ್ದಾನೆ ಹೀಗಾಗಿ ಅವಧಿಯಲ್ಲಿ ನಿಮಗೆ ಭಾರಿ ನೆಮ್ಮದಿ ವಾತಾವರಣ ಇರುವಂತಹ ಅತ್ಯವಶ್ಯಕ ಕಾರ್ಯಗಳ ಪೂರ್ಣಗೊಳ್ಳುವಂತದ್ದು ನಿರ್ಮಾಣ ಮಾಡುವಂತದು ಈ ವೃಷಭ ರಾಶಿಗಳಿಗೆ ಇನ್ನು ಎರಡನೇದು ಸಿಂಹ ರಾಶಿಯವರು ಸಿಂಹ ರಾಶಿಯವರ ಜಾತಕದವರ ಪಾಲಿಗೆ ದಶಮಾದೃಷ್ಟಿ ಅತ್ಯಂತ ಸುಖಕರ ಮತ್ತು ಲಾಭ ಪ್ರಧಾನಂತ ಸಾಬೀತು ಅಂತ ಹೇಳುತ್ತೇವೆ ಯಾಕೆಂದರೆ

ನಿಮ್ಮ ಗೋಚರ ಜಾತಕದ ಭಾಗದ ಮೇಲೆ ಶುಕ್ರನ ಗೋಚರದಿಂದ ನಿರ್ಮಾಣವಾಗುತ್ತದೆ ಒಂದು ವೇಳೆ ನೀವು ಚಲನಚಿತ್ರ ಉದ್ಯಮ ಕಾಲೇಜ್ ಸಂಗೀತದ ಮಾಧ್ಯಮ ರಂಗತೀನೋ ಸಂಬಂಧಪಟ್ಟಿದವರು ಆಗಿದ್ದರೆ ಈ ಸಮಯ ನಿಮಗೆ ಅತ್ಯಂತ ಅದ್ಭುತವಾದ ಸಮಯ ಅಂತ ಹೇಳಬಹುದು ಸ್ನೇಹಿತರೆ. ಇನ್ನು ಮೂರನೇದಾಗಿ ಕುಂಭ ರಾಶಿಯವರಿಗೆ ಇವರಿಗೂ ಕೂಡ ಮದುವೆ ಸಮಸ್ಯೆ ಕಾಡುತ್ತಾ ಇದ್ದರೆ ಬೇಗನೆ ಮುಗಿಯುವಂತ ಸಾಧ್ಯತೆ ಇರುತ್ತದೆ. ಈ ಅವಧಿಯಲ್ಲಿ ಒಂದು ವೇಳೆ ನೀವು ವ್ಯಾಪಾರವನ್ನು ಮಾಡುತ್ತಾ ಇದ್ದರೆ ನಿಮಗೂ ಕೂಡ ಹೆಚ್ಚಿನ ಲಾಭ ದೊರೆಯುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.