4 ,13 ,31 ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ

0 17

4 ,13 ,31 ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತದೆ ಗೊತ್ತಾ?

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸ್ನೇಹಿತರೆ 4,13,ಆಗು 31ನೇ ತಾರೀಕಿನಂದು ಹುಟ್ಟಿದವರ ಸ್ವಭಾವ ಹೇಗಿರುತ್ತೆ ಗೊತ್ತಾ ಬನ್ನಿ ಅದರ ಬಗ್ಗೆ ತಿಳಿಯೋಣ. ಸ್ನೇಹಿತರೆ ಯಾರೂ 4,13,ಅಥವಾ 31ನೇ ತಾರೀಕಿನಂದು ಹುಟ್ಟಿರ್ತಾರೋ ಅವರ ಜನ್ಮ ಸಂಖ್ಯೆ ನಾಲಕ್ಕು, ಆಗುತ್ತೆ ಆ ಪೈಕಿ ನಾಲ್ಕನೇ ತಾರೀಕಿನಂದು ಹುಟ್ಟಿದವರ ಮೇಲೆ ರಾಹುವಿನ ಸಂಪೂರ್ಣ ಪ್ರಭಾವ ಇರುತ್ತೆ 13 ಹಾಗೂ 31ನೇ ತಾರೀಕಿನಂದು ಯಾರು ಹುಟ್ಟಿರ್ತಾರೋ ಅವರ ಮೇಲೆ ರವಿ ಗುರು ಹಾಗೂ ರಾಹು ಹೀಗೆ ಮೂರರ ಪ್ರಭಾವವು ಸಹ ಇರುತ್ತೆ ಈ ದಿನಾಂಕದಂದು ಹುಟ್ಟಿದವರ ಜೊತೆಗಿನ ಒಡನಾಟ ಮಾತುಕತೆ ಸ್ನೇಹ ಯಾವುದು ಕೂಡ ಸಲ್ಲಿಸಲ್ಲ ಏಕೆಂದರೆ ತಮ್ಮದೇ ಲೋಕದಲ್ಲಿ ಇವರು ಬಲುಗಟ್ಟಿಗರು ಸ್ತಿರವಾಗಿರುತ್ತಾರೆ ಆತ್ಮವಿಶ್ವಾಸವು ಕೂಡ ಹೆಚ್ಚಾಗಿ ಇರುತ್ತೆ ಬದಲಾವಣೆಗೆ ಹೊಂದಿಕೊಳ್ಳೋದು ಬಹಳ ಕಷ್ಟದ ಕೆಲಸ ಇವರಿಗೆ

ಈ ಕಾರಣಕ್ಕೆ ಏನು ಇಷ್ಟೆಲ್ಲ ನಿಧಾನ ಅನಿಸಿಕೊಳ್ಳುತ್ತಾರೆ ಈ ನಿಧಾನದ ಸ್ವಭಾವದ ಕಾರಣಕ್ಕೆ ಹಲವು ಅವಕಾಶಗಳನ್ನು ಕಳೆದುಕೊಳ್ಳುತ್ತಾರೆ. ಯಾವುದರ ಬಗ್ಗೆಯೂ ಕೂಡ ಆಲೋಚನೆ ಮಾಡುವುದಕ್ಕೆ ಇವರು ಬಹಳಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ ಏನಾದರೂ ಹೊಸದನ್ನ, ಆರಂಭಿಸುವುದರಲ್ಲಿ ಹಾಗೂ ತಮ್ಮನ ತಾವು ತೊಡಗಿಸುವುದರಲ್ಲಿ ಇವರು ತಲಿನತೆ ಮಾತ್ರ ಎಂತವರು ತಲೆ ತೂಗುವಂತಾಗಿರುತ್ತೆ

ಇನ್ನು ಅಂತದ್ದೇ ಆದ ಅದ್ಭುತವಾದಂತದ್ದು ಎದುರಿಗಿದ್ದರೂ ಪೂರ್ಣ ತೃಪ್ತಿ ಅನ್ನೋದು ಇವರ ಪಾಲಿಗೆ ಇರೋಲ್ಲ ಯಾವಾಗಲೂ ಇಂಪ್ರೊವೈಸೇಷನ್ಗೆ ನೋಡ್ತಾನೆ ಇರ್ತಾರೆ ಅದು ಮುಗಿಯೋದೇ ಇಲ್ಲ ಈ ಕಾರಣಕ್ಕೆ ಇವರಲ್ಲೊಂದು ಹತಾಶೆ ಸದಾ ಎದ್ದು ಕಾಣುತ್ತೆ ಕೆಲಸ ಅಂತ ಬಂದರೆ ವಿಪರೀತ ಗಂಭೀರವಾಗಿರುತ್ತಾರೆ ವಿಶ್ರಾಂತಿ ಸಮಯ ಅಂತಾನೆ ಸಿಗೋದಿಲ್ಲ ಕೆಲಸ ಮಾಡದಿರುವ ಅಥವಾ ಬಿಡುವಾದ ಸಮಯ ಎಂಬುದು ಊಹಿಸಿಕೊಳ್ಳುವುದು, ಕೂಡ ಈ ನಾಲ್ಕರ ಸಂಖ್ಯೆಗೆ ಕಷ್ಟ ಕರುಣೆ ಎಂಬುದು ಕಮ್ಮಿ ಕೆಲವು ಬಾರಿ ಕಂಜೂಸ್ ಅನಿಸಿಕೊಳ್ಳುತ್ತಾರೆ. ಕ್ರೂರಿಗಳಂತೆ ಕಾಣುತ್ತಾರೆ

ಇವರಿಗೆ ತಮಗೆ ನಿಜವಾಗಲೂ ಬೇಕಾದದ್ದು ಏನು ಎಂಬುವುದರ ಬಗ್ಗೆ ಸ್ಪಷ್ಟ ಚಿತ್ರಿಕರಣವೇ ಇರುವುದಿಲ್ಲ ಅನ್ನೋದು ಕೂಡ ಇದು ಸಮಸ್ಯೆನೇ ತಾವು ಅಂದುಕೊಂಡಿದ್ದು ಆಗ್ಬಿಟ್ರೆ ಸಾಕು ಅದರಿಂದ ಲಾಭವಾಗಿತ್ತು ನಷ್ಟವಾಗಿತ್ತು ನೋಡುವುದಕ್ಕೆ ಹೋಗಲ್ಲ ಇನ್ನು ಜೀವನದಲ್ಲಿ, ಮೇಲೆರುವುದಕ್ಕೆ ಬಹಳ ಶ್ರಮವನ್ನ ಆಗ್ತಾರೆ ಆದರೂ ತಮ್ಮ ಯಶಸ್ಸಿನ ಬಗ್ಗೆ ಪೂರ್ಣ ತೃಪ್ತಿ ಇವರಿಗೆ ಸಿಗೋಲ್ಲ ಇವರಿಗೆ ಭದ್ರತಾ ಭಾವ ಹೆಚ್ಚು ಕಾಡುತ್ತೆ ಪ್ರಣಯದ ಸಂಗತಿಗಳು ಅಷ್ಟೇನೂ ಆಕರ್ಷಿಸುವುದಿಲ್ಲ ಪ್ರೀತಿ ಸಂಬಂಧಗಳನ್ನು, ಸರಿಯಾಗಿ ನಿಭಾಯಿಸುವುದಕ್ಕೆ ಹೆಣಗಾಡುತ್ತಾರೆ

ತಮ್ಮ ಭಾವನೆಗಳನ್ನು ಹಂಚಿಕೊಳ್ಳುವುದಕ್ಕೆ ಅಗಲಿ ಮುಕ್ತವಾಗಿ ಮಾತನಾಡುವುದಕ್ಕೆ ತುಂಬಾ ಸಮಯವನ್ನು, ತೆಗೆದುಕೊಳ್ಳುತ್ತಾರೆ. ಆದರೆ ಒಂದು ಸಲ ಪ್ರೀತಿಯಲ್ಲಿ ನಿದ್ರೆ ಮಾತ್ರ ಅದರ ಆಳದಲ್ಲಿ ಇಳಿತಾರೆ ಮತ್ತು ನಿಷ್ಠರಾಗಿರುತ್ತಾರೆ ತುಂಬಾ ಉತ್ಕಟವಾದ ಪ್ರೀತಿ ಇವರದು ಪ್ರಣಯದ ಕ್ಷಣಗಳು ಶೃಂಗಾರ ಇಂತವೆಲ್ಲ ಇವರಿಂದ ನಿರೀಕ್ಷಿಸುವುದು ಕಷ್ಟ ನಿಷ್ಠೆಯಿಂದ ಪ್ರೀತಿಸುತ್ತಾರೆ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.