ಬಿಲ್ವಪತ್ರೆಯ ಆರೋಗ್ಯಕಾರಿ ಗುಣಗಳು

0 25

ಬಿಲ್ವಪತ್ರೆಯ ಆರೋಗ್ಯಕಾರಿ ಗುಣಗಳು

ಬಿಲ್ವಪತ್ರೆ ಎಂದರೆ ನಮಗೆ ಮೊದಲಿಗೆ ನಮ್ಮ ಮನಸ್ಸಿಗೆ ಬರುವುದು ಶಿವನಿಗೆ ಶ್ರೇಷ್ಠವಾದ ಮತ್ತು ಶಿವನಿಗೆ ಪ್ರಿಯವಾದ ಪತ್ರಗಳು ಇದು ಕೇವಲ ಪೂಜೆಗೆ ಮಾತ್ರವಲ್ಲದೆ ಅನೇಕ ಔಷಧಿಯ ಗುಣಗಳನ್ನು ಸಹ ಹೊಂದಿದೆ ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಸಕರೇ ಕಾಯಿಲೆ ಎನ್ನುವುದು ತುಂಬಾ ಹೆಚ್ಚಿದೆ ಇದಕ್ಕೆ ಔಷಧಿಯನ್ನು ಯಾರು ಸಹ ಇನ್ನೂ ಕಂಡುಹಿಡಿದಿಲ್ಲ ಆದರೆ ಬಿಲ್ವಪತ್ರ ಸೇವನೆಯಿಂದ ಸಕ್ಕರೆ ಕಾಯಿಲೆಯನ್ನು ತಕ್ಕಮಟ್ಟಿಗೆ ನಾವು ದೂರ ಇಡಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬೆಳ ಬೆಳಗ್ಗೆ ನಾವು ಉಪಹಾರದ ಸಮಯದಲ್ಲಿ ಎರಡು ಬಿಲ್ವಪತ್ರೆಯ ಎಳೆಯ ಎಲೆಯನ್ನು ಸೇವನೆ ಮಾಡಬೇಕು ಇನ್ನು ವಾತ ದೋಷದ ನಿವಾರಣೆಯ ಗುಣವು ಇದರ ಬೇರಿನಲ್ಲಿ ಇದೆ ಇದು ಕಫ ಮತ್ತು ವಾತಾವರಣ ನಿವಾರಣೆ ಮಾಡಲು ಸಹಾಯಮಾಡುತ್ತದೆ ಮತ್ತು ಯಾರಿಗೆ ಹಸಿವು ಆಗುವುದಿಲ್ಲ ಅಂತವರು ಇದನ್ನು ಸೇವನೆ ಮಾಡಿದರೆ ಹಸಿವು ಹೆಚ್ಚಾಗುತ್ತದೆ ಅಷ್ಟೇ ಅಲ್ಲದೆ ಇದು ಜೀರ್ಣಶಕ್ತಿಯನ್ನು ಸಹ ಹೆಚ್ಚಿಸುತ್ತದೆ

ತಲೆನೋವು ಇರುವುದು ಅವರಿಗೆ ಇರುವ ಪತ್ರಯ ಒಳಬರನ್ನು ತಲೆಗೆ ಲೇಪಿಸಿದರೆ ತಲೆನೋವು ಕಡಿಮೆಯಾಗುತ್ತದೆ ಬಿಲ್ವಪತ್ರೆ ಎಲೆಯನ್ನು ಚೆನ್ನಾಗಿ ಅರೆದು ಇದನ್ನು ತಲೆಗೆ ಲೇಪಿಸಿಕೊಳ್ಳುವುದರಿಂದ ತಲೆಯಲ್ಲಿನ ಒಟ್ಟು ನಿವಾರಣೆಯಾಗುತ್ತದೆ ನಿದ್ರಾಹೀನತೆಗೂ ಸಹ ಬಿಲ್ವಪತ್ರೆಯು ತುಂಬಾ ಸಹಾಯಕಾರಿಯಾಗಿದೆ ಸುಸ್ತು ಮತ್ತು ನಿಶಕ್ತಿ ಉಳ್ಳ ವ್ಯಕ್ತಿಗಳು ಬಿಲ್ವಪತ್ರೆ ರಸವನ್ನು ಪ್ರತಿನಿತ್ಯ ಎರಡು ಚಮಚ ಸೇವಿಸಿದರೆ ಸುಸ್ತು ಮತ್ತು ನಿಶಕ್ತಿ ಕಡಿಮೆಯಾಗುತ್ತದೆ ದೇಹದಲ್ಲಿ ಗಾಯವಾದಾಗ ಆ ಜಾಗಕ್ಕೆ ಬಿಲ್ವಪತ್ರೆ ಎಲೆಯನ್ನು ಕಟ್ಟಿದರೆ ಅದು ಬೇಗ ವಾಸಿಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.