ವಾಸ್ತುಪ್ರಕಾರ ತುಳಸಿಯನ್ನು ಈ ದಿಕ್ಕಿನಲ್ಲೆ ಇಡಬೇಕು!

0 5,239

ಹಿಂದು ಧರ್ಮ ದಲ್ಲಿ ತುಳಸಿ ಗಿಡ ಕ್ಕೆ ತನ್ನ ದೇ ಆದ ಮಹತ್ವ ವಿದೆ. ಅದರ ಲ್ಲೂ ಶಾಸ್ತ್ರ ಗಳಲ್ಲಿ ಪವಿತ್ರವಾದ ದೇವತೆಯ ಸ್ಥಾನ ವನ್ನು ನೀಡಲಾಗಿದೆ. ತುಳಸಿ ಗೆ ಹೊಸ ಮನೆ ಕಟ್ಟಿಸಿ ದಾಗ ಮನೆ ಮುಂದೆ ತುಳಸಿ ಗಿಡದ ಕಟ್ಟೆಯ ನ್ನ ಕಟ್ಟಿ ಸುವುದು ಸಾಮಾನ್ಯ. ಮನೆಯಲ್ಲಿ ತುಳಸಿ ಗಿಡ ಇದ್ರೆ ಶುಭ ಅಂತ ಹೇಳ ಲಾಗುತ್ತೆ. ಆದ್ರೆ ವಾಸ್ತು ಪ್ರಕಾರ ಮನೆಯಲ್ಲಿ ತುಳಸಿ ಗಿಡ ಎಲ್ಲಿ ಇಡ ಬೇಕು, ಎಲ್ಲಿ ಡಬಾರದು ಇದನ್ನ ತಿಳ್ಕೊಳೋ ದು ಬಹಳ ಮುಖ್ಯ.

ಅದ್ಭುತ ವಾದ ಔಷಧೀಯ ಸಸ್ಯ ತುಳಸಿ ಗಿಡ ,ವಾಸ್ತು ಶಾಸ್ತ್ರದಲ್ಲಿಯೂ ಇದ ಕ್ಕೆ ಇನ್ನಿಲ್ಲದ ಮಹತ್ವ, ಸಕಲ ವಾಸ್ತು ದೋಷ ಗಳನ್ನು ನಿವಾರಣೆ ಮಾಡುವ ಶಕ್ತಿ ತುಳಸಿ ಗಿಡ ಕ್ಕೆ ಇದೆ. ಜನ ಮನೆಯಲ್ಲಿ ಸುಖ, ಶಾಂತಿ ಯಿಂದ ಸಮೃದ್ಧಿಯಿಂದ ಬಾಳ ಬೇಕು ಅಂದ ರೆ ವಾಸ್ತು ಶಾಸ್ತ್ರದಲ್ಲಿ ತುಳಸಿ ಗಿಡ ವನ್ನ ನಾವು ಹೇಳಿದ ಈ ಉತ್ತಮ ವಾಸ್ತು ಶಾಸ್ತ್ರದ ಜಾಗದಲ್ಲಿ ಇಡಿ ಅಂತ ಹೇಳುತ್ತೆ ಶಾಸ್ತ್ರ. ಹಾಗಾದರೆ ಯಾವುದು ಆ ಅತ್ಯುತ್ತಮವಾದ ನಿಜವಾಗ ಲು ವಾಸ್ತು ಶಾಸ್ತ್ರದ ಪ್ರಕಾರ ತುಳಸಿ ಡಬೇಕಾದ ಜಾಗ ಅದನ್ನೇ ತಿಳ್ಕೊಳ್ಳೋಣ.

ಮನೆ ಮುಂದೆ ತುಳಸಿ ಬೆಳೆಸಿ ಪೂಜಿಸುವುದು ಸಾಮಾನ್ಯ. ತುಳಸಿ ಗಿಡ ವನ್ನು ಎಲ್ಲಿ ಪೂಜಿಸುತ್ತಾರೋ ಅಲ್ಲಿ ಬ್ರಹ್ಮ ವಿಷ್ಣು ಮಹೇಶ್ವರ ಶ್ರೀ ಲಕ್ಷ್ಮಿ ಸರಸ್ವತಿ, ಮಂಗಳಗೌರಿ, ಸಪ್ತ ಋಷಿ ಗಳು, ಸಪ್ತ ಕನ್ಯೆಯರು, ಅಷ್ಟ ದಿಕ್ಪಾಲಕರು 33,00,00,000 ದೇವತೆಗಳು, ಸಪ್ತ ಸಮುದ್ರ ಗಳು, ಸರ್ವ ತೀರ್ಥ ಗಳು, ಸರ್ವ ಜೀವ ನದಿ ಗಳು, ಗಂಧರ್ವರು, ಚತುರ್ವೇದ ಗಳು, ಸಪ್ತ ಕೋಟಿ ಮಹಾ ಮಂತ್ರ ಗಳು, ಅಷ್ಟ ದಶ ಪುರಾಣ ಗಳು, ಕಾಮಧೇನು ಕಲ್ಪವೃಕ್ಷ ಗಳು ಇರುತ್ತಾರೆಂದು ಅಗಸ್ತ್ಯ ಸಂಹಿತೆಯ ಲ್ಲಿ ಹೇಳ ಲಾಗಿದೆ

ಪುರಾತನ ಕಾಲದಿಂದಲೂ ಹಿಂದೂ ಧರ್ಮ ದಲ್ಲಿ ತುಳಸಿ ಪ್ರಾಮುಖ್ಯತೆ ಯನ್ನು ಪಡೆದುಕೊಳ್ಳುತ್ತಾ ಬಂದಿದೆ.ನಿಜ ವಾಗಿಯೂ ಮಹಾಲಕ್ಷ್ಮಿ ಯೇ ಈ ತುಳಸಿ ಮಾತೆಯ ಇಲ್ಲಿ ನೆಲೆಸಿದ್ದಾಳೆ ಎಂದು ನಂಬ ಲಾಗುತ್ತೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಗಿಡ ವಿರುತ್ತದೆ. ಅವರ ಮನೆಗೆ ಯಾವುದೇ ದುಷ್ಟಶಕ್ತಿ ಗಳ ಕಾಟ ವೂ ಇರುವುದಿಲ್ಲ ಎಂದು ನಂಬ ಲಾಗುತ್ತೆ. ಅಷ್ಟೇ ಅಲ್ಲ, ಶುದ್ಧ ಆಮ್ಲಜನಕ ವು ಕೂಡ ತುಳಸಿ ಮಾತೆಯ ರಿಂದ ದೊರೆಯುತ್ತ ದೆ. ಹಾಗಾದರೆ ಸರಿ ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಎಲ್ಲಿ ಇಡ ಬೇಕು? ತುಳಸಿ ಅದನ್ನ ತಿಳಿದುಕೊಳ್ಳೋಣ.

ಹೌದು, ಮನೆಯಲ್ಲಿ ಎಲ್ಲಿ ಭಾರ ಬೇಕೋ ಅಥವಾ ಎಲ್ಲಿ ವಾಸ್ತು ದೋಷ ವಿದೆಯೋ ಅಲ್ಲಿ ತುಳಸಿ ಗಿಡ ಇಟ್ಟು ಪೂಜಿಸ ಬೇಕು. ನೈರುತ್ಯ ಮತ್ತು ದಕ್ಷಿಣ ದಲ್ಲಿ ಭಾರ ಇಡ ಬೇಕು. ಯಾವಾಗಲು ಆ ದಿಕ್ಕುಗಳ ಲ್ಲಿ ತುಳಸಿ ಗಿಡ ಸ್ಥಾಪಿಸಿ ದರೆ ಅಂದ್ರೆ ಇಟ್ಟ ರೆ ಸಮತೋಲನ ವನ್ನು ಕಾಪಾಡ ಬಹುದು. ತುಳಸಿ ಗಿಡ ದೇವರಿಗೆ ಸಮಾನ ವೆಂದು ಈಶಾನ್ಯ ದಲ್ಲಿ ಬೆಳೆಸಿದ ರೆ ಮಾನಸಿಕ ತೊಂದರೆ ಕೆಲಸ ಕಾರ್ಯ ಗಳಲ್ಲಿ ಹಿನ್ನಡೆ ಆಗುತ್ತದೆ. ನೈಋತ್ಯ ದಲ್ಲಿ ನೀರಿನ ಟ್ಯಾಂಕ್ ಇದ್ರೆ ಆ ಜಾಗದಲ್ಲಿ ತುಳಸಿ ಗಿಡ ಇಡ ಬಾರದು. ಆದರೆ ಈಗಾಗಲೇ ನೈಋತ್ಯ ದಲ್ಲಿ ನೀರಿನ ಟ್ಯಾಂಕ್ ಇದ್ದ ರೆ ಆಜಾಗದಲ್ಲಿ ಖಂಡಿತ ತುಳಸಿ ಗಿಡ ಇಡ ಬೇಡಿ. ಪಶ್ಚಿಮ ಅಥವಾ ದಕ್ಷಿಣ ದಲ್ಲಿ ಡಬೇಕು.ಗೃಹ ಪ್ರವೇಶ ಕ್ಕೆ ಮೊದಲು 3 ದಿನ ಮುಂಚಿತ ವಾಗಿ ತುಳಸಿ ಗಿಡ ವನ್ನು ಇಟ್ಟು ನೀರೆರೆ ಯಬೇಕು. ಈ ಗಿಡ ಒಣಗಿ ದರೆ ವಾಸ್ತು ದೋಷ ಅಥವಾ ಬೇರಾವುದೋ ದೋಷ ಇದೆ ಎಂದೆ. ಅದನ್ನ ತಿಳಿದು ಪರಿಹಾರ ಮಾಡಿಕೊಳ್ಳ ಬೇಕು.

ತುಳಸಿ ಗಿಡದ ಮಹತ್ವ ವನ್ನು ನೀವು ಅರಿಯ ಲೇ ಬೇಕು.ಸಾಮಾನ್ಯವಾಗಿ ನಮಗೆ ಏನಾದರೂ ವಿಪತ್ತು ಆಗುತ್ತಿದೆ. ಮನೆಯಲ್ಲಿ ಏನಾದರೂ ತೊಂದರೆ ಆಗ ಬಹುದು ಅನ್ನೋದರ ಸೂಚನೆಯ ನ್ನ ಶಕುನ ವನ್ನ ತುಳಸಿ ಗಿಡ ನಿಮಗೆ ಮೊದಲ ಎಚ್ಚರಿಕೆಯಾಗಿ ನೀಡುತ್ತದೆ. ಅದು ಹೇಗೆ ಎಂದ ರೆ ತುಳಸಿ ಗಿಡ, ಒಣಗ ಬಹುದು ಒಣಗಿದ ರೆ ಅಲ್ಲಿ ನಿಮಗೆ ಗೊತ್ತಾಗ ಬಹುದು. ಬಡತನ, ಅಶಾಂತಿ, ಕ್ಲೇಶ ಇವುಗಳು ಸಂಭವಿಸುತ್ತವೆ ಅನ್ನೋದ ನ್ನ ಮೊದಲೇ ನಿಮಗೆ ಎಚ್ಚರಿಕೆಯ ಗಂಟೆಯಂತೆ ತುಳಸಿ ಒಣಗುವ ಮೂಲಕ ಅದನ್ನು ತಿಳಿಸುತ್ತದೆ. ಆದ್ದರಿಂದ.SPK_100:03:55

ತುಳಸಿ ಮಾತೆಯ ನ್ನ ನೀವು ಬಹಳ ವಿಶೇಷವಾಗಿ ವಿಶೇಷ ಜಾಗದಲ್ಲಿ ಇಟ್ಟು ಹೀಗೆ ಪೂಜಿಸ ಬೇಕಾಗುತ್ತದೆ. ತುಳಸಿ ನಿಜ ಕ್ಕೂ ತುಳಸಿಯ ಮಹತ್ವ ಬಹಳಷ್ಟು ಇವೆ.ತುಳಸಿ ಗಿಡಗಳ ಲ್ಲಿ ಧರ್ಮಗ್ರಂಥ ಗಳ ಪ್ರಕಾರ ಬಹಳ ವಿಧ ಗಳಿವೆ. ರಾಮ ತುಳಸಿ, ಕೃಷ್ಣ, ತುಳಸಿ, ಜ್ಞಾನ, ತುಳಸಿ ಲಕ್ಷ್ಮಿ, ತುಳಸಿ, ಭೂಮಿ, ತುಳಸಿ, ರಕ್ತ, ತುಳಸಿ, ನೀಲ ತುಳಸಿ, ಬಿಳಿ, ತುಳಸಿ, ವನ, ತುಳಸಿ ಹೀಗೆ ಹಲವು ವಿಧ ಗಳಿವೆ.

ಮನೆ ಗಳಲ್ಲಿ ಮಾತ್ರ ಕೃಷ್ಣ ತುಳಸಿ ಅಥವಾ ರಾಮ ತುಳಸಿ ಯನ್ನು ಇಡ ಬೇಕು ಪೂಜಿಸ ಬೇಕು.ತುಳಸಿ ಗಿಡ ನೆಟ್ಟು ಪ್ರತಿದಿನ ನೀರು ಹಾಕುವುದರಿಂದ ವಾಸ್ತು ದೋಷ ಗಳು ಪರಿಣಾಮಕಾರಿಯಾಗಿ ದೂರ ವಾಗುತ್ತವೆ. ಕುಟುಂಬ ದಲ್ಲಿ ಭಿನ್ನಾಭಿಪ್ರಾಯ ವಿದ್ದ ರು. ತುಳಸಿ ನೆಡುವುದರಿಂದ ಮಾನಸಿಕ ನೆಮ್ಮದಿ ಕೂಡ ನೆಲೆಸುತ್ತದೆ.

Leave A Reply

Your email address will not be published.