ಮನೆಯಲ್ಲಿ ಪ್ರತಿನಿತ್ಯ ವಿಪರೀತವಾದ ಜಗಳಗಳು ನಡೆಯುತ್ತಿದ್ದರೆ ಸಾಂಸಾರಿಕ ಕಲಹದಿಂದ ನೊಂದಿದ್ದರೆ ಮನೆದೇವರ ಮುಂದೆ

0 28

ಮನೆಯಲ್ಲಿ ಪ್ರತಿನಿತ್ಯ ವಿಪರೀತವಾದ ಜಗಳಗಳು ನಡೆಯುತ್ತಿದ್ದರೆ ಸಾಂಸಾರಿಕ ಕಲಹದಿಂದ ನೊಂದಿದ್ದರೆ ಮನೆದೇವರ ಮುಂದೆ

ಮನೆಯಲ್ಲಿ ಪ್ರತಿನಿತ್ಯ ಜಗಳಗಳು ಕದನಗಳು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದೆ ಇರುವುದು ಅತ್ತೆ ಸೊಸೆ ಜಗಳ ಅಣ್ಣ-ತಮ್ಮಂದಿರ ಜಗಳ ಅಥವಾ ಅಪ್ಪ ಮಕ್ಕಳ ತಂದೆ ಮಕ್ಕಳಲ್ಲಿ ಬಾಂಧವ್ಯಗಳು ಕಡಿಮೆಯಾಗುತ್ತಿದ್ದಾರೆ ಒಟ್ಟಿನಲ್ಲಿ ಮನೆಯ ಸಂಸಾರವೇ ಹಾಳು ಹೋಗುತ್ತಿದ್ದರೆ ಮನೆಯಲ್ಲಿ ಶುಭಕಾರ್ಯವಿನ ಹಡೆಯುತ್ತಿಲ್ಲ ಒಂದು ಮನೆಯಲ್ಲಿ ಸಂಸಾರದಲ್ಲಿ ನಾಲ್ಕು ಜನ ಇದ್ದಾರೆ ನಾಲ್ಕು ಜನರು ನಾಲ್ಕು ದಿಕ್ಕಾಗಿದ್ದಾರೆ ಪ್ರಧಾನ ತಾಂತ್ರಿಕ ತುಳಸಿ ಜೋಶಿ ಗುರುಗಳನ್ನು ತಿಳಿಸಿ ನಿಮ್ಮ ಮನೆಯ ಯಾವುದೇ ಒಂದು ಸಮಸ್ಯೆಗಳಿದ್ದರೂ ಜಗಳಗಳು ಇದ್ದರು ಮನಸ್ತಾಪಗಳು

ಇದ್ದರೂ ಕಡಿಮೆಯಾಗುತ್ತವೆ ಮನೆಯಲ್ಲಿ ಶಾಂತಿ ನೆಮ್ಮದಿ ನೆಲೆಸಲಿ ಒಬ್ಬರನ್ನು ಒಬ್ಬರು ಅರಿತು ಬಾಳುವಂತೆ ನಿಮ್ಮ ಸಂಸಾರ ಆನಂದ ಸಾಗರವಾಗುತ್ತದೆ ಅದಕ್ಕೆ ಏನು ಮಾಡಬೇಕು ಅಂತ ತಿಳಿಸಿಕೊಡುತ್ತೇನೆ ಮಾಹಿತಿ ಸಂಪೂರ್ಣವಾಗಿ ವೀಕ್ಷಿಸಿ. ಮನೆಯಲ್ಲಿ ಒಂದಕ್ಕೊಂದು ಸಂಬಂಧವೇ ಇಲ್ಲದೆ ಇದ್ದರೂ ಹೊಟ್ಟೆಕಿಚ್ಚು ಅನ್ನುವುದು ಇದ್ದೇ ಇರುತ್ತದೆ ಅದು ಯಾರ ಮೇಲೆ ಯಾವಾಗ ಬೇಕಾದರೂ ಬರಬಹುದು ಅದನ್ನು ಕಡಿಮೆ ಮಾಡಿಕೊಳ್ಳಬೇಕೆಂದರೆ ಮನೆಯ ಯಜಮಾನ ಅಥವಾ ಯಜಮಾನಿ ಹಿರಿಯ ಸದಸ್ಯರು ಯಾರಾದರೂ ಪರವಾಗಿಲ್ಲ ಮನೆ ದೇವರಲ್ಲಿ ಸಂಕಲ್ಪ ಮಾಡಿಕೊಳ್ಳಬೇಕು. ಆ ಸಂಕಲ್ಪದ ಅನುಸಾರ ಸೋಮವಾರ ಅಥವಾ ಗುರುವಾರ ಅಥವಾ ಶುಕ್ರವಾರ ಈ ದಿನಗಳಲ್ಲಿ ಸೂರ್ಯ ಉದಯಕ್ಕಿಂತ ಮುಂಚೆ ಎದ್ದು ಸ್ನಾನ ಮಾಡಿರಬಹುದು

ಅವರು ಒಂದು ಸಂಕಲ್ಪವನ್ನು ಮಾಡಬೇಕು ಅದು ಹೇಗೆ ಎನ್ನುವುದಾದರೆ ಮುರು ಕಣ್ಣು ಕಾಣಿಸುತ್ತಿರುವಂತಹ ತೆಂಗಿನಕಾಯಿಯನ್ನು ಸರಿಯಾಗಿ ಮಧ್ಯಭಾಗದಲ್ಲಿ ಅದನ್ನು ದೇವರ ಮುಂದೆ ಇಟ್ಟು ಅರಿಶಿಣದ ದಾರದಿಂದ ಸುತ್ತಬೇಕು ಒಂದು ಲೋಟ ಆಗುವಷ್ಟು ಶುದ್ಧವಾದ ನೀರು ನದಿ ನೀರು ಶ್ರೇಷ್ಠ ನೀಡಬೇಕು ನಂತರ ನಿಮ್ಮ ಎಲ್ಲರ ಮನೆಯಲ್ಲಿ ನಮ್ಮ ಮನೆಯಲ್ಲಿ ಶಾಂತಿ ಸುಖ ನೆಮ್ಮದಿ ನೆಲೆಸುವಂತೆ ಆಗಲಿ ಎಂದು ತಿಳಿದುಕೊಳ್ಳಲಿಲ್ಲ ಒಂದು ಕಂದದ ದೀಪವನ್ನು ಹಚ್ಚಿದರ ಮುಂದೆ ಬೆಳಗಬೇಕು ಒಂದು ದಿನ ರಾತ್ರಿ ಹೀಗೆ ಬಿಟ್ಟ ನಂತರ ಮರುದಿನ ಬೆಳಿಗ್ಗೆ ತೆಂಗಿನಕಾಯಿ ಒಳಗೆ ಆ ನೀರನ್ನು ಹಾಕಬೇಕು ಅದನ್ನು ತೆಗೆದುಕೊಂಡು ಹೋಗಿ ಹರಿಯುವ ನೀರಿಗೆ ಅಥವಾ ಯಾವುದಾದರೂ ಅರಳಿ ಮರಕ್ಕೆ ಹಾಕಬೇಕು. ಇನ್ನು ಸಂಪೂರ್ಣವಾದ ಮಾಹಿತಿಗಾಗಿ ಕೆಳಗೆ ಕೊಟ್ಟಿರುವಂಥ ವಿಡಿಯೋವನ್ನು ತಪ್ಪದೆ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.