ಪೂಜಾ ಕೋಣೆಯ ನಿಯಮಗಳು

0 516

ಪೂಜಾ ಕೋಣೆಯ ನಿಯಮಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಹಿಂದೂ ಧರ್ಮದಲ್ಲಿ ಪೂಜಾ ಮನೆಗೆ ಹೆಚ್ಚಿನ ಪ್ರಾಮುಖ್ಯತೆಯಿದೆ ಯಾಕೆಂದರೆ ಯಾವ ಮನೆಯಲ್ಲಿ ದೇವರ ಕೋಣೆ ಇರುತ್ತದೆಯೋ ಆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಎಂಬ ನಂಬಿಕೆ ಇದೆ ಅಲ್ಲದೆ ಮನೆಯಲ್ಲಿ ಯಾವುದೇ ನಕಾರಾತ್ಮಕ ಶಕ್ತಿ ಇರುವುದಿಲ್ಲ ಮತ್ತು ಮನೆಯಲ್ಲಿ ಧನಾತ್ಮಕತೆ ಹರಡುತ್ತದೆ ಮನೆಯಲ್ಲಿ ಪೂಜಾಕೋಣೆ ಹೇಗಿರಬೇಕು? ಪೂಜಾಕೋಣೆ ನಿಮ್ಮ ಮನೆಯಲ್ಲಿ ಇದ್ದರೆ ಈ ವಿಷಯಗಳನ್ನು ನೀವು ಗಮನದಲ್ಲಿ ಇಟ್ಟುಕೊಳ್ಳಲೇಬೇಕು ಹಿಂದೂ ಧರ್ಮದಲ್ಲಿ ಮನೆಯಲ್ಲಿ ದೇವರ ಕೋಣೆಯನ್ನು ಇಟ್ಟುಕೊಳ್ಳುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ ಮತ್ತು ಮನೆಯಲ್ಲಿ ದೇವರ ಕೋಣೆ ಇರದ ಹಿಂದು ಕುಟುಂಬವನ್ನು ನೋಡಲು ಸಾಧ್ಯವಿಲ್ಲ ಯಾವ ಮನೆಯಲ್ಲಿ ದೇವರ ಕೋಣೆ ಇರುತ್ತದೆಯೋ ಆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂಬ ನಂಬಿಕೆ ಇದೆ ಅಲ್ಲದೆ ಆ ಮನೆಗೆ ನಕಾರಾತ್ಮಕ ಶಕ್ತಿಗಳು ಕೂಡ ಪ್ರವೇಶಿಸುವುದಿಲ್ಲ ಮನೆಯಲ್ಲಿ ದೇವರ ಕೋಣೆಯನ್ನು ಇಟ್ಟುಕೊಳ್ಳುವುದು ಬಹಳ ಮುಖ್ಯ ಮತ್ತು ಗೌರವವನ್ನು ಸೂಚಿಸುತ್ತದೆ ಆದರೆ ಪೂಜಾ ಮನೆಗೆ ಸಂಬಂಧಿಸಿದ ಕೆಲವು ಪ್ರಮುಖ ಮಾಹಿತಿಗಳನ್ನು ಪ್ರತಿಯೊಬ್ಬರು ತಿಳಿದಿರಬೇಕು ಇರಬೇಕು ಮನೆಯಲ್ಲಿ ಪೂಜಾಕೋಣೆ ಇದ್ದಾಗ ಈ ವಿಶೇಷ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಉತ್ತಮ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೊದಲಿಗೆ ಸ್ವಚ್ಛತೆ:- ಮನೆಯಲ್ಲಿ ದೇವಸ್ಥಾನವನ್ನು ಹೊಂದಲು ಇದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ ಅದಕ್ಕಾಗಿಯೆ ದೇವಾಲಯವು ಅತ್ಯಂತ ಪವಿತ್ರವಾಗಿದೆ ಮತ್ತು ಪೂಜ ಕೋಣೆಯನ್ನು ಯಾವಾಗಲೂ ಸ್ವಚ್ಛವಾಗಿಡಬೇಕು ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಉತ್ಪತ್ತಿಯಾಗುತ್ತದೆ.

ಎರಡನೆಯದು ಈಶಾನ್ಯ:- ಈ ಕೋನವನ್ನು ಮನೆಗೆ ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ ಮತ್ತು ನೀವು ಈ ಕೋನದಲ್ಲಿ ನಿಮ್ಮ ಪೂಜಾ ಕೋಣೆಯನ್ನು ಸ್ಥಾಪಿಸಬೇಕು ಇದರಿಂದ ಮನೆಯಲ್ಲಿ ಉಂಟಾಗುವ ಎಲ್ಲ ತೊಂದರೆಗಳು ನಾಶವಾಗುತ್ತದೆ.

ಮೂರನೆಯದು ದೇವರ ಮೂರ್ತಿಗಳು:- ದೇವಾಲಯದಲ್ಲಿ ದೇವರ ವಿಗ್ರಹಗಳನ್ನು ಇರಿಸುವಾಗ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಕೆಲವು ವಿಶೇಷ ಅಂಶಗಳಿದೆ ಮನೆಯಲ್ಲಿ ಸಮಸಂಖ್ಯೆಯ ಗಣೇಶನ ಮೂರ್ತಿಯನ್ನು ಇಡಬೇಕು ಒಂದರಂತೆ ಮೂರು ಅಥವಾ ಐದು ಇದನ್ನು ಅಶುಭವೆಂದು ಪರಿಗಣಿಸಲಾಗಿದೆ ಅಲ್ಲದೇ ಎರಡು ವಿಗ್ರಹಗಳನ್ನು ಇಡುವುದು ಮಂಗಳಕರ ಎಂದು ಪರಿಗಣಿಸಲಾಗಿದೆ ದೇವರ ಕೋಣೆಯಲ್ಲಿ ಗಣೇಶನ ವಿಗ್ರಹವನ್ನು ಇರಿಸುವಾಗ ಗಣೇಶನ ಮುಖವು ಯಾವಾಗಲೂ ಮನೆಯ ಮುಂಬಾಗಿಲ ಕಡೆಗೆ ಇರುವಂತೆ ವಿಶೇಷ ಕಾಳಜಿವಹಿಸಿ.

ನಾಲ್ಕನೆಯದು ಶಿವಲಿಂಗ:- ಪೂಜಾಕೋಣೆಯಲ್ಲಿ ದೊಡ್ಡ ಗಾತ್ರದ ಶಿವಲಿಂಗವನ್ನು ಸ್ಥಾಪಿಸಬಾರದು ಅಲ್ಲದೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಚಿಕ್ಕಗಾತ್ರದ ಶಿವಲಿಂಗವನ್ನು ಮಾತ್ರ ಇಡಬೇಕು.

ಇನ್ನು ಆರನೆಯ ವಿಷಯ ಏನೆಂದರೆ ಹನುಮಂತನ ವಿಗ್ರಹ:- ಹನುಮಂತನ ವಿಗ್ರಹವನ್ನು ಮನೆಯ ದೇವರ ಕೋಣೆಯಲ್ಲಿ ಇಡುವುದು ತುಂಬಾ ಮಂಗಳಕರ ಎಂದು ಪರಿಗಣಿಸಲಾಗಿದೆ ಯಾಕೆಂದರೆ ಹನುಮಂತನನ್ನು ಸಂಕಟ ಮಂಥನ ಎಂದು ಕರೆಯಲಾಗುತ್ತದೆ ಮತ್ತು ಹನುಮಂತನ ವಿಗ್ರಹವನ್ನು ಪೂಜಾ ಮನೆಯಲ್ಲಿ ಇಡುವುದರಿಂದ ಆತನು ಆ ಮನೆಯ ಎಲ್ಲಾ ಕಷ್ಟಗಳನ್ನು ದೂರವಿಡುತ್ತಾನೆ ಅದಕ್ಕಾಗಿಯೆ ಮನೆ ದೇವರ ಕೋಣೆಯಲ್ಲಿ ಹನುಮಂತನ ವಿಗ್ರಹವನ್ನು ಇರಿಸುವಾಗ ರುದ್ರಾವತಾರದ ವಿಗ್ರಹವನ್ನು ಇಡಬಾರದು ವಿವಾಹಿತ ದಂಪತಿಗಳು ತಮ್ಮ ಕೋಣೆಯಲ್ಲಿ ಹನುಮಂತನ ಫೋಟೋ ಅಥವಾ ವಿಗ್ರಹವನ್ನು ಇಡಬಾರದು.

ಇನ್ನು ಏಳನೆಯದು ರಾಧಾಕೃಷ್ಣ:- ಮನೆಯಲ್ಲಿ ಪೂಜಾಕೋಣೆಯಲ್ಲಿ ರಾಧಾ ಕೃಷ್ಣರ ವಿಗ್ರಹವನ್ನು ಒಟ್ಟಿಗೆ ಇಡಬೇಕು ಈ ಎರಡು ವಿಗ್ರಹವನ್ನು ಪ್ರತ್ಯೇಕವಾಗಿ ಇಡಬಾರದು ನಿಮ್ಮ ಮನೆಯ ದೇವರಕೋಣೆಯ ಹೊರತಾಗಿ ರಾಧಾ ಕೃಷ್ಣನ ವಿಗ್ರಹವನ್ನು ನೀವು ಮಲಗುವ ಕೋಣೆಯಲ್ಲಿಯೂ ಇರಿಸಬಹುದು ಯಾಕೆಂದರೆ ರಾಧಾಕೃಷ್ಣರು ಪ್ರೀತಿಯ ಸಂಕೇತ ಹಾಗಾಗಿ ಅವುಗಳನ್ನು ಮನೆಯಲ್ಲಿ ಇರಿಸುವುದರಿಂದ ಮನೆಯಲ್ಲಿ ಪ್ರೀತಿಯ ಭಾವ ಹೆಚ್ಚಾಗುತ್ತದೆ.

ಇನ್ನು ಎಂಟನೆಯದು ದುರ್ಗಾದೇವಿ:- ಪೂಜಾಕೋಣೆಯಲ್ಲಿ ದುರ್ಗಿಯ ವಿಗ್ರಹವನ್ನು ಬೆಸ ಸಂಖ್ಯೆಯಲ್ಲಿ ಇಡಬಾರದು ವಿಶೇಷವಾಗಿ ಮೂರು ವಿಗ್ರಹಗಳನ್ನು ಮನೆಯಲ್ಲಿ ಪೂಜೆ ಮಾಡಬಾರದು ನಿಮ್ಮ ಪೂಜ ಮನೆಯಲ್ಲಿ ಯಾವಾಗಲೂ 2, 4 ಮತ್ತು 6 ಈ ರೀತಿ ವಿಗ್ರಹಗಳನ್ನು ಇರಿಸಿ.

ಇನ್ನು 9 ನೇಯದು ಮುರಿದ ದೀಪಗಳು:- ಪೂಜೆ ಮಾಡುವಾಗ ನೀವು ಎಂದಿಗೂ ಒಡೆದ ದೀಪಗಳನ್ನು ಬಳಸಬಾರದು ಮತ್ತು ದೇವರ ಕೋಣೆಯಲ್ಲಿ ಯಾವಾಗಲೂ ಈಶಾನ್ಯ ದಿಕ್ಕಿನಲ್ಲಿ ಇಡಬೇಕು ಈ ದಿಕ್ಕು ತುಂಬ ಮಂಗಳಕರವಾಗಿದೆ ಮತ್ತು ಪೂಜೆಯಲ್ಲಿ ಹೊಡೆದ ದೀಪಗಳನ್ನು ಬಳಸುವುದು ಶುಭವೆಂದು ಪರಿಗಣಿಸಲಾಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಹತ್ತನೆಯದು ಅಕ್ಷತೆ ಮತ್ತು ಅರಿಶಿನ:-ದೇವರ ಕೋಣೆಯಲ್ಲಿ ಪ್ರತಿನಿತ್ಯ ಪೂಜೆಯನ್ನು ಮಾಡಬೇಕು ಇದರಿಂದಾಗಿ ಮನೆಯಲ್ಲಿ ಸಂತೋಷ ಶಾಂತಿ ಮತ್ತು ಧನಾತ್ಮಕ ಶಕ್ತಿ ಉಳಿಯುತ್ತದೆ ಅಲ್ಲದೆ ಪೂಜೆ ಮಾಡುವಾಗ ನೀವು ದೇವರಿಗೆ ಮುರಿದ ಅಕ್ಷತೆಯನ್ನು ಅರ್ಪಿಸಬಾರದು ಇದಕ್ಕಾಗಿ ನೀವು ಅರಿಶಿನದೊಂದಿಗೆ ನೆನೆಸಿದ ಅಕ್ಕಿಯನ್ನು ಮಾತ್ರ ಅಕ್ಷತೆಯಾಗಿ ಇಡಬೇಕು ಇದು ತುಂಬಾ ಮಂಗಳಕರ ವೆಂದು ಪರಿಗಣಿಸಲಾಗಿದೆ.

ಪಿತೃಗಳು ಮತ್ತು ದೇವರ ಕೋಣೆ:- ದೇವರ ಕೋಣೆಯಲ್ಲಿ ಸತ್ತ ಸಂಬಂಧಿಕ ಅಥವಾ ಪಿತೃಗಳ ಫೋಟೋವನ್ನು ಎಂದಿಗೂ ಇಡಬಾರದು ಹಾಗೆ ಮಾಡುವುದು ಮಂಗಳಕರ ವೆಂದು ಪರಿಗಣಿಸಲಾಗುವುದಿಲ್ಲ ನೀವು ಅವರ ಚಿತ್ರವನ್ನು ಇಡಲು ಬಯಸಿದರೆ ನೀವು ಅದನ್ನು ದೇವರಿಗೆ ಸಮಾನವಾಗಿ ಇಡದೆ ದೇವರಿಗಿಂತ ಕೆಳಗೆ ಇಡಬಹುದು.

ನಂತರದ್ದು ಭೈರವ ದೇವ:- ಭೈರವನ ಚಿತ್ರವನ್ನು ದೇವರಕೋಣೆಯಲ್ಲಿ ಇಡಬಾರದು ಯಾಕೆಂದರೆ ಅವರ ಸಾಧನವನ್ನು ತಂತ್ರ ಮಂತ್ರದಿಂದ ಮಾಡಲಾಗುತ್ತದೆ ಅದೇ ರೀತಿ ಶನಿ ದೇವರ ವಿಗ್ರಹವನ್ನು ಕೂಡ ದೇವರಕೋಣೆಯಲ್ಲಿ ಇಡಬಾರದು.

ಇನ್ನು ಸೌಮ್ಯ ಮತ್ತು ರೌದ್ರ ರೂಪ :- ನಿಮ್ಮ ಮನೆ ದೇವರ ಕೋಣೆಯಲ್ಲಿ ನೀವು ಯಾವಾಗಲೂ ಶಾಂತ ರೂಪದಲ್ಲಿ ಇರುವ ದೇವತೆಗಳ ಚಿತ್ರಗಳನ್ನು ಇಡಬೇಕು ನಿಮ್ಮ ಮನೆಯಲ್ಲಿ ದೇವರ ಕೊನೆಯಲ್ಲಿ ಕ್ರೂರ ರೂಪದ ದೇವತೆಗಳ ಚಿತ್ರಗಳನ್ನು ಇಡಬಾರದು.

ಇನ್ನು ಪೂಜಾ ಕೋಣೆಯಲ್ಲಿ ಯಾವ ಯಾವ ನಿಯಮಗಳು ಇರಬೇಕು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ:-
ದೇವರ ಕೋಣೆಯಲ್ಲಿ ನಿತ್ಯವೂ ಪೂಜೆ ನಡೆಯಬೇಕು ದೇವರ ಕೋಣೆಯಲ್ಲಿ ಪೂಜೆ ಮಾಡುವ ಮೊದಲು ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು ಕೊಳಕು ಮತ್ತು ಅಶುದ್ಧ ಕೈಗಳಿಂದ ದೇವರ ಕೋಣೆಯನ್ನು ಮುಟ್ಟಬಾರದು ಅಲ್ಲದೆ ಪೂಜೆ ಮಾಡುವ ಮೊದಲು ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಕು ನಂತರ ದೇವರ ಕೋಣೆ ಸ್ಥಾಪಿಸುವಾಗ ದಿಕ್ಕಿಗೆ ಹೆಚ್ಚಿನ ಮಹತ್ವ ನೀಡಬೇಕು, ಒಡೆದ ಚಿತ್ರಗಳು ಅಥವಾ ದೇವರ ವಿಗ್ರಹಗಳನ್ನು ಮನೆಯಲ್ಲಿ ಇಡಬಾರದು ಪೂಜೆ ಮಾಡುವಾಗ ನೆಲದ ಮೇಲೆ ಕುಳಿತು ಪೂಜೆ ಮಾಡಬಾರದು ಹಾಸನದ ಮೇಲೆ ಕುಳಿತು ಪೂಜೆ ಮಾಡಬೇಕು ಬೆಳಿಗ್ಗೆ ಮತ್ತು ಸಂಜೆ ಮನೆಯಲ್ಲಿ ಪೂಜೆ ಮಾಡಬೇಕು ಪ್ರತಿನಿತ್ಯ ಮನೆಯಲ್ಲಿ ದೀಪಗಳನ್ನು ಬೆಳಗಿಸಬೇಕು ಭಗವಾನ್ ವಿಷ್ಣು, ಗಣೇಶ, ಮಹಾದೇವ, ಸೂರ್ಯದೇವ, ದುರ್ಗಾದೇವಿ, ಈ ಪಂಚ ದೇವರನ್ನು ಮನೆಯಲ್ಲಿ ಪ್ರತಿದಿನ ಪೂಜಿಸಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.