2023 ಯುಗಾದಿ ವರ್ಷ ಭವಿಷ್ಯ ತುಲಾ ರಾಶಿ ಈ ವರ್ಷ ನೀವು ಪಾಲಸಬೇಕಾದ ಆ ಸಿಂಪಲ್ಲಾದ ಮೂರು ಎಚ್ಚಲಿಕೆಗಳು ಯಾವುದು

0 11

2023 ಯುಗಾದಿ ವರ್ಷ ಭವಿಷ್ಯ ತುಲಾ ರಾಶಿ ಈ ವರ್ಷ ನೀವು ಪಾಲಸಬೇಕಾದ ಆ ಸಿಂಪಲ್ಲಾದ ಮೂರು ಎಚ್ಚಲಿಕೆಗಳು ಯಾವುದು..

ನಮಸ್ಕಾರ ವೀಕ್ಷಕರೇ ಶುಭ ಸಂಸ್ಕೃತ ಯುಗಾದಿ ಹಬ್ಬದ ಈ ವರ್ಷದಿಂದ ಮುಂದಿನ ವರ್ಷದವರೆಗೆ ಸಂಪೂರ್ಣವಾಗಿ ನಿಮಗೆ ಯಾವ ಲಾಭಗಳು ದೊರೆಯುತ್ತದೆ ಎಂದುಈ ಮಾಹಿತಿ ನಿಮಗೆ ತಿಳಿಸಿಕೊಡುತ್ತಿದ್ದೇವೆ ಈ ಮಾಹಿತಿಯು ನಿಮಗೆ ತುಂಬಾನೇ ಉಪಯೋಗಕರವಾಗಲಿದೆ.ಹಾಗಾಗಿ ಕೊನೆವರೆಗೂ ಓದುವುದನ್ನು ನೀವು ಖಂಡಿತವಾಗಿ ಮರೆಯಬೇಡಿ. ಈ ಮಾಹಿತಿ ನಿಮಗೆ ಖಂಡಿತವಾಗಿಯೂ ಸಮಯವನ್ನು ವ್ಯರ್ಥ ಮಾಡುವುದಿಲ್ಲ ನಿಮಗೆ ಯುಗಾದಿ ಹಬ್ಬದ ಶುಭಾಶಯಗಳು ಕೋರುತ್ತಾ ಈ ವರ್ಷ ನಿಮಗೆ ಸದಾ ಖುಷಿ ಹಾಗೂ ಎಲ್ಲಾ ನಿಮ್ಮ ಆಸೆಗಳು ಈಡೇರಲಿ ಎಂದು ಆಶಿಸುತ್ತೇವೆ

ತುಲಾ ರಾಶಿಯವರ ಭವಿಷ್ಯ ಹೇಗಿರಲಿದೆ ಅಂದರೆ ಈ ಯುಗಾದಿಯಿಂದ ಮುಂದಿನ ಯುಗಾದಿ ತನಕ ಯಾವೆಲ್ಲ ಲಾಭಗಳು ಹಾಗೂ ಕಷ್ಟಗಳು ಎದುರಾಗುತ್ತವೆ ಹಾಗೆ ಅದಕ್ಕೆ ಪರಿಹಾರವನ್ನು ಸಂಪೂರ್ಣವಾಗಿ ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ. ತುಲಾ ರಾಶಿಯವರ ಸ್ವಭಾವ ಹೇಗಿರುತ್ತೆ ಎಂದರೆ ಇವರು ಸದಾ ಕಾಲ ಖುಷಿಯಿಂದ ಇರಲು ನೋಡುತ್ತಾರೆ ಅಂದರೆ ಇವರಿಗೆ ಯಾವುದೇ ರೀತಿಯಾದಂತ ಕಷ್ಟಗಳು ಎದುರಾದರೂ ಕೂಡ ಎಲ್ಲವನ್ನು ಎದುರಿಸಿ ಖುಷಿಯಿಂದ ಇರಲು ಹಾಗೂ ಖುಷಿಯಿಂದ ತನ್ನ ಸುತ್ತಲಿರುವ ಜನವರನ್ನು ಇವರು ನೋಡಲು ಇಚ್ಚಿಸುತ್ತಾರೆ.

ಮತ್ತೊಂದು ಹೇಳಬೇಕೆಂದರೆ ಇವರು ಬೇಗನೆ ಕೋಪಗೊಳ್ಳುತ್ತಾರೆ ಸಣ್ಣ ಪುಟ್ಟ ವಿಷಯಕ್ಕೂ ಕೂಡ ಇವರು ಕೋಪಗೊಳ್ಳುವಂತಹ ಇವರದು ವ್ಯಕ್ತಿತ್ವವಿರಲಿದೆ. ಇನ್ನು ಇವರು ಆಗಾಗ ಮನಸ್ಸು ಬದಲಾಯಿಸುತ್ತಾ ಇರುತ್ತಾರೆ ಅಂದರೆ ಇವರ ಮನಸ್ಸು ಸದಾ ಕಾಲ ಚಂಚಲನಲ್ಲಿ ಇರುತ್ತದೆ ಇವರು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ಮತ್ತೆ ಬದಲಾವಣೆ ಮಾಡುತ್ತಾರೆ ಒಂದು ನಿರ್ಧಾರಕ್ಕೆ ಯಾವತ್ತೂ ಕೂಡ ಇವರು ನಿಲ್ಲುವುದಿಲ್ಲ. ಹಾಗೆ ಉದ್ಯೋಗವನ್ನು ಕೂಡ ಇವರು ಬದಲಾಯಿಸುತ್ತಾರೆ

ಇವರಿಗೆ ಎಲ್ಲಿ ನೆಮ್ಮದಿ ಸಿಗುತ್ತದೆ ಅಲ್ಲೇ ಹೋಗಿ ಕೆಲಸ ಮಾಡುವಂತ ವ್ಯಕ್ತಿ ಇವರಾಗಿರುತ್ತಾರೆ. ಇವರಿಗೆ ಹಿರಿಯರ ಮೇಲೆ ತುಂಬಾನೇ ಗೌರವವಿರುತ್ತದೆ ಹಾಗೆ ಕಿರಿಯರಿಗೂ ಕೂಡ ಇವರಿಬ್ಬರನ್ನು ಕೂಡ ಸಮಬಲವಾಗಿ ನೋಡುತ್ತಾರೆ. ಮನೆಯಲ್ಲಿ ಹಿರಿಯ ಮಗನಾಗಿದ್ದರೂಅಥವಾ ಕಿರಿಯ ಮಗನಾಗಿದ್ದರು ಮನೆಯಲ್ಲಿ ಎಲ್ಲಾ ಜವಾಬ್ದಾರಿಯನ್ನು ಸಂಪೂರ್ಣವಾಗಿ ತಲೆ ಮೇಲೆ ಹೇರಿಸಿಕೊಳ್ಳುತ್ತಾರೆ. ಇವರ ಆಲೋಚನೆ ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ ಇವರ ತೆಗೆದುಕೊಂಡ ನಿರ್ಧಾರವನ್ನು ತಪ್ಪಾಗಿದ್ದರೂ ಸಹ ಇವರ ಫಲಿತಾಂಶ ಮಾತ್ರ ಎಲ್ಲರನ್ನೂ ಆಶ್ಚರ್ಯಗೊಳಿಸುತ್ತದೆ.

ಇವರು ಬೇರೆಯವರಿಗೆ ಕೊಟ್ಟಂತಹ ಮಾತು ಯಾವತ್ತಿಗೂ ಕೂಡ ತಪ್ಪುವುದಿಲ್ಲ ತಮ್ಮ ಮಾತಿನ ಮೇಲೆ ಇವರಿಗೆ ದಾದಾ ಕಾಲ ನಡೆಯುತ್ತಾರೆ. ಇನ್ನು ಸಹಜವಾಗಿ ಈ ಬರುವಂತ ಯುಗಾದಿ ನಂತರ ಏಪ್ರಿಲ್ ನಲ್ಲಿ ನಿಮ್ಮ ಗುರು 13ನೇ ಮನೆವನಾಗಿರುತ್ತಾನೆ. ಇನ್ನು 7ನೇ ಗುರು ನಿಮಗೆ ಸಾಕಷ್ಟು ಆನಂದವನ್ನು ನೀಡುತ್ತಾನೆ. ಇನ್ನು ನೀವು ಗುರುಬಲ ಸಂಪೂರ್ಣವಾಗಿ ಹೊಂದಲಿದ್ದೀರಾ, ಇದರ ಪರಿಣಾಮವಾಗಿ ನೀವು ಆರೋಗ್ಯದಲ್ಲಿ ಏರುಪೇರು ಆಗಿದ್ದರೆ ಅದನ್ನು ಬಗೆಹರಿಸಿ ಮುಂದೆ ಹೋಗುತ್ತೀರಾ

ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯಾದಂತಹ ಸಮಸ್ಯೆ ಇದ್ದರೂ ಕೂಡ ಬೇಗನೆ ಗುಣಮುಖವಾಗುತ್ತದೆ.ಹಳೆಯ ಕೆಲವು ಸಮಸ್ಯೆಗಳಿದ್ದರೂ ಕೂಡ ಬೇಗನೆ ಗುಣಮುಖವಾಗುತ್ತದೆ. ಇನ್ನು ನಿಮಗೂ ಕೂಡ ಸಮಸ್ಯೆಗಳು ಎದುರಾಗುತ್ತವೆ. ಇನ್ನ ಆ ಸಮಸ್ಯೆಗಳು ಯಾವ್ಯಾವು, ಅವುಗಳನ್ನು ಹೇಗೆ ಪರಿಹಾರ ಮಾಡಿಕೊಳ್ಳುವುದು ಎಂಬುದನ್ನು ನೋಡಲು ಈ ಕೆಳಗೆ ಕೊಟ್ಟಿರುವ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.