ಯಾರಿಗೆ ನಿಮ್ಮ ಬೆಲೆ ತಿಳಿದಿಲ್ಲವೋ ಅವರಿಗೆ ಇದನ್ನು ಮಾಡಿ ಸಾಕು

0 36,569

ಯಾರಿಗೆ ನಿಮ್ಮ ಬೆಲೆ ತಿಳಿದಿಲ್ಲವೋ ಅವರಿಗೆ ಇದನ್ನು ಮಾಡಿ ಸಾಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಜೀವನವೊಂದು ರಹಸ್ಯವಂತೆ ಯಾವ ಸಣ್ಣ ನಿರ್ಧಾರವೂ ಯಾವ ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತದೆ ಎಂದು ಯಾರಿಗೂ ತಿಳಿದಿಲ್ಲ ನಂಬಿಕೆಯನ್ನು ಉಳಿಸಿಕೊಳ್ಳುವವರಿಗಿಂತ ನಂಬಿದವರನ್ನು ಬಳಸಿಕೊಳ್ಳುವವರು ಜಾಸ್ತಿ ಯಾರು ಮನಸ್ಸಿನಿಂದ ಒಳ್ಳೆಯವರು ಮತ್ತು ಹೃದಯದಿಂದ ಮಾತನಾಡುವ ಜನರು ಸಾಮಾನ್ಯವಾಗಿ ಏಕಾಂಗಿಯಾಗಿ ಕಂಡು ಬರುತ್ತಾರೆ ಮತ್ತು ಇದು ಜೀವನದ ವಾಸ್ತವವಾಗಿದೆ ಯಾರು ಚಿಕ್ಕ ಚಿಕ್ಕ ವಿಷಯದಲ್ಲಿ ಕೋಪಗೊಳ್ಳುತ್ತಾರೋ ಅವರು ತಮಗಿಂತ ಬೇರೆಯವರ ಬಗ್ಗೆ ಹೆಚ್ಚು ಕಾಳಜಿ ವಹಿಸುವವರಾಗಿರುತ್ತಾರೆ ನಾವು ಚಿಕ್ಕವರಿದ್ದಾಗ ಕಥೆ ಕೇಳುತ್ತಾ ಕಳೆದು ಹೋಗುತ್ತಿದ್ದವು ಇಂದು ನಮ್ಮದೇ ಜೀವನದ ಕಥೆಯನ್ನು ಯೋಚಿಸುತ್ತಾ ಕಳೆದು ಹೋಗುತ್ತಿದ್ದೇವೆ ನಮ್ಮ

ಜೀವನವೆಂದೆ ಪರಿಗಣಿಸಿ ನಾವು ಎಂದಿಗೂ ಕಳೆದುಕೊಳ್ಳಲು ಬಯಸದ ಜನರು ನಮ್ಮನ್ನೇ ಬಿಟ್ಟು ಹೋಗುತ್ತಾರೆ ಯಾಕೆ ಎಂಬುದು ತಿಳಿಯುವುದಿಲ್ಲ ನೋವು ಮತ್ತು ಕಹಿಮಾತು ಎರಡನ್ನು ಸಹಿಸಿಕೊಳ್ಳಲು ಪ್ರಾರಂಭಿಸಿದಾಗ ಅರ್ಥಮಾಡಿಕೊಳ್ಳಿ ಬದುಕಲು ಕಲಿಯುತ್ತಿದ್ದೀರಿ ಎಂದು ಯಾರು ಯಾರಿಗೂ ಆಗಲ್ಲ ಇಲ್ಲಿ ಕೇವಲ ಟೈಂಪಾಸ್ ಗಾಗಿ ನಮ್ಮವರನ್ನಾಗಿ ಮಾಡಿಕೊಳ್ಳುತ್ತಾರೆ ಅಷ್ಟೇ, ದೂರ ಹೋಗಬೇಕು ಅಂತವರಿಂದ ಯಾರು ಜೊತೆ ಇದ್ದರೂ ನಮ್ಮವರಲ್ಲವೋ ಅವರಿಂದ ಯಾರದೋ ವ್ಯಕ್ತಿಯ ಹಿಂದೆ ಹೋಗಿ ನಿಮ್ಮ ಬೆಲೆಯನ್ನು ಎಂದಿಗೂ ಕಳೆದುಕೊಳ್ಳಬೇಡಿ ಯಾಕೆಂದರೆ

ಯಾರು ನಿಮ್ಮವರು ಅವರು ನಿಮ್ಮನ್ನು ಎಂದಿಗೂ ಬಿಟ್ಟು ಹೋಗುವುದಿಲ್ಲ ಯಾರಿಗೆ ನಿಮ್ಮ ಬೆಲೆ ತಿಳಿದಿಲ್ಲವೋ ಅವರಿಗೆ ಬಲವಂತವಾಗಿ ನಿಮ್ಮ ಪ್ರೀತಿಯನ್ನು ತೋರಿಸಲೇಬೇಡಿ ಒಳ್ಳೆಯ ಜನರು ನಮ್ಮ ಜೀವನದಲ್ಲಿ ಬರುವುದು ನಮ್ಮ ಅದೃಷ್ಟದಲ್ಲಿ ಇರಬೇಕು ಮತ್ತು ಅವರನ್ನು ಜೀವನದಲ್ಲಿ ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ ಕಬ್ಬಿಗಿಂತ ಚೆನ್ನಾಗಿ ಯಾರಿಗೆ ತಿಳಿದಿದೆ ಸಿಹಿ ಆಗುವುದು ಎಷ್ಟು ಕಷ್ಟವೆಂದು ಹಾಳು ಮಾಡಬೇಕೆಂದರೆ ಇನ್ನಾವುದೋ ರೀತಿಯಲ್ಲಿ ಮಾಡಬಹುದು

ನೀನು ಬದುಕಾಗಿ ಬದುಕನ್ನೇ ಕಿತ್ತುಕೊಂಡೆ ನೀನು ತಮಾಷೆ ಮಾಡಿ ಪಿತೂರಿಗಳನ್ನಲ್ಲ ನಾವು ಒಳ್ಳೆಯವರು ನಿಜ ಆದರೆ ಖಚಿತವಾಗಿ ಮೂರ್ಖರಲ್ಲ ನೆನಪಿಡಿ ಸಿಕ್ಕ ಅವಮಾನಕ್ಕೆ ಸೇಡು ತೀರಿಸಿಕೊಳ್ಳುವುದು ಜಗಳದಿಂದ ಅಲ್ಲ ಆದರೆ ಎದುರಿರುವ ವ್ಯಕ್ತಿಗಿಂತ ಹೆಚ್ಚು ಯಶಸ್ವಿಯಾಗುವುದರಿಂದ. ಎಷ್ಟೇ ಸಂಬಂಧಿಕರು ಸ್ನೇಹಿತರು ಇದ್ದರೂ ಕೂಡ ಕೆಲವೊಂದು ಪರಿಸ್ಥಿತಿಯಲ್ಲಿ ನಾವು ಒಂಟಿ ಅನಿಸಿಬಿಡುತ್ತದೆ ದೊಡ್ಡ ವಿಷಯಗಳು ದೊಡ್ಡ ದೊಡ್ಡ ಗಾಯಗಳನ್ನು ಉಂಟುಮಾಡುತ್ತದೆ ಎಂಬುದು ಅನಿವಾರ್ಯವಲ್ಲ

ಕೆಲವೊಮ್ಮೆ ಸಣ್ಣ ಸಣ್ಣ ಮಾತುಗಳು ಆಳವಾದ ಗಾಯಗಳನ್ನು ಮಾಡಿಬಿಡುತ್ತದೆ ಹೋರಾಟವಿಲ್ಲದೆ ಯಶಸ್ಸು ಮತ್ತು ಸಮಸ್ಯೆ ಇಲ್ಲದ ಜೀವನ ಯಾವಾಗಲೂ ಸುಲಭವಲ್ಲ ಆದರೆ ಅದನ್ನು ಧೈರ್ಯದಿಂದ ಎದುರಿಸುವುದೇ ಸವಾಲು ನಿಮ್ಮಿಂದ ಏನನ್ನಾದರೂ ತೆಗೆದುಕೊಳ್ಳದೆ ಜೀವನವು ನಿಮಗೆ ಏನನ್ನು ನೀಡುವುದಿಲ್ಲ ಹೊರಗಿನಿಂದ ಕಾಲವು ನಮ್ಮನ್ನು ಬದಲಾಯಿಸಿದರೆ ಒಳಗಿನಿಂದ ಜನರೇ ನಮ್ಮನ್ನು ಬದಲಾಯಿಸುತ್ತಾರೆ ಎಲ್ಲವನ್ನು ಕಳೆದುಕೊಳ್ಳುವುದು ಅಂತ್ಯವಲ್ಲ ಇದು ನೀವು ಎಂದಿಗೂ ನೋಡದ ಮಹಾಯುಗಕ್ಕೆ ನಾಂದಿ ಆಗಬಹುದು ಈಗ ಎಷ್ಟೇ ನೋವಾಗಿದ್ದರೂ ಒಂದು ದಿನ ಹಿಂತಿರುಗಿ ನೋಡುವಿರಿ ಮತ್ತು ನಿಮ್ಮ ಹೋರಾಟಗಳು ನಿಮ್ಮ ಜೀವನವನ್ನು ಉತ್ತಮವಾಗಿ ಬದಲಾಯಿಸಿವೆ ಎಂದು ಅರ್ಥ ಮಾಡಿಕೊಳ್ಳುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.