ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಾಕು ಭಾರಿ ಅದೃಷ್ಟ ಬರುತ್ತದೆ

0 26

ತಾಮ್ರದ ಚೊಂಬಿನಲ್ಲಿ ನೀರು ತುಂಬಿ ಮನೆಯ ಈ ದಿಕ್ಕಿನಲ್ಲಿ ಇಟ್ಟರೆ ಸಾಕು ಭಾರಿ ಅದೃಷ್ಟ ಬರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ತಾಮ್ರದ ಚೊಂಬನ್ನು ಮನೆಯ ಈ ಜಾಗದಲ್ಲಿ ಇಟ್ಟು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ಮನೆಯ ತುಂಬಾ ದುಡ್ಡೆ ದುಡ್ಡು ಹಾಗಾದರೆ ಇದನ್ನು ತಿಳಿದುಕೊಳ್ಳುವುದಕ್ಕೋಸ್ಕರ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.
ತಾಮ್ರದ ಚೊಂಬನ್ನು ಮನೆಯ ಈ ಜಾಗದಲ್ಲಿ ಇಟ್ಟು ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡರೆ ಮನೆ ತುಂಬಾ ದುಡ್ಡು ಹೌದು ಎಲ್ಲರನ್ನೂ ಕಾಡುವ ಒಂದು ಸಮಸ್ಯೆ ಎಂದರೆ ಅದು ಹಣಕಾಸಿನ ಸಮಸ್ಯೆ

ಹೌದು ಎಲ್ಲರಲ್ಲಿಯೂ ಕೂಡ ಹಣಕಾಸಿನ ಸಮಸ್ಯೆ ಎನ್ನುವುದು ಇದ್ದೇ ಇರುತ್ತದೆ ಎಷ್ಟೇ ಕೆಲಸವನ್ನು ಮಾಡಿದರು ಸಹ ಅವರ ಕೈಯಲ್ಲಿ ಹಣವು ನಿಲ್ಲುವುದಿಲ್ಲ ಹೌದು ಎಷ್ಟೇ ದುಡಿದರು ಸಹ ಕೈಯಲ್ಲಿ ದುಡ್ಡು ನಿಲ್ಲುವುದಿಲ್ಲ ಅಂತವರು ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ಅವರಿಗೆ ಇರುವಂತಹ ಹಣಕಾಸಿನ ಸಮಸ್ಯೆಗಳು ದೂರವಾಗುತ್ತವೆ ಹಾಗಾದರೆ ಅವರು ಏನು ಮಾಡಬೇಕು ಎಂಬುದನ್ನು ನಾವು ಈಗ ತಿಳಿಯೋಣ ಬನ್ನಿ

ನೀವು ಮೊದಲು ಏನು ಮಾಡಬೇಕು ಎಂದರೆ ಒಂದು ತಾಮ್ರದ ಚೊಂಬನ್ನು ತೆಗೆದುಕೊಂಡು ಅದನ್ನು ಸ್ವಚ್ಛಗೊಳಿಸಿ ಚೆನ್ನಾಗಿ ತೊಳೆಯಬೇಕು ತಾಮ್ರದ ಚೊಂಬಿನ ಸುತ್ತಲೂ ಅರಿಶಿನ ಕುಂಕುಮವನ್ನು ಲೇಪನ ಮಾಡಬೇಕು ಈ ಒಂದು ಲೇಪನ ಮಾಡಿದ ನಂತರ ತಾಮ್ರದ ಚೊಂಬಿನ ಸುತ್ತಲೂ ನೀವು ಒಂದು ಸುತ್ತಿನ ಆಕಾರದಲ್ಲಿ ಗಂಧದಿಂದ ಬರೆಯಬೇಕು ಈ ರೀತಿ ಬರೆದಂತಹ ಒಂದು ತಾಮ್ರದ ಚೊಂಬಿಗೆ ನೀವು ನೀರನ್ನು ತುಂಬಿಸಬೇಕು ಹಾಗೆ ನೀರನ್ನು ತುಂಬಿಸಿ ಅದಕ್ಕೆ ಅರಿಶಿನ ಕುಂಕುಮವನ್ನು ಮತ್ತು ನಾಣ್ಯಗಳನ್ನು ಹಾಕಬೇಕು ಆನಂತರ ನಿಮ್ಮ ಮನೆಯಲ್ಲಿ ಇರುವಂತಹ ಯಾವುದಾದರೂ ಒಂದು ಹೂವಾದರು ಸರಿ ಸೇವಂತಿಗೆ ಹೂವು, ಮಲ್ಲಿಗೆ ಹೂವು, ದಾಸವಾಳದ ಹೂವು, ಗುಲಾಬಿ ಹೂವು ಇತರೆ ಯಾವುದೇ ರೀತಿಯ ಹೂವನ್ನು ಅಲ್ಲಿ ಹಾಕಬಹುದು ನಂತರ ನೀವು ಏನು ಮಾಡಬೇಕು ಎಂದರೆ ಇದನ್ನು

ಯಾವುದೇ ಕಾರಣಕ್ಕೂ ತಾಮ್ರದ ಚೊಂಬನ್ನು ಬರಿ ನೆಲದಲ್ಲಿ ಇಡಬಾರದು ಬರೀ ನೆಲದಲ್ಲಿ ಇಡುವುದಕ್ಕಿಂತ ಮೊದಲು ಅಲ್ಲಿ ನೀವು ಅಕ್ಕಿ ಹಿಟ್ಟಿನಿಂದ ಮಾಡಿದಂತಹ ರಂಗೋಲಿಯಿಂದ ಅಲ್ಲಿ ನೀವು ಕೆಲವೊಂದು ರಂಗೋಲಿಯನ್ನು ಬಿಡಿಸಿ ನಂತರ ತಾಮ್ರದ ಚೊಂಬನ್ನು ಅದರ ಮೇಲೆ ಇಡಬೇಕಾಗುತ್ತದೆ ನೀವು ತಾಮ್ರದ ಚೆಂಬನ್ನು ಬಾಗಿಲಿನ ಅಂದರೆ ಮುಖ್ಯದ್ವಾರದ ಹಿಂಭಾಗದಲ್ಲಿ ಇಡಬೇಕಾಗುತ್ತದೆ

ಈ ರೀತಿಯಾಗಿ ನೀವು ಸೋಮವಾರದ ಸಾಯಂಕಾಲ ಇಡಬೇಕು ಹೀಗೆ ಇದನ್ನು ಮಂಗಳವಾರ ಮತ್ತು ಬುಧವಾರದವರೆಗೂ ಯಾವುದೇ ಕಾರಣಕ್ಕೂ ಬದಲಾಯಿಸಬಾರದು ಇನ್ನು ಗುರುವಾರದ ಸಾಯಂಕಾಲ ಇದನ್ನು ಬದಲಾಯಿಸಬೇಕು ಅಂದರೆ ಇದರಲ್ಲಿ ಇರುವಂತಹ ತಾಮ್ರದ ಚೊಂಬಿನಲ್ಲಿ ಇರುವಂತಹ ನೀರನ್ನು ಯಾವುದಾದರೂ

ಒಂದು ಗಿಡಕ್ಕೆ ಹಾಕಬೇಕು ಅದೇ ರೀತಿ ಇದರಲ್ಲಿರುವ ಹೂವುಗಳನ್ನು ಕೂಡ ಎಲ್ಲೆಂದರಲ್ಲಿ ಹಾಕಬಾರದು ಅಂದರೆ ನೀವು ಇದನ್ನು ಸರಿಯಾಗಿ ಎಲ್ಲಿ ಹಾಕಬೇಕು ಅಲ್ಲಿಯೆ ಹಾಕಬೇಕು ಗಲೀಜು ಇರುವ ಪ್ರದೇಶಗಳಲ್ಲಿ ಹೂವುಗಳನ್ನು ಎಸೆಯಬಾರದು ಮತ್ತು ನಾಣ್ಯವನ್ನು ಕೂಡ ಮನೆಯಲ್ಲಿ ಒಂದು ಡಬ್ಬಿಯಲ್ಲಿ ಶೇಖರಿಸಿ ಪೂಜೆಯನ್ನು ಮಾಡಿದರೆ ತುಂಬಾ ಒಳ್ಳೆಯದಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.