ನಿಮ್ಮ ಕೈಗೆ ಕೆಂಪು ಮತ್ತು ಹಳದಿ ಬಣ್ಣದ ದಾರ ಧರಿಸಿದರೆ ಏನಾಗುತ್ತೆ ಗೊತ್ತಾ

0 21

ನಿಮ್ಮ ಕೈಗೆ ಕೆಂಪು ಮತ್ತು ಹಳದಿ ಬಣ್ಣದ ದಾರ ಧರಿಸಿದರೆ ಏನಾಗುತ್ತೆ ಗೊತ್ತಾ?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಮಸ್ಕಾರ ಸ್ನೇಹಿತರೆ, ಸಾಕ್ಷಾತ್ ಲಕ್ಷ್ಮಿ ದೇವಿಯ ಬಲಿಚಕ್ರವರ್ತಿಯನ್ನು ರಕ್ಷಣೆಗಾಗಿ ಕೈಗೆ ಕಟ್ಟಿ ದ ಈ ಒಂದು ಕೆಂಪು ಹಳದಿ ದಾರದಲ್ಲಿ ಇರುವ ಶಕ್ತಿ ಎಷ್ಟು ಇದೆ ಎಂದು ನಾನು ನಿಮಗೆ ಹೇಳುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ನಾವು ಯಾವುದಾದರೂ ದೇವಾಲಯಕ್ಕೆ ಹೋದಾಗ ಅಥವಾ ಶುಭ ಸಮಾರಂಭಗಳಿಗೆ ಹೋದಾಗ ಕೈಗೆ ಬಿಳಿ ಮತ್ತು ಹಳದಿ ಬಣ್ಣದ ದಾರವನ್ನು ಕಟ್ಟಿಕೊಳ್ಳುತ್ತೇವೆ ಒಂದು ದಾರವನ್ನು ಕಟ್ಟಿಕೊಳ್ಳುವುದರಿಂದ ದೇವರ ಅನುಗ್ರಹ ಇರುತ್ತದೆ ದೃಷ್ಟಿಗಳಿಂದ ರಕ್ಷಣೆಯನ್ನು ನೀಡುತ್ತದೆ ಎಂದು ಎಲ್ಲರಿಗೂ ತಿಳಿದಿರುವ ವಿಚಾರ ಆದರೆ

ಇದೊಂದು ದಾರದಲ್ಲಿ ಅಡಗಿರುವ ನಿಜವಾದ ಶಕ್ತಿ ಹಾಗೂ ಇದರ ಈ ಒಂದು ದಾರದ ಹಿಂದೆ ಇರುವಂತ ಒಂದು ದಂತಕಥೆ ಸಾಕಷ್ಟು ಜನರಿಗೆ ತಿಳಿದಿಲ್ಲ ಹೌದು ಸ್ನೇಹಿತರೆ ಈ ಒಂದು ದಾರವನ್ನು ಧರಿಸಿದವರಿಗೆ ಸಕಲ ದೇವತೆಗಳ ರಕ್ಷಣೆ ಇರುತ್ತದೆ ಎನ್ನುವುದು ಒಂದು ಮುಖ್ಯವಾದ ಅಂಶ ಹಾಗಾದರೆ ನಾವು ಕೈಗೆ ಕಟ್ಟುವಂತ ಹಳದಿ ಮಿಶ್ರಿತ ಕೆಂಪು ಬಣ್ಣದ ದಾರದಲ್ಲಿ ಇರುವ ಶಕ್ತಿಗಳು ಏನು ಇದರ ಹಿಂದಿನ ಕಥೆಗಳನ್ನು ನಾನು ನಿಮಗೆ ಹೇಳುತೀವಿ

ಈ ಒಂದು ಹಳದಿ ಮಿಶ್ರಿತ ಕೆಂಪು ದಾರವನ್ನು ಕೈಗೆ ದರಿಸುವುದರಿಂದ ಸಕಲ ದೇವತೆಗಳ ಆಶೀರ್ವಾದ ಮತ್ತು ರಕ್ಷಣೆ ಲಭಿಸುತ್ತದೆ ಇದು ಎಲ್ಲ ರೀತಿಯ ಋಣಾತ್ಮಕ ಪರಿಣಾಮಗಳಿಂದ ನಮ್ಮನ್ನು ರಕ್ಷಣೆ ನೀಡುತ್ತದೆ ಶಕ್ತಿದೇವತೆಗಳ ಶಕ್ತಿ ತ್ರಿಮೂರ್ತಿಗಳ ಆಶೀರ್ವಾದ ಮತ್ತು ರಕ್ಷಣೆ ಎಬ್ಬಿಸುತ್ತದೆ ಎಂದು ನಮಗೆ ಹೇಳಲಾಗುತ್ತದೆ ಪುರಾಣಗಳ ಪ್ರಕಾರ ಬಲಿಚಕ್ರವರ್ತಿಯು ದರ್ಪವನ್ನು ತುಳಿಯಲು ಮಹಾವಿಷ್ಣು ವಾಮನ ರೂಪದಲ್ಲಿ ಬಂದು ಬಲಿಚಕ್ರವರ್ತಿಯ ಮುಂದೆ ನಾನು ಮೂರು ಹೆಜ್ಜೆಗಳನ್ನು ಇಡಲು ಜಾಗ ನೀಡಿ ಎಂದು ಕೇಳಿದಾಗ ಬಲಿಚಕ್ರವರ್ತಿ ಅಷ್ಟೇ ತಾನೇ ಎಂದು ಒಪ್ಪಿಗೆ ನೀಡುತ್ತಾನೆ ಆದರೆ

ಅವನಿಗೆ ಎರಡು ಹೆಜ್ಜೆಗೆ ಇಡೀ ಬ್ರಹ್ಮಾಂಡವೇ ಮುಚ್ಚಿಹೋಗುತ್ತದೆ ಮೂರನೇ ಹೆಜ್ಜೆಯನ್ನು ಎಲ್ಲಿ ಇಡಬೇಕೆಂದು ಕೇಳಿದಾಗ ತನ್ನ ತಲೆಯ ಮೇಲೆ ಇಡುವಂತೆ ಬಲಿಚಕ್ರವರ್ತಿ ಕೇಳುತ್ತಾನೆ ಅದೇ ರೀತಿಯಾಗಿ ಮಹಾವಿಷ್ಣು ಬಲಿಚಕ್ರವರ್ತಿಯ ತಲೆಯ ಮೇಲೆ ಕಾಲಿಟ್ಟಾಗ ಅವನು ಪಾತಾಳಕ್ಕೆ ಹೋಗುತ್ತಾನೆ ನಂತರ ಬಲಿಚಕ್ರವರ್ತಿಯು ಮಹಾವಿಷ್ಣುವನ್ನು ತನ್ನ ಬಳಿ ಪಾತಾಳದಲ್ಲಿ ನೆಲೆಸಲು ಬೇಡಿಕೊಳ್ಳುತ್ತಾನೆ ಬಲಿಚಕ್ರವರ್ತಿಯ ಧ್ಯಾನಕ್ಕೆ ಮೆಚ್ಚಿದಂತೆ ವಿಷ್ಣು ಅವನ ಕೋರಿಕೆಗೆ ಒಪ್ಪಿಗೆ ನೀಡಿ ಅವನೊಡನೆ ಪಾತಾಳದಲ್ಲಿ ವಾಸಿಸುತ್ತಾನೆ ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆದರೆ ಇದಾದ ನಂತರ ನಡೆದ ನಟನೆ ಏನಂದರೆ ಮಹಾವಿಷ್ಣು ಪಾತ್ರದಲ್ಲಿ ನಡೆಸಿದಾಗ ಲಕ್ಷ್ಮೀದೇವಿ ಮಹಾವಿಷ್ಣುನ ಅನುಪಸ್ಥಿತಿಯಲ್ಲಿ ನೋವನ್ನು ಅನುಭವಿಸುತ್ತಾ ಪಾತಾಳಕ್ಕೆ ಹೋಗಿ ಮಹಾವಿಷ್ಣುವನ್ನು ಕರೆ ತರಲು ಹೋಗುತ್ತಾಳೆ ಅಲ್ಲಿ ಬಲಿಚಕ್ರವರ್ತಿಯನ್ನು ಕೇಳಿಕೊಂಡಾಗ ಬಲಿಚಕ್ರವರ್ತಿ ನಾನು ನಿನ್ನ ಸಹೋದರ ಇದ್ದಂತೆ ಎಂದು ಮಹಾವಿಷ್ಣುವನ್ನು ಲಕ್ಷ್ಮೀದೇವಿಯ ಜೊತೆಗೆ ಕಳಿಸಿಕೊಡುತ್ತಾನೆ ಇಂತಹ ಸಂದರ್ಭದಲ್ಲಿ ಲಕ್ಷ್ಮಿ ದೇವಿಯು ಬಲಿಚಕ್ರವರ್ತಿಯ ರಕ್ಷಣೆಗಾಗಿ ಆತನ ಕೈಗೆ ಕೆಂಪು ಮತ್ತು ಹಳದಿ ಮಿಶ್ರಿತ ದಾರವನ್ನು ರಕ್ಷಾ ಕವಚವಾಗಿ ಕಟ್ಟುತ್ತಾಳೆ ಇದು ನಿನಗೆ ಯಾವಾಗಲೂ ರಕ್ಷಣೆ ನೀಡುತ್ತದೆ ಎಂದು ಹೇಳುತ್ತಾಳೆ ಈ ಒಂದು ದಾರದ ಹೆಸರು ಕಲಾವ ಎಂದು ಹೇಳುತ್ತಾಳೆ ಹಾಗಾಗಿ ಒಂದು ಹಳದಿ ಮತ್ತು ಕೆಂಪು ಮಿಶ್ರಿತ ದಾರವನ್ನು ರಕ್ಷಾ ಕವಚವಾಗಿ ಕೈಗೆ ಧರಿಸುವುದು ಒಳ್ಳೆಯದು ಎಂದು ಹಿಂದಿನ ಕಾಲದಿಂದಲೂ ಬಂದಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.