ಮನೆಯಲ್ಲಿ ಸುಖ ಶಾಂತಿ ಬೇಕಾದರೆ ತಪ್ಪದೇ ಈ ರೀತಿ ಮಾಡಿ

0 13

ಮನೆಯಲ್ಲಿ ಸುಖ ಶಾಂತಿ ಬೇಕಾದರೆ ತಪ್ಪದೇ ಈ ರೀತಿ ಮಾಡಿ

ಅಮಾವಾಸ್ಯೆ ಹುಣ್ಣಿಮೆ ದಿನದಂದು ಈ ರೀತಿ ಮಾಡಿದರೆ ನಿಮ್ಮಲ್ಲಿ ಒಗ್ಗಟ್ಟು ಇರುತ್ತದೆ ಮತ್ತು ನಿಮ್ಮ ಧನಸಂಪತ್ತು ಉಳಿಯುತ್ತದೆ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅಪಾರ್ಟ್ಮೆಂಟ್ ನಂತಹ ಮನೆಗಳಲ್ಲಿ ಇರುವುದರಿಂದ ನಾವು ಮನೆಯ ಮುಂದೆ ರಂಗೋಲಿ ಹಾಕುವುದು ನೀರನ್ನು ಹಾಕುವುದು ಮರೆತೆ ಹೋಗಿದ್ದೇವೆ ಈ ಕಾರಣದಿಂದ ಎಲ್ಲಿ ನೋಡಿದರೂ ಆ ಕುಟುಂಬದಲ್ಲಿ ಒಗ್ಗಟ್ಟು ಇರುವುದಿಲ್ಲ ಸುಖ ಶಾಂತಿ ನೆಮ್ಮದಿ ಇರೋದಿಲ್ಲ ಹೊಡೆದಾಟ-ಬಡಿದಾಟ ಅನಾರೋಗ್ಯ ಕಷ್ಟಗಳು ತುಂಬಿ ತುಳುಕಾಡುತ್ತಾ ಇರುತ್ತದೆ ಈ ಇವಂದು ಸಮಸ್ಯೆಗೆ ಪ್ರತಿ ಅಮಾವಾಸ್ಯೆ ಹುಣ್ಣಿಮೆ ಮತ್ತು ವಿಶೇಷ ದಿನಗಳಲ್ಲಿ ಗೋವಿನ ಸಗಣಿಯನ್ನು ತಂದು.

ಮನೆ ಮುಂದೆ ಸಾರಿಸಿ ಒಂದು ಪುಟ್ಟ ರಂಗೋಲಿಯನ್ನು ಹಾಕುವುದರಿಂದ ಮತ್ತು ಅದರಲ್ಲಿ ಎಂಟು ಕಡೆಯಿಂದ ಮಣ್ಣಿನ ದೀಪಗಳನ್ನು ಇರುವುದರಿಂದ ಇದರಿಂದ ಮನೆಗೆ ಉತ್ತಮ ಲಾಭ ದೊರೆಯುತ್ತದೆ ಸುಖ ಶಾಂತಿ ನೆಮ್ಮದಿ ದೊರೆಯುತ್ತದೆ ಮನೆಯಲ್ಲಿನ ಕಷ್ಟಗಳು ನಿವಾರಣೆಯಾಗುತ್ತದೆ ಮನೆಯ ಮುಂದೆ ರಂಗೋಲಿ ಹಾಕುವುದು ತುಂಬಾ ಶ್ರೇಷ್ಠ ಎಂದು ಹೇಳಲಾಗುತ್ತದೆ ಅದರಲ್ಲೂ 8 ದಿಕ್ಕು ಇರುವಂತಹ ಯಾವುದಾದರೂ ಒಂದು ರಂಗೋಲಿಯನ್ನು ಹಾಕುವುದು ಇನ್ನೊಂದು ಇಷ್ಟವಾಗಿ ಇರುತ್ತದೆ ಅದರಲ್ಲಿ ಎಂಟು ದಿಕ್ಕುಗಳಲ್ಲಿ 8 ದೀಪಗಳನ್ನು ಇಟ್ಟು ಮಧ್ಯಭಾಗದಲ್ಲಿ ಒಂದು ದೀಪವನ್ನು ಇಟ್ಟು.

ಸಾಧ್ಯವಾದರೆ ಮಧ್ಯಭಾಗದಲ್ಲಿ ನಿಮ್ಮ ಕೈಯಲ್ಲಿ ಸಾಧ್ಯವಾದರೆ ತಂಬಿಟ್ಟು ದೀಪವನ್ನು ಹಚ್ಚಿ ನಂತರ ಮನೆಯಲ್ಲಿ ಒಂದು ಪುಟ್ಟದಾದ ತುಪ್ಪದ ದೀಪವನ್ನು ಹಚ್ಚುವುದರಿಂದ ನಮ್ಮಲ್ಲಿನ ಎಷ್ಟೇ ಕಷ್ಟಗಳು ನಿವಾರಣೆಯಾಗುತ್ತದೆ ಯಾವುದೇ ರೀತಿಯ ಸಮಸ್ಯೆ ಆದರೂ ಸಹ ಕೋರ್ಟ್ ಕೇಸ್ ಹೆದರಿಕೆ ಸಮಸ್ಯೆ ಮತ್ತು ಹಣದ ಸಮಸ್ಯೆ ಇನ್ನೂ ಅನೇಕ ಮುಂತಾದ ಸಮಸ್ಯೆಗಳು ಇದರಿಂದ ಪರಿಹಾರವನ್ನು ಪಡೆಯುತ್ತದೆ ಇದನ್ನು ಎಷ್ಟೇ ಜನರು ನಿಮ್ಮ ಮೇಲೆ ಶತ್ರುತ್ವ ಕಾಡುತ್ತಿದ್ದರು ಇದರಿಂದ ಪರಿಹಾರ ಸಿಗುತ್ತದೆ ಇದನ್ನು ಇಂದಿನ ಪರಂಪರೆಯಿಂದ ನಮ್ಮ ಪೂರ್ವಜರು ಹಿರಿಯರು ಮಾಡುತ್ತಲೇ ಬಂದಿದ್ದಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.