ಈ ತಪ್ಪು ಮಾಡುತ್ತಿದ್ದರೆ ಇಂದೆ ನಿಲ್ಲಿಸಿ ಶ್ರೀ ಕೃಷ್ಣ ಹೇಳಿದ ಹಾಗೆ ಮನೆಯಲ್ಲಿ ಈ ಪವಿತ್ರವಾದ 5 ವಸ್ತುವನ್ನು ಇಟ್ಟರೆ ಬಡತನ ಎಂದಿಗೂ ಬರುವುದಿಲ್ಲ

0 14

ಈ ತಪ್ಪು ಮಾಡುತ್ತಿದ್ದರೆ ಇಂದೆ ನಿಲ್ಲಿಸಿ ಶ್ರೀ ಕೃಷ್ಣ ಹೇಳಿದ ಹಾಗೆ ಮನೆಯಲ್ಲಿ ಈ ಪವಿತ್ರವಾದ 5 ವಸ್ತುವನ್ನು ಇಟ್ಟರೆ ಬಡತನ ಎಂದಿಗೂ ಬರುವುದಿಲ್ಲ

ನಮಸ್ಕಾರ ಸ್ನೇಹಿತರೇ, ಆತ್ಮೀಯರೇ ಈ ದಿನ ನಾವು ನಿಮಗೆ ತಿಳಿಸಿಕೊಡುವಂತಹ ವಿಷಯಗಳು ಏನೆಂದರೆ ಶ್ರೀಕೃಷ್ಣ ಅಂದರೆ ಭಗವದ್ಗೀತೆಯಲ್ಲಿ ಶ್ರೀ ಕೃಷ್ಣ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ ಹೌದು ಮನೆಯಲ್ಲಿ ಯಾವ ಒಂದು ಪವಿತ್ರವಾದ ಐದು ವಸ್ತುಗಳನ್ನು ಇಟ್ಟರೆ ಅಂದರೆ ತುಂಬಾ ವಸ್ತುಗಳನ್ನು ಇಟ್ಟರೆ ಅಂದರೆ ತುಂಬಾ ವಸ್ತುಗಳನ್ನು ಶ್ರೀ ಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾರೆ ಹಾಗೆ ನಾವು ನಿಮಗೆ ಮನೆಯಲ್ಲಿ ಇಡುವಂತಹ ಐದು ವಸ್ತುಗಳನ್ನು ಹೇಳುತ್ತಿದ್ದೇವೆ ಆ ಐದು ವಸ್ತುಗಳನ್ನು ನೀವು ಮನೆಯಲ್ಲಿ ಇಟ್ಟರೆ ಖಂಡಿತವಾಗಿಯೂ ನಿಮ್ಮ ಮನೆಯಲ್ಲಿ ಬಡತನ ದೂರವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಿಮ್ಮಲ್ಲಿರುವ ಸಮಸ್ಯೆಗಳು ಒಂದೊಂದೇ ಹಾಗೂ ಇಂಚಿಂಚಾಗಿ ಎಲ್ಲಾ ಕಡಿಮೆಯಾಗುತ್ತಾ ಹೋಗುತ್ತದೆ ಹಾಗೆ ಜೀವನದಲ್ಲಿ ಯಶಸ್ಸು ಎನ್ನುವುದು ಕಾಣುತ್ತದೆ ಎಂದು ಹೇಳುತ್ತಾರೆ ಈಗಿನ ಕಾಲದಲ್ಲಿ ಯಾವುದನ್ನು ಕೂಡ ಪಾಲಿಸುತ್ತಿಲ್ಲ ಅವರಿಗೆ ಮನಸ್ಸಿಗೆ ಬಂದ ಹಾಗೆ ಅವರ ಜೀವನವನ್ನು ನಡೆಸುತ್ತಿದ್ದಾರೆ ಇದರಿಂದ ಅವರಲ್ಲಿ ಆಗುವಂತಹ ಸಮಸ್ಯೆಗಳನ್ನು ಅವರು ಕಂಡುಹಿಡಿದುಕೊಳ್ಳುವುದಕ್ಕೆ ತುಂಬಾ ಕಷ್ಟ ಆಗಿಬಿಡುತ್ತದೆ ಹಾಗಾಗಿ ಶ್ರೀ ಕೃಷ್ಣ ಹೇಳಿದಂತಹ ಈ ಮಾತುಗಳನ್ನು ಈ ವಸ್ತುಗಳನ್ನು ನೀವು ಇಟ್ಟುಕೊಂಡರೆ ನಿಮ್ಮ ಜೀವನದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿ ನಿಮಗೆ ಖುಷಿಯಾಗುತ್ತದೆ

ಸ್ನೇಹಿತರೆ ಒಂದು ಸಲ ಈ ಕೆಲಸವನ್ನು ಮಾಡಿ ನೋಡಿ ನಿಮ್ಮ ಜೀವನದಲ್ಲಿ ಆಗುವಂತಹ ಬದಲಾವಣೆಗಳನ್ನು ನೋಡಿ ನಿಮಗೆ ಆಶ್ಚರ್ಯವಾಗುತ್ತದೆ ಹಾಗಾದರೆ ಬನ್ನಿ ಅದು ಯಾವ ವಸ್ತುಗಳು ಎಂಬುದನ್ನು ತಿಳಿದುಕೊಳ್ಳೋಣ ನಮಸ್ಕಾರ ಸ್ನೇಹಿತರೆ ಒಬ್ಬ ವ್ಯಕ್ತಿ ಸಂತೋಷವಾಗಿ ಜೀವನವನ್ನು ಬಾಳಲು ಬಯಸುತ್ತಾನೆ ಕುಟುಂಬದಲ್ಲಿ ಸಂತೋಷ ಆರೋಗ್ಯ ಇರಬೇಕು ಎಂದು ದೇವರಲ್ಲಿ ಯಾವಾಗಲೂ ಪ್ರಾರ್ಥನೆ ಮಾಡಿಕೊಳ್ಳುತ್ತಾನೆ ಅನೇಕರು ಮನೆಯಲ್ಲಿ ಪೂಜೆಯನ್ನು ಮಾಡಿಸಿ ದೇವರಲ್ಲಿ ಸುಖ ಸಂತೋಷ ಬೇಡುತ್ತಾರೆಆದರೆ ಸಂತೋಷದ ಜೀವನಕ್ಕಾಗಿ ನೀವು ತುಂಬಾ ಕಷ್ಟಪಡಬೇಕಾಗಿಲ್ಲ ಮನೆಯ ವಾಸ್ತು ಸರಿಯಾಗಿದ್ದರೆ ಸುಖಕರ ಜೀವನ ನಿಮ್ಮದಾಗುತ್ತದೆ

ಮನೆಯ ವಾಸ್ತುದೋಷವನ್ನು ಸಣ್ಣ ಮೂರ್ತಿ ಪರಿಹರಿಸಬಲ್ಲದು ಸ್ನೇಹಿತರೆ ಬುದ್ಧನ ಮೂರ್ತಿಯಲ್ಲಿದೆ ಒಂದು ದೊಡ್ಡದಾದ ಅಪಾರವಾದ ಶಕ್ತಿ ಮನೆಯಲ್ಲಿ ಬುದ್ಧನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಬೇಕು ಸರಿಯಾದ ಜಾಗದಲ್ಲಿ ಬುದ್ಧನ ಮೂರ್ತಿಯನ್ನು ಇಟ್ಟರೆ ಮನೆಯ ಸೌಂದರ್ಯ ಜೊತೆಗೆ ನಿಮ್ಮ ಮನೆಯಲ್ಲಿರುವ ಎಲ್ಲ ದೋಷಗಳು ಬಗೆಹರಿಯುತ್ತವೆ ಮನೆಯಲ್ಲಿ ಸುಖ ಶಾಂತಿ ನೆಲೆಸಬೇಕೆಂದರೆ ಬುದ್ಧನ ಮೂರ್ತಿ ಇಡಬೇಕು ಬುದ್ಧನ ಮೂರ್ತಿಯನ್ನು ಎಲ್ಲಿ ಇಡಬೇಕು ಎಂದರೆ ಮನೆಯ ಪ್ರವೇಶ ದ್ವಾರದ ಬಳಿ ರಕ್ಷಾ ಮುದ್ರೆಯಲ್ಲಿರುವ ಬಳಿ ಬುದ್ಧರ ಮೂರ್ತಿಯನ್ನು ಇಡಬೇಕು

ಇದರಿಂದ ಶುಭಕರವಾಗಿರುತ್ತದೆ ಒಂದು ಕೈಯಲ್ಲಿ ಆಶೀರ್ವಾದ ಮತ್ತು ಇನ್ನೊಂದು ಕೈಯಲ್ಲಿ ಸುತ್ತಮುತ್ತಲಿನ ರಕ್ಷಣೆ ಮಾಡುತ್ತೇನೆ ಎಂದು ತಿಳಿಸುತ್ತಾನೆ ಯಾವಾಗಲೂ ಬುದ್ಧನ ಮೂರ್ತಿಯನ್ನು ನೆಲದ ಮೇಲೆ ಇಡಬಾರದು ಬುದ್ಧನ ಮೂರ್ತಿಯು ಮೂರು ಅಥವಾ ನಾಲ್ಕು ಅಡಿ ಎತ್ತರಕ್ಕೆ ಇರಬೇಕು ಬಲಕ್ಕೆ ತಿರುಗಿದರೆ ಬುದ್ಧನ ಮೂರ್ತಿ ಕಾಣಬೇಕು ಹಾಗೆ ಇಡಬೇಕು ನೀವು ಮಲಗುವ ಕೋಣೆಯಲ್ಲಿ ಇಡಬೇಕು ಪಶ್ಚಿಮಕ್ಕೆ ಈ ಮೂರ್ತಿಯನ್ನು ಇಡಬೇಕು ಬುದ್ಧನ ಮೂರ್ತಿಯನ್ನು ಟ್ರೆಬಲ್ ನ ಮೇಲೆ ಇಡುವುದು ಹೆಚ್ಚು ಸೂಕ್ತ ಇದು ಮನೆಯ ಸುಖ ಶಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಲಿವಿಂಗ್ ರೂಮ್ನಲ್ಲಿ ಇಡುವ ಮೂರ್ತಿಯು ಮನೆಯವರ ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ

ಜ್ಞಾನ ಮುದ್ರೆಯಲ್ಲಿರುವ ಬುದ್ಧನ ಮೂರ್ತಿಯನ್ನು ಮನೆಯ ಶುದ್ಧ ಸ್ಥಳದಲ್ಲಿ ಸ್ಥಾಪನೆ ಮಾಡಬೇಕಾಗುತ್ತದೆ ಇದಕ್ಕೆ ಉತ್ತಮ ಜಾಗವೆಂದರೆ ಮನೆಯ ಉದ್ಯಾನವನದಲ್ಲಿ ಇಡಬೇಕು ಇದರಿಂದ ನಾವು ಉದ್ಯಾನವನ ಪ್ರವೇಶಿಸುವಾಗ ಶಾಂತ ರೀತಿಯಲ್ಲಿ ಇರಲು ಕೂಡ ಸಾಧ್ಯವಾಗುತ್ತದೆ ಹಾಗೂ ಧ್ಯಾನದ ಮೂರ್ತಿಯಾಗಿರುವ ಬುದ್ಧನ ಮೂರ್ತಿಯನ್ನು ದೇವರ ಕೋಣೆಯಲ್ಲಿ ಕೂಡ ಕಾಣಬಹುದು ಇದರಿಂದ ಸಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ದೇವರ ಕೋಣೆಯಲ್ಲಿ ಬುದ್ಧನ ಮೂರ್ತಿಯನ್ನು ಪೂರ್ವಾಭಿಮುಖವಾಗಿ ಇಡಬೇಕು ಹಾಗೆಯೇ ನಮ್ಮ ಕಣ್ಣಿಗೆ ನೇರವಾಗಿ ಕಾಣುವಂತೆ ಇಡಬೇಕು

ಇದರಿಂದ ಪ್ರಶಾಂತವಾಗುತ್ತದೆ ಮನಸ್ಥಿತಿ ಮಕ್ಕಳ ಕೋಣೆಯಲ್ಲೂ ಕೂಡ ಬುದ್ಧನ ಮೂರ್ತಿಯನ್ನು ಇಡುವುದು ಹೆಚ್ಚು ಪ್ರಯೋಜನಕಾರಿ ಬುದ್ಧನ ಪ್ರತಿಯೊಂದು ಅನೇಕ ರೀತಿಯ ಬಂಗಿಯಲ್ಲಿ ಇರುತ್ತದೆ ಹಾಗೆಯೆ ವಿವಿಧ ಅರ್ಥವನ್ನು ಕೂಡ ನೀಡುತ್ತದೆ ಮಕ್ಕಳ ಟೇಬಲ್ ಮೇಲೆ ಬುದ್ಧನ ಪ್ರತಿಮೆಯನ್ನು ಇಡುವುದು ತುಂಬಾ ಸಹಾಯಕಾರಿ

ಈ ಮೂರ್ತಿಯನ್ನು ಪೂರ್ವಾಭಿಮುಖವಾಗಿ ಇಡುವಂತೆ ನೋಡಿಕೊಳ್ಳಬೇಕು ಹಾಗೆಯೇ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚು ನೆರವಾಗುತ್ತದೆ ಮನೆಯಲ್ಲಿ ಮಲಗಿರುವ ಬುದ್ಧ ಸಣ್ಣ ತಲೆಯ ಬುದ್ಧ ಅಥವಾ ಲಾಫಿಂಗ್ ಬುದ್ಧವನ್ನು ಇಡುವುದು ಕೂಡ ತುಂಬಾ ಶುಭಕಾರಿಯಾಗಿದೆ ಸ್ನೇಹಿತರೆ ಇದನ್ನು ನಿಮ್ಮ ಮನೆಯಲ್ಲಿಟ್ಟು ನಿಮ್ಮ ಆಗು ಹೋಗಳನ್ನು ನೋಡಿ ಖುಷಿ ಪಡುತ್ತೀರಾ ಈ ವಸ್ತುವನ್ನು ನಿಮ್ಮ ಮನೆಯಲ್ಲಿ ಇಟ್ಟಿದ್ದೆ ಆದಲ್ಲಿ ನೀವು ಖಂಡಿತವಾಗಿಯೂ ಯಶಸ್ಸು ಎಂಬುದನ್ನು ಕಾಣುತ್ತೀರ ಹಾಗೆಯೇ ಮನೆಯಲ್ಲಿ ಎಷ್ಟೇ ಜಗಳ ದೊಂಬಿ ಕೂಡ ಕಡಿಮೆಯಾಗಿ ನಿಮ್ಮ ಜೀವನದಲ್ಲಿ ಹೊಸ ನಗೆಯನ್ನು ನೋಡುತ್ತೀರಾ ಈ ಬುದ್ಧವನ್ನು ಪೂರ್ವ ದಿಕ್ಕಿನಲ್ಲಿ ಇಟ್ಟರೆ ನಿಮ್ಮ ಜೀವನದಲ್ಲಿ ಹೊಸದನ್ನು ಕಾಣಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.