ಮನೆಯಲ್ಲಿದ್ದು ಧೂಪವನ್ನು ಹಾಕುವುದರಿಂದ ಉತ್ತಮ ಫಲಿತಾಂಶವನ್ನು ಕಾಣಬಹುದು,

0 8

ನಮಸ್ಕಾರ ಸ್ನೇಹಿತರೆ,

ಸ್ನೇಹಿತರೆ ನಾವು ನೀವು ಮಾಡುವಂತಹ ಪೂಜೆಗೆ ಕೆಲವು ನಿಯಮ ಹಾಗೂ ಕಾರ್ಯವಿಧಾನಗಳು ಇವೆ ಸಾಮಾನ್ಯವಾಗಿ ಯಾವುದೇ ರೀತಿಯ ಪೂಜೆಯಲ್ಲಿ ದೇವತೆಗಳಿಗೆ ವಾಸನೆಯ ಸುಗಂಧವನ್ನು ಅರ್ಪಿಸುವುದು ವಾಡಿಕೆ ವಿಶೇಷವಾಗಿ ನಮ್ಮ ಮನೆಗಳಲ್ಲಿ ವಾರದ ಮಂಗಳವಾರ ಮತ್ತು ಶುಕ್ರವಾರ ಹಾಗೂ ಇತರೆ ವಿಶೇಷ ದಿನಗಳಲ್ಲಿ ದೂಪವನ್ನು ಹಾಕುವುದನ್ನು ಅಭ್ಯಾಸ ಮಾಡಿಕೊಂಡಿರುತ್ತೇವೆ.

ಆ ಮೂಲಕ ಯಾವ ಯಾವ ದಿನಗಳಲ್ಲಿ ಧೂಪವನ್ನು ಹಚ್ಚುವುದರಿಂದ ನಮಗೆ ಯಾವ ರೀತಿಯ ಆಧ್ಯಾತ್ಮಿಕ ಪ್ರಯೋಜನಗಳು ಸಿಗುತ್ತವೆ ಎನ್ನುವುದನ್ನು ತಿಳಿದುಕೊಳ್ಳೋಣ ನೀವು ಸಂಪತ್ತು ಆರ್ಥಿಕ ವೃದ್ಧಿ ನಿಮ್ಮ ಮನೆಯ ಏಳಿಗೆಯನ್ನ ನೋಡಬೇಕಾದರೆ ಭಾನುವಾರದಂದು ಮನೆಯಲ್ಲಿ ದೂಪವನ್ನು ಹಚ್ಚುವುದರಿಂದ ನಿಮಗೆ ಒಳ್ಳೆಯದಾಗುತ್ತದೆ ನಿಮ್ಮ ಮನೆಗೆ ದೇವರು ಕೃಪೆಯಿಂದ ನಿಮಗೆ ಅದೃಷ್ಟವನ್ನು ತಂದುಕೊಡುತ್ತದೆ.

ನಿಮಗೆ ಸಂಪೂರ್ಣವಾಗಿ ಶಿವನ ಕೃಪೆ ಸಿಗುತ್ತದೆ ಹಾಗೂ ಮನೆಯಲ್ಲಿ ವಾಸಿಸುತ್ತಿರುವ ಜನರ ಆರೋಗ್ಯ ಸುಧಾರಿಸ್ಕೊಳ್ಳಲಿದೆ ಮನೆಯಲ್ಲಿ ಆರ್ಥಿಕ ಅಭಿವೃದ್ಧಿ ಸಂಪತ್ತು ಮತ್ತು ವ್ಯಕ್ತಿಯೂ ಖ್ಯಾತಿಯನ್ನು ಗಳಿಸಿ ಸಮಾಜದಲ್ಲಿ ಪ್ರಬಲವಾಗಿ ಬೆಳೆಯಲು ಸಹಾಯ ಮಾಡುತ್ತದೆ .

ಇನ್ನು ನಿಮ್ಮ ಮನೆಯ ಸದಸ್ಯರ ಆರೋಗ್ಯವನ್ನು ವೃದ್ಧಿಸಬೇಕಾದರೆ ಪ್ರತಿ ಸೋಮವಾರದಂದು ಮನೆಯಲ್ಲಿ ಧೂಪವನ್ನು ಹಚ್ಚುವುದರಿಂದ ಆ ಮನೆಯಲ್ಲಿ ವಾಸಿಸುವ ಜನರ ಆರೋಗ್ಯ ಅತ್ಯುತ್ತಮವಾಗಿರುತ್ತದೆ ಮನಸ್ಸಿನಲ್ಲಿ ಸಕರಾತ್ಮಕ ಆಲೋಚನೆಗಳಿಂದ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ ನೆಲೆಸುತ್ತದೆ.

ಹಾಗೂ ಮನೆಯಲ್ಲಿ ದೇವರು ಸದಾ ಇದ್ದು ಮನೆಯನ್ನ ನಕಾರಾತ್ಮಕ ಶಕ್ತಿಯಿಂದ ಕಾಪಾಡುತ್ತಾನೆ ನಿಮ್ಮ ಮನೆಯಲ್ಲಿ ಯಾವುದೇ ತರಹದ ನಕರಾತ್ಮಕ ಶಕ್ತಿಗೆ ಜಾಗ ಕೊಡುವುದಿಲ್ಲ ಸಕಾರಾತ್ಮಕ ಶಕ್ತಿಯಿಂದ ನಿಮ್ಮ ಮನೆಯನ್ನ ಕಾಪಾಡುತ್ತಾನೆ ನಿಮ್ಮ ಮನೆಯ ಪ್ರತಿಯೊಂದು ಕೆಲಸದಲ್ಲೂ ನಿಮ್ಮ ಬೆನ್ನ ಹಿಂದೆ ಇದ್ದು ಕಾಪಾಡುತ್ತಾನೆ ನಿಮ್ಮ ಮನೆಯ ಸದಸ್ಯರ ಆರೋಗ್ಯವನ್ನು ಕಾಪಾಡಲು ನೀವು ಪ್ರತಿ ಸೋಮವಾರದಂದು ಧೂಪವನ್ನ ಹಾಕಬೇಕು.

ಅದೇ ರೀತಿ ಶತ್ರುಗಳ ಕಾಟವಿದ್ದರೆ ನೀವು ಈ ಪರಿಹಾರವನ್ನು ಮಾಡಬಹುದು ಪ್ರತಿ ಮಂಗಳವಾರದಂದು ಮನೆಯಲ್ಲಿ ದೂಪವನ್ನ ಹಚ್ಚುವುದರಿಂದ ಪ್ರತ್ಯಕ್ಷ ಮತ್ತು ಪರೋಕ್ಷ ಶತ್ರು ಭಾದೆಗಳು ಪರಿಹಾರವಾಗುತ್ತದೆ ಬಂಧುಗಳು ಮತ್ತು ನೆರೆಹೊರೆಯವರ ಹಸುಯೆ ಕಣ್ಣುಗಳಿಂದ ಉಂಟಾದ ಕೆಡುಕುಗಳು ದೂರವಾಗುತ್ತದೆ ನಿಮ್ಮ ಮೇಲೆ ಬಿದ್ದಿರುವಂತಹ ಕೆಟ್ಟ ಶಕ್ತಿಗಳ ಪ್ರಭಾವ ದೂರವಾಗುತ್ತದೆ.

ಪ್ರತಿ ಬುಧವಾರದಂದು ಮನೆಯಲ್ಲಿ ಧೂಪವನ್ನ ಹಚ್ಚುವುದರಿಂದ ಆಲೋಚನೆಗಳು ಮತ್ತು ಕಾರ್ಯಗಳು ಸುಧಾರಿಸುತ್ತವೆ ಸೃಜನಾತ್ಮಕ ಚಿಂತನೆಯು ಜೀವನದಲ್ಲಿ ಯಶಸ್ವಿಗೆ ಕಾರಣವಾಗುತ್ತದೆ ಇತರರ ವಂಚನೆ ಮತ್ತು ಶತ್ರುಗಳ ಕುತಂತ್ರಕ್ಕೆ ಬೀಳದಂತೆ ನಿಮ್ಮನ್ನು ತಡೆಯುತ್ತದೆ ಧೂಪವನ್ನ ಹಚ್ಚುವುದರಿಂದ ವಿಷ್ಣುವಿನ ಸುದರ್ಶನದಂತೆ ಬೆನ್ನು ಬಿಡದೆ ನಮ್ಮನ್ನ ಕಷ್ಟಗಳಿಂದ ದೂರವಾಡುತ್ತದೆ.

ನಮಗೆ ಬಂದಿರುವಂತಹ ಕಷ್ಟಗಳಿಂದ ಮುಕ್ತಿಯನ್ನು ದೊರಕಿಸಿಕೊಡುತ್ತದೆ ಗುರುವಾರದಂದು ಮನೆಯಲ್ಲಿ ದೂಪವನ್ನು ಹಚ್ಚುವುದರಿಂದ ಉತ್ತಮ ಫಲಿತಾಂಶಗಳನ್ನು ಕೊಡುತ್ತದೆ ಸಾಮಾನ್ಯವಾಗಿ ಗುರುವಾರ ನವಗ್ರಹಗಳಲ್ಲಿ ಒಂದಾದ ಗುರುವಿನ ದಿನವಾಗಿದೆ ಮತ್ತು ಸಿದ್ದಿ ಪುರುಷರ ಆರಾಧನೆಯ ದಿನವಾಗಿದೆ ಆದ್ದರಿಂದ ಈ ದಿನ ಮನೆಯಲ್ಲಿದ್ದುಪವನ್ನು ಹಚ್ಚುವುದರಿಂದ ಪೂರ್ವಜರ ಆಶೀರ್ವಾದವು ಸಂಪೂರ್ಣವಾಗಿ ಸಿಗುತ್ತದೆ.

ಮತ್ತು ಸಿದ್ಧಿ ಪುರುಷರ ಕೃಪೆಗೆ ಪಾತ್ರರಾಗುವುದರ ಜೊತೆಗೆ ಜೀವನದಲ್ಲಿ ಮಹತ್ತರವಾದ ಬೆಳವಣಿಗೆ ಕಂಡು ಬರುತ್ತದೆ ಶುಕ್ರವಾರ ಲಕ್ಷ್ಮಿ ದೇವಿಯ ಪೂಜಿಸುವ ದಿನವಾಗಿರುವುದರಿಂದ ಬೇರೆ ಯಾವುದೇ ವಾರದಲ್ಲಿ ಧೂಪವನ್ನು ಹಾಕದಿದ್ದರೂ ಪರವಾಗಿಲ್ಲ ಶುಕ್ರವಾರದಂದು ಮನೆಯಲ್ಲಿ ದೂಪವನ್ನು ಹಾಕಬೇಕು ಇದರಿಂದ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ ಎಲ್ಲಾ ವಿಷಯಗಳಲ್ಲಿ ನಮಗೆ ಯಶಸ್ಸು ಸಿಗುತ್ತದೆ .

ಹಾಗಂತ ಒಂದೇ ದಿನ ಧೂಪವನ್ನು ಹಾಕಿದರೆ ಸಾಲದು ಪ್ರತಿದಿನ ಮಾಡಿದರೆ ಮನೆಯಲ್ಲಿ ಸಕಾರಾತ್ಮಕ ವಾತಾವರಣ ಇರುತ್ತದೆ ಇನ್ನು ಪ್ರತಿ ಶನಿವಾರ ಮನೆಯಲ್ಲಿ ಧೂಪವನ್ನು ಹಚ್ಚುವುದರಿಂದ ಮನೆಯಲ್ಲಿ ಇರುವವರ ದೈಹಿಕ ಮತ್ತು ಮಾನಸಿಕ ಸೋಮಾರಿತನ ದೂರವಾಗುತ್ತದೆ ದೀರ್ಘಕಾಲದ ಕಷ್ಟಗಳು ಬದಲಾಗುತ್ತದೆ ಮತ್ತು ಪ್ರಯೋಜನಕಾರಿ ಫಲಿತಾಂಶಗಳನ್ನು ಪಡೆಯಲು ಸಹಾಯವನ್ನು ಮಾಡುತ್ತದೆ ಹಾಗಾಗಿ ನಮ್ಮ ಹಿರಿಯರು ನಮಗೆ ಈ ಮಾಹಿತಿಗಳನ್ನು ಹೇಳದೆ ಪ್ರತಿದಿನ ದೂಪದೀಪವನ್ನು ಹಚ್ಚಬೇಕು ಎಂದು ಹೇಳುತ್ತಿದ್ದರು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.