ಮಹೋನ್ನತವಾದ ಗುರುಬಲ ಆರಂಭ ಸಿಂಹ ರಾಶಿ 2023 ವರ್ಷ ಭವಿಷ್ಯ

0 34

ಮಹೋನ್ನತವಾದ ಗುರುಬಲ ಆರಂಭ ಸಿಂಹ ರಾಶಿ 2023 ವರ್ಷ ಭವಿಷ್ಯ

ಗ್ರಹಗಳ ಸಂಚಾರ ಮತ್ತು ನಕ್ಷತ್ರದ ಆಧಾರದ ಮೇಲೆ ಸಿಂಹ ರಾಶಿಯ ಜಾತಕದವರ ಮೇಲೆ 2023 ಹೊಸ ವರ್ಷ ಹೇಗಿದೆ ಎಂದು ತಿಳಿಯೋಣ ಗುರು ಗ್ರಹ, ಶನಿ ಗ್ರಹ ಹಾಗೂ ಛಾಯಾಗ್ರಹವಾದ ರಾಹು ಕೇತುಗಳು ಗುರು ವರ್ಷಕ್ಕೆ ಒಂದು ಬಾರಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ರಾಶಿ ಪರಿವರ್ತನೆ ಆಗುವಂತಹದು ಶನಿ ದೇವರು ಎರಡುವರೆ ವರ್ಷಕ್ಕೆ ಒಂದು ಬಾರಿ ರಾಶಿ ಪರಿವರ್ತನೆ ಆಗುವಂತಹದು ರಾಹು ಕೇತುಗಳು ಒಂದುವರೆ ವರ್ಷಕ್ಕೆ ಒಂದು ಬಾರಿ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ರಾಶಿ ಪರಿವರ್ತನೆ ಆಗುವುದರಿಂದ 2023 ರಲ್ಲಿ ಸಿಂಹ ರಾಶಿಯವರಿಗೆ ಗುರು ಬಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಇದು ಬಹಳ ವಿಶೇಷವಾದ ಫಲ ಒಂದು ದೇಶದ ಪ್ರಧಾನಿಯಾಗಬೇಕು, ರಾಜ್ಯದ ಮುಖ್ಯಮಂತ್ರಿ ಆಗಬೇಕು ಅಥವಾ ಒಂದು ಮನೆಯನ್ನು ಖರೀದಿ ಮಾಡಬೇಕು ಅಥವಾ ವಿವಾಹ ಆಗಬೇಕು ಎಂದರೆ ನಾವು ಗುರು ಗ್ರಹವನ್ನು ನೋಡುತ್ತೇವೆ ನವಗ್ರಹಗಳಲ್ಲಿಯೇ ಅತ್ಯಂತ ವಿಶೇಷವಾದ ಗ್ರಹ ಗುರು ಗ್ರಹ ಗುರು ಗ್ರಹ ಚೆನ್ನಾಗಿದ್ದರೆ ಧನ,ಗೌರವ ಎಲ್ಲವೂ ಕೂಡ ಪ್ರಾಪ್ತಿಯಾಗುತ್ತದೆ ಅಂತಹ ಗುರು ಫಲ ಸಿಂಹ ರಾಶಿಯವರಿಗೆ ಆರಂಭವಾಗುತ್ತದೆ 21 ಏಪ್ರಿಲ್ 2023 ರಿಂದ ನಿಮಗೆ ಗುರುಬಲ ಜನವರಿ 17ನೇ ತಾರೀಕು ಶನಿ ಪರಮಾತ್ಮ ಮಕರ ರಾಶಿಯಿಂದ ಕುಂಭ ರಾಶಿಗೆ ರಾಶಿ ಪರಿವರ್ತನೆ ಆಗುತ್ತಾರೆ ಇದೆಲ್ಲದರ ಪರಿಣಾಮವಾಗಿ ಗುರು 9ನೇ ಮನೆಯಲ್ಲಿ ಸಂಚಾರ ಆಗಬೇಕಾದರೆ ನಿಮ್ಮ ತಂದೆ ಅಥವಾ ತಾತನಿಂದ ಲಾಭ ಉಂಟಾಗುತ್ತದೆ

ತಂದೆ ಮತ್ತು ಮಕ್ಕಳು ಇಬ್ಬರು ಒಟ್ಟಿಗೆ ಕೆಲಸ ಮಾಡುತ್ತಿದ್ದರೆ ನಿಮಗೆ ಬಹಳ ಅನುಕೂಲವಾಗುತ್ತದೆ ಸರ್ಕಾರದಿಂದ ಪ್ರಶಂಸೆ ಮತ್ತು ಸನ್ಮಾನಗಳು ಸಿಂಹ ರಾಶಿಯವರಿಗೆ ಸಿಗುತ್ತದೆ ಮಕ್ಕಳ ಭಾಗ್ಯ ಇಲ್ಲದವರಿಗೆ ಸಂತಾನ ಭಾಗ್ಯ ಪ್ರಾಪ್ತಿ ಆಗುತ್ತದೆ ಇಷ್ಟಪಟ್ಟವರನ್ನು ಮದುವೆಯಾಗುವ ಯೋಗ ಉಂಟಾಗುತ್ತದೆ ನಿಮಗೆ ಸಮಾಜದಲ್ಲಿ ಗೌರವ ಮತ್ತೆ ಧನ ಲಾಭ ಸಿಗುತ್ತದೆ ನೀವು ಎಲ್ಲಿಯಾದರೂ ಇರಬಹುದು ರಾಜ್ಯದಲ್ಲಾದರೂ ಇರಬಹುದು ವಿದೇಶದಲ್ಲಾದರೂ ಇರಬಹುದು ಯಾವುದೇ ಒಂದು ಜನಾಂಗದಲ್ಲಿ ಇರಬಹುದು ಅಲ್ಲಿ ನಿಮ್ಮ ಸಮಾಜದಲ್ಲಿ ನಿಮಗೆ ಉತ್ತಮ ಸ್ಥಾನ ಮಾನ ಮತ್ತು ಗೌರವ ಸಿಗುತ್ತದೆ ಗುರು ಚೆನ್ನಾಗಿದ್ದರೆ ನಿಮಗೆ ಗೌರವ ಪ್ರಾಪ್ತಿಯಾಗುತ್ತದೆ ಸಿಂಹ ರಾಶಿಯವರಿಗೆ ಗಜಕೇಸರಿ ಯೋಗ ಉಂಟಾಗುತ್ತದೆ ವೃತ್ತಿಯಲ್ಲಿ ಬಡ್ತಿ ಪಡೆಯುವಿರಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.