ಮನೆಯ ಮುಖ್ಯ ಬಾಗಿಲಿಗೆ ಇದನ್ನು ಕಟ್ಟಿದರೆ ಸಾಕು ಸಮಸ್ಯೆಗಳಿಂದ ಬೇಗ ಮುಕ್ತಿ ಸಿಗುತ್ತದೆ

0 5,155

ಮನೆಯ ಮುಖ್ಯವಾಗಿ ಇದನ್ನು ಕಟ್ಟಿದರೆ ಸಾಕು ಸಮಸ್ಯೆಗಳಿಂದ ಬೇಗ ಮುಕ್ತಿ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಗೆಳೆಯರೇ ನಿಮ್ಮ ಮನೆಯ ಮುಖ್ಯ ಬಾಗಿಲಿಗೆ ಈ ವಸ್ತುವನ್ನು ಕಟ್ಟಿದ್ದೆ ಆದರೆ ನಿಮ್ಮ ಮನೆಗೆ ಇರುವ ಎಂತಹುದೇ ಕೆಟ್ಟ ದೃಷ್ಟಿ ದೋಷ ನರ ದೋಷ ನಕಾರಾತ್ಮಕ ಶಕ್ತಿ ಏನೇ ತಾಕಿದರು ಕೂಡ ಅವೆಲ್ಲವೂ ಸರ್ವ ನಾಶ ಆಗುತ್ತದೆ ಹಾಗೂ ನಿಮ್ಮ ಮನೆಯ ಮನೆಯವರ ನೆಮ್ಮದಿಗೆ ಕಾರಣ ಆಗುತ್ತದೆ. ನಿಮ್ಮ ಏಳಿಗೆಯನ್ನು ಹಲವು ಮಂದಿ ಸಹಿಸುತ್ತ ಇಲ್ಲ ಎಂದರೆ ಸಂಬಂಧಿಕರು ಏನಾದರೂ ಮನೆಗೆ ಬಂದಾಗ ದೃಷ್ಟಿ ದೋಷ ಉಂಟಾಗಿದ್ದರೆ ಅದು ಎಂತಹುದೇ ನರದೃಷ್ಟಿ ದೋಷ ಇರಲಿ ಅವೆಲ್ಲವೂ ಕಳೆಯುವುದು ಖಚಿತ ಅಧ್ಬುತ ಶಕ್ತಿ ಹೊಂದಿರುವ ಈ ವಸ್ತುವನ್ನು ನಿಮ್ಮ ಮನೆಯ ಮುಖ್ಯ ಬಾಗಿಲಿನ ಹಾಕಿ ನೋಡಿರಿ ಜೀವನದಲ್ಲಿ ಅಭಿವೃದ್ಧಿ ಆಗುವುದು ಬಹಳ ಖಚಿತ

ಕೆಟ್ಟ ಕಣ್ಣುಗಳು ನಿಮ್ಮನ್ನು ಮುಂದೆ ಬೆಳೆಯಲು ಬಿಡುವುದಿಲ್ಲ ಸದಾಕಾಲ ಕೆಟ್ಟದ್ದನ್ನೇ ಬಯಸುತ್ತಾರೆ ಅದರಲ್ಲಿಯೂ ಇತ್ತೀಚೆಗೆ ಏನಾದರೂ ಸ್ವಲ್ಪ ಶ್ರೀಮಂತಿಕೆಯಿಂದ ಇದ್ದರೆ ಸಾಕು ಕೆಟ್ಟ ಜನಗಳ ಕಣ್ಣು ಬಹಳ ಹೆಚ್ಚಿನದಾಗಿ ಬೀಳುತ್ತದೆ

ಹಾಗಾಗಿ ಇಂತಹ ದೃಷ್ಟಿ ದೋಷಗಳು ಮನೆಯವರ ಮೇಲೆ ಬರಬಾರದು ಎಂದರೆ ತಪ್ಪದೆ ಈ ಒಂದು ವಸ್ತುವನ್ನು ಮನೆಯ ಬಾಗಿಲಿಗೆ ಕಟ್ಟಿ ನೋಡಿ ಈ ವಸ್ತು ಯಾವುದು ಎಂದರೆ ಬೂದು ಕುಂಬಳಕಾಯಿ ಹೌದು ಗೆಳೆಯರೇ ಇದನ್ನು ಯಾರು ತಮ್ಮ ಬಾಗಿಲಿಗೆ ಕಟ್ಟುತ್ತಾರೆ ಅಂತವರ ಮನೆಗೆ ದೃಷ್ಟಿ ದೋಷಗಳು

ಯಾವುದೇ ಕಾರಣಕ್ಕೂ ಕೂಡ ತಗಲುವುದಿಲ್ಲ. ಹೌದು ಗೆಳೆಯರೇ ಬೂದು ಕುಂಬಳಕಾಯಿ ಯಾರ ಮನೆಯಲ್ಲಿ ತಮ್ಮ ಮುಖ್ಯ ಬಾಗಿಲಿಗೆ ಕಟ್ಟುತ್ತಾರೆ ಅದ್ಬುತವಾದ ಫಲ ಅವರಿಗೆ ಸಿಗುತ್ತದೆ. ಎಲ್ಲಾ ನಕಾರಾತ್ಮಕ ಶಕ್ತಿಗಳನ್ನು ಸೆಳೆದುಕೊಳ್ಳುವ ಶಕ್ತಿ ಈ ಕುಂಬಳಕಾಯಿ ಹೊಂದಿದೆ. ಅದರಲ್ಲಿಯೂ ಕೂಡ ಇದನ್ನು ಕಟ್ಟಲು ಕೆಲವು ನಿಯಮಗಳು ಇವೆ ಹಾಗಾಗಿ ಅಂತಹ ದಿನಗಳಲ್ಲಿ ಮಾತ್ರ ಕಟ್ಟಿದರೆ ಬಹಳ ಒಳ್ಳೆಯದು ಅದನ್ನು ಪಾಲಿಸಿದರೆ ಮಾತ್ರ ಫಲ ಸಿಗುವುದು ಖಚಿತ

ಯಾವ ದಿನ ಕಟ್ಟಬೇಕು ಎಂದರೆ ಮುಖ್ಯವಾಗಿ ಅಮವಾಸ್ಯೆಯ ದಿನ ಸಂಜೆಯ ವೇಳೆ ಪೂಜೆ ಮಾಡಿದ ನಂತರ ಕುಂಬಳಕಾಯಿಯನ್ನು ನಿಮ್ಮ ಮನೆಯ ಮುಖ್ಯದ್ವಾರ ಗೆ ಜನರಿಗೆ ಕಾಣುವ ರೀತಿ ಮನೆಯ ಹೊರ ಬಾಗಿಲಿಗೆ ಕಟ್ಟಬೇಕು ಇದರಿಂದ ಎಲ್ಲಾ ಕಷ್ಟಗಳು ಕಳೆಯುತ್ತದೆ. ಹಾಗಾಗಿ ಅಮವಾಸ್ಯೆಯ ದಿನ ತಪ್ಪದೆ ಸಂಜೆಯ ವೇಳೆ ಪೂಜೆ ಮಾಡಿ ಕುಂಬಳಕಾಯಿ ಕೈಯಲ್ಲಿ ಹಿಡಿದು ಕುಂಕುಮ ಹಚ್ಚಬೇಕು ಹಾಗೂ ನಿಮ್ಮ ಮನೆಯ ದೇವರನ್ನು ಪ್ರಾರ್ಥನೆ ಮಾಡಿಕೊಂಡು ಸಕಲ ದೃಷ್ಟಿ ದೋಷಗಳು ನಕಾರಾತ್ಮಕ ಶಕ್ತಿಗಳು ಕಳೆಯಲಿ ಎಂದು ಮನಸ್ಸಿನಲ್ಲಿ ಬೇಡಿಕೊಳ್ಳುತ್ತ ಯಾರ ಕೆಟ್ಟ ದೃಷ್ಟಿ ನಿಮ್ಮ ಮನೆ ಮೇಲೆ ಬೀಳಬಾರದು ಎಂದು ಮನೆಗೆ ನೀವು ಸಂಜೆಯ ವೇಳೆ ಕಟ್ಟಬೇಕು ಹೀಗೆ ಪ್ರತಿ ಅಮವಾಸ್ಯೆಯ ದಿನಗಳಂದು ಈ ಕುಂಬಳಕಾಯಿ ಬದಲಾಯಿಸಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.