ಕಟಕ ರಾಶಿ ಅಕ್ಟೋಬರ್ 2022 ಈ ತಿಂಗಳಲ್ಲಿ ನಿಮ್ಮ ಕುಟುಂಬ ಜೀವನ ಹೇಗಿರಲಿದೆ

0 33

ಕಟಕ ರಾಶಿ ಅಕ್ಟೋಬರ್ 2022 ಈ ತಿಂಗಳಲ್ಲಿ ನಿಮ್ಮ ಕುಟುಂಬ ಜೀವನ ಹೇಗಿರಲಿದೆ

ನಮಸ್ಕಾರ ಸ್ನೇಹಿತರೆ, ಕಟಕ ರಾಶಿಯವರಿಗೆ ಅಕ್ಟೋಬರ್ ತಿಂಗಳಲ್ಲಿ ಅವರ ವೃತ್ತಿಜೀವನ ನೋಡುವುದಾದರೆ ತಿಂಗಳು ಒಳ್ಳೆಯ ಮತ್ತು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಈ ತಿಂಗಳ 10 ನೇ ತಾರೀಖಿನಂದು ಚಂದ್ರನು ನಿಮ್ಮ ಕಾರ್ಯಗಳ ಮನೆಯಾದ ಹತ್ತನೇ ಮನೆಯಾದ

ರಾಹು ಜೊತೆ ಕೆಲವು ದಿನಗಳವರೆಗೆ ಸಂಯೋಗವನ್ನು ರಚಿಸುತ್ತಾರೆ ಮತ್ತು ಇದು ಮತ್ತಷ್ಟು ಗ್ರಹಣ ಯೋಗವನ್ನು ಸೃಷ್ಟಿಸುತ್ತೆ ಇದಲ್ಲದೆ ಕೇತು ನಿಮ್ಮ ನಾಲ್ಕನೇ ಮನೆಯಾದ ಸಂತೋಷದ ಮನೆಯಲ್ಲಿ ನೆಲೆಸುತ್ತಾರೆ ಮತ್ತು ಈ ಸಮಯದಲ್ಲಿ ರಾಹು ಹತ್ತನೇ ಮನೆಯಾದ ಕಾರ್ಯಗಳ ಮನೆಯಲ್ಲಿರುತ್ತಾನೆ ಕೇತುವಿನ ಈ ಸ್ಥಾನದಿಂದಾಗಿ ನೀವು ನಕಾರಾತ್ಮಕ ವೈಬ್ ಗಳಿಂದ ಸುತ್ತುವರಿಯುತೀರಿ ತಿಂಗಳ ತೃತೀಯ ಅರ್ಧದಲ್ಲಿ ಸೂರ್ಯ ಮತ್ತು ಶುಕ್ರ ನಿಮ್ಮ ನಾಲ್ಕನೇ ಮನೆಯಲ್ಲಿ ಸಾಗುತ್ತಾರೆ ಮತ್ತು ಹತ್ತನೇ ಮನೆಯಾದ ಕರ್ಮದ ಮನೆಯಲ್ಲಿ ಎರಡು ಗ್ರಹಗಳ ನೇರ ಅಂಶವಿರುತ್ತದೆ ಈ ಕಾರಣದಿಂದಾಗಿ ಸಮಸ್ಯೆಗಳು ಬರುತ್ತವೆ ಶಿಕ್ಷಣವು ಮರೆಯಾಗುತ್ತಿರುವಂತೆ ನಿಮಗೆ ಕಾಣಿಸುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಶಿಕ್ಷಣ ಕ್ಷೇತ್ರದಲ್ಲಿ ಅಕ್ಟೋಬರ್ ತಿಂಗಳು ಕರ್ಕಟಕ ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ ತಿಂಗಳ ಮೊದಲಾರ್ಧದಲ್ಲಿ ನಿಮ್ಮ ಐದನೇ ಮನೆಯಾದ ಮಂಗಳನು ನಿಮ್ಮ ಹನ್ನೊಂದನೇ ಮನೆಯಾದ ಲಾಭದ ಮನೆಯಲ್ಲಿ ಉಳಿಯುತ್ತಾನೆ ಅಲ್ಲಿಂದ ಮಂಗಳನ ಅಂಶವು ನಿಮ್ಮ ಐದನೇ ಮನೆಯ ಮೇಲೆ ಇರುತ್ತದೆ ಪರಿಣಾಮವಾಗಿ ಇಲ್ಲಿಯವರೆಗೆ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೀವು ಉತ್ತಮ ಫಲಿತಾಂಶ ಗಳನ್ನು ಪಡೆಯುವ ಸಾಧ್ಯತೆ ಇದೆ ತಿಂಗಳ ಉತ್ತರಾರ್ಧದಲ್ಲಿ ನಿಮ್ಮ 12ನೇ ಮನೆಯಲ್ಲಿ ಖರ್ಚಿನ ಮನೆಯಲ್ಲಿರುವ ಮಂಗಳನ ಸಂಚಾರದಿಂದಾಗಿ ನಿಮ್ಮ ಅಧ್ಯಯನದಲ್ಲಿ ನೀವು ಅಡೆತಡೆಗಳನ್ನು ಎದುರಿಸುತ್ತೀರಿ ಕರ್ಕಾಟಕ ರಾಶಿಯವರ ಕುಟುಂಬ ಜೀವನವನ್ನು ಅರ್ಥೈಸಿಕೊಳ್ಳುವುದು ಆದರೆ 2022ರ ಅಕ್ಟೋಬರ್ ತಿಂಗಳು ಏರಿಳಿತಗಳಿಂದ ಕೂಡಿರುತ್ತದೆ ತಿಂಗಳ ಆರಂಭದಲ್ಲಿ ನಿಮ್ಮ ಎರಡನೇ ಮನೆಯ ಅಧಿಪತಿ ಸೂರ್ಯನು ಕುಟುಂಬದ ಮನೆ ನಿಮ್ಮ ಮೂರನೇ ಮನೆ ಹುಟ್ಟಿದವರ ಮನೆ ಶುಕ್ರ ಮತ್ತು ಬುಧ ರೊಂದಿಗೆ ನೆಲೆಸುತ್ತಾನೆ ಈ ಸಮಯದಲ್ಲಿ ಬುದ್ಧ ಮತ್ತು ಸೂರ್ಯನು ಬುಧಾದಿತ್ಯ ಯೋಗ ವನ್ನು ಸೃಷ್ಟಿಸುತ್ತಾರೆ ಮತ್ತು

ಇದು ನಿಮ್ಮ ಕೌಟುಂಬಿಕ ಜೀವನದ ಮೇಲೆ ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ತಿಂಗಳ ಉತ್ತರಾರ್ಧದಲ್ಲಿ ಸೂರ್ಯ ಮತ್ತು ಶುಕ್ರರು ಈಗಾಗಲೇ ಕೇತು ನೆಲೆಸಿರುವ ನಿಮ್ಮ ನಾಲ್ಕನೇ ಮನೆಯಾದ ತಾಯಿಯ ಮನೆಯಲ್ಲಿ ನೆಲೆಸುತ್ತಾರೆ ಗ್ರಹಗಳ ಈ ಸ್ಥಾನದಿಂದಾಗಿ ನೀವು ನಿಮ್ಮ ತಾಯಿಯೊಂದಿಗೆ ವಾದದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇರುತ್ತದೆ ಕರ್ಕಾಟಕ ರಾಶಿಯ ವೈವಾಹದ ಜೀವನದ ಬಗ್ಗೆ ಮಾತನಾಡುವುದಾದರೆ ನಿಮ್ಮ 5ನೇ ಮನೆಯಾದ ಅಧಿಪತಿ ಪ್ರೀತಿಯ ಮನೆಯಾದ ಮಂಗಳನು ನಿಮ್ಮ 11ನೇ ಮನೆ ಲಾಭದ

ಮನೆ ಅದರ ಅಂಶವು ನಿಮ್ಮ 5ನೇ ಮನೆಯ ಮೇಲೆ ಇರುತ್ತದೆ ಮಂಗಳನ ಈ ಸ್ಥಾನದ ಕಾರಣದಿಂದಾಗಿ ಕರ್ಕಾಟಕ ರಾಶಿಯವರ ಪ್ರೇಮದ ಜೀವನವು ಈ ಅವಧಿಯಲ್ಲಿ ಫಲಪ್ರದವಾಗುವ ಸಾಧ್ಯತೆ ಇದೆ ತಿಂಗಳ ತೃತೀಯ ಅರ್ಧದಲ್ಲಿ ನಿಮ್ಮ 12ನೇ ಮನೆಯಲ್ಲಿ ಮಂಗಳ ಸಂಚಾರ ಮಾಡುವುದರಿಂದಾಗಿ ನಿಮ್ಮಿಬ್ಬರ ನಡುವೆ ಸಂಘರ್ಷದ ವಾದಗಳು ಉಂಟಾಗುತ್ತವೆ ಅದೇ ಸಮಯದಲ್ಲಿ ನಾವು ಕರ್ಕಾಟಕ ರಾಶಿಯವರ ವೈವಾಹಿಕ ಜೀವನದ ಬಗ್ಗೆ ಮಾತನಾಡುವುದಾದರೆ ನಿಮ್ಮ 7ನೇ ಮನೆಯ ಶನಿ ಅಧಿಪತಿ ಅಂದರೆ ಕಳತ್ರ ಮನೆ ನಿಮ್ಮ ಏಳನೇ ಮನೆಯಲ್ಲಿ ಹಿಮ್ಮುಖ ಸ್ಥಾನದಲ್ಲಿರುತ್ತಾನೆ ಮತ್ತು

ಇದು ಕೆಟ್ಟ ತಿರುವು ತೆಗೆದುಕೊಳ್ಳುತ್ತದೆ ಈ ಸಮಯದಲ್ಲಿ ನೀವು ಪರಸ್ಪರ ಭಾವನೆಗಳನ್ನು ಗೌರವಿಸಬೇಕು ಹಣಕಾಸಿನ ಅಂಶವು ಕರ್ಕಾಟಕ ರಾಶಿಯವರ ಜೀವನದಲ್ಲಿ ಏರಿಳಿತಗಳನ್ನು ತರುವ ಸಾಧ್ಯತೆ ಇದೆ ತಿಂಗಳ ಮೊದಲಾರ್ಧದಲ್ಲಿ ನಿಮ್ಮ ಎರಡನೇ ಮನೆಯ ಅಧಿಪತಿ ಸಂಪತ್ತು ಮನೆಯಾದ ಸೂರ್ಯನು ನಿಮ್ಮ ಮೂರನೇ ಎಲ್ಲಿ ಬುಧ ನೊಂದಿಗೆ ಸೇರಿಕೊಂಡು ಉದಯಾದಿತ್ಯ ಯೋಗವನ್ನು ರೂಪಿಸುತ್ತಾನೆ ಗ್ರಹಗಳ ಸ್ಥಾನದಿಂದಾಗಿ ನೀವು ಆರ್ಥಿಕ ಲಾಭವನ್ನು ಹೊಂದುತ್ತೀರಿ ಹಾಗಾಗಿಯೂ ಸೂರ್ಯ ಮತ್ತು ಶುಕ್ರನು

ನಿಮ್ಮ ನಾಲ್ಕನೇ ಮನೆ ಸಂತೋಷದ ಮನೆ ತಿಂಗಳ ಉತ್ತರಾರ್ಧದಲ್ಲಿ ಸಾಗುತ್ತಾರೆ ಇದರಿಂದಾಗಿ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ ಈ ಸಂದರ್ಭದಲ್ಲಿ ನೀವು ಅನಗತ್ಯವಾಗಿ ಆಗುವ ಖರ್ಚುಗಳನ್ನು ವೆಚ್ಚಗಳನ್ನು ತಪ್ಪಿಸಬೇಕು ಮತ್ತೆ ನಿಮ್ಮ ಸಂಪತ್ತನ್ನ ಸಂಗ್ರಹಿಸುವುದಕ್ಕೆ ಪ್ರಯತ್ನಪಡಬೇಕು ಈ ವಿಷಯಗಳು ನಿಮ್ಮನ್ನು ಸಂಕೀರ್ಣಗೊಳಿಸುತ್ತದೆ ಆರೋಗ್ಯದ ಅಂಶವನ್ನು ಗಣನೆಗೆ ತೆಗೆದುಕೊಂಡರೆ ಈ ರಾಶಿಯವರಿಗೆ ಹೆಚ್ಚು ಪ್ರಯೋಜನ ಪಡೆಯುವ ಸಾಧ್ಯತೆ ಇದೆ ಈ ತಿಂಗಳು ನಿಮ್ಮ ಆರನೇ ಮನೆಯ ಅಧಿಪತಿ ರೋಗಗಳ ಮನೆಯಾದ

ಗುರುವು ನಿಮ್ಮ ಅದೃಷ್ಟದ ಮನೆ 9ನೇ ಮನೆಯಲ್ಲಿ ನೆಲೆಸುತ್ತಾನೆ ಮತ್ತು ಅದರಿಂದ ನೀವು ಉತ್ತಮ ಆರೋಗ್ಯವನ್ನು ಒಂದು ತೀರಿ ಹಾಗಾಗಿಯೂ ತಿಂಗಳ ದ್ವಿತೀಯಾರ್ಧದಲ್ಲಿ ಮಂಗಳನು ನಿಮ್ಮ ಖರ್ಚಿನ ಮನೆಯಾದ 12ನೇ ಮನೆಯಲ್ಲಿ ಸಂಚರಿಸಿ ರೋಗಗಳ ಮನೆಯಾದ ನಿಮ್ಮ ಆರನೇ ಮನೆಯಲ್ಲಿ ನೋಟ ಅರಿಸುವುದರಿಂದ ಸಣ್ಣ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡುತ್ತದೆ ಪರಿಹಾರ ಬೆಳ್ಳಿಯ ಉಂಗುರವನ್ನು ಧರಿಸುವುದರಿಂದ ನಿಮಗೆ ಬರುವ ಸಂಕಷ್ಟಗಳಿಂದ ನೀವು ದೂರವಿರಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.