ಕಾಗೆ ನೀಡುತ್ತದೆ ಭಾಗ್ಯ ಬದಲಿಸುವ 14 ಸಂಕೇತ ಹೇಗೆ ಅಂತ ತಿಳಿಯಿರಿ

0 16

ಕಾಗೆ ನೀಡುತ್ತದೆ ಭಾಗ್ಯ ಬದಲಿಸುವ 14 ಸಂಕೇತ ಹೇಗೆ ಅಂತ ತಿಳಿಯಿರಿ

ನಮಸ್ಕಾರ ಸ್ನೇಹಿತರೇ, ಈ ದಿನ ಕಾಗೆ ತಿಳಿಸಿದ 14 ಶುಭ ಸಂಕೇತಗಳ ಬಗ್ಗೆ ತಿಳಿಯೋಣ ಬನ್ನಿ ಕಾಗೆ ಯಾವ ರೀತಿಯ ಪ್ರಾಣಿಯಾಗಿದೆ ಎಂದರೆ ಇದಕ್ಕೆ ಒಳ್ಳೆಯ ಮತ್ತು ಕೆಟ್ಟ ಮಾಹಿತಿಯು ಮೊದಲೇ ತಿಳಿದಿರುತ್ತದೆ ಅಂದರೆ ಅದು ಸಂಭವಿಸುವ ಮುನ್ನವೇ ಈ ಕಾಗೆ ತಿಳಿದಿರುತ್ತದೆ ನಮ್ಮ ಸಮಾಜದಲ್ಲಿ ದೀರ್ಘಕಾಲದಿಂದ ಕಾಗೆಯನ್ನು ಹಿಡಿದುಕೊಂಡು ಶುಭ ಶಕುನ ಅಪ ಶಕುನ ಇವುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಉಲ್ಲೇಖಿಸಲಾಗಿದೆ ಶಕುನಶಾಸ್ತ್ರದಲ್ಲಿಯೂ ಕೂಡ ಕಾಗೆಗೆ ಸಂಬಂಧಿಸಿದ ಅನೇಕ ರೋಚಕ ಮಾಹಿತಿಗಳು ಇಲ್ಲಿ ಸಿಗುತ್ತವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಹಾಗಾಗಿ ನಾವು ನಿಮಗೆ ಕಾಗೆಗೆ ಸಂಬಂಧಿಸಿದ ಶಕುನ ಮತ್ತು ಅಪಶಕುನ ಹೊಂದಿರುವಂತಹ ಕೆಲವು ಮಾಹಿತಿಗಳನ್ನು ತಿಳಿಸಿಕೊಡುತ್ತೇವೆ,
ನಂಬರ್ 1 : ಪ್ರಯಾಣದ ಸಂದರ್ಭದಲ್ಲಿ ಒಂದು ವೇಳೆ ನೀವು ರಸ್ತೆಯಲ್ಲಿ ಹೋಗುವಾಗ ಯಾವುದಾದರೂ ಒಂದು ಕಾಗೆ ಯಾವುದಾದರೂ ಪಾತ್ರೆಯಲ್ಲಿ ತನ್ನ ಬಾಯಿಯನ್ನು ಹಾಕಿ ನೀರನ್ನು ಕುಡಿಯುತ್ತಿರುವುದು ನಿಮಗೆ ಕಂಡು ಬಂದರೆ ಇದು ಧನ ಲಾಭದ ಸಂಕೇತವಾಗಿರುತ್ತದೆ ನಿಮ್ಮ ಪ್ರಯಾಣವು ಸಹ ಸಫಲವಾಗುತ್ತದೆ

ನಂಬರ್ 2 : ಬೆಳಗಿನ ಸಮಯದಲ್ಲಿ ಒಂದು ವೇಳೆ ಕಾಗೆ ಬಂದು ನಿಮ್ಮ ಕಾಲಿಗೆ ಏನಾದರೂ ಸ್ಪರ್ಶ ಮಾಡಿದರೆ ಇದು ನಿಮ್ಮ ಉನ್ನತಿ ಮತ್ತು ಧನಪ್ರಾಪ್ತಿಯ ಸಂಗೀತವಾಗಿರುತ್ತದೆ
ನಂಬರ್ 3 : ಒಂದು ವೇಳೆ ಯಾವುದಾದರೂ ಕಾಗೆ ಭೂಮಿಯನ್ನು ಅಗೆಯುತ್ತಿರುವುದು ನಿಮಗೆ ಕಂಡು ಬಂದರೆ ಇದು ತುಂಬಾ ಲಾಭವಾಗುವ ಒಂದು ಲಕ್ಷಣವಾಗಿರುತ್ತದೆ
ನಂಬರ್ 4 : ರಸ್ತೆಯಲ್ಲಿ ನೀವು ಹೋಗುವಾಗ ಒಂದು ವೇಳೆ ಕಾಗೆ ಏನಾದರೂ ನಿಮಗೆ ದ್ವಾರದ ಮೇಲೆ ಕುಳಿತಿರುವ ಹಾಗೆ ಕಂಡು ಬಂದರೆ ನಿಮಗೆ ಮನಸಿಚ್ಚಿಯಂತೆ ಫಲವು ಸಿಗುತ್ತದೆ
ನಂಬರ್ 5 : ಸೂರ್ಯೋದಯದ ಸಮಯದಲ್ಲಿ ನಿಮ್ಮ ಮನೆಯ ಮುಂದೆ ಒಂದು ವೇಳೆ ಕಾಗೆ ಏನಾದರೂ ಹೇಳುತ್ತಿದ್ದರೆ ಇದು ನಿಮ್ಮ ಪ್ರತಿಷ್ಠೆ ಉದ್ದಾರವಾಗುವಂತಹ ಒಂದು ಸೂಚನೆಯಾಗಿರುತ್ತದೆ

ನಂಬರ್ 6 : ಒಂದು ವೇಳೆ ನಿಮಗೆ ಯಾವುದಾದರೂ ಒಂದು ಕಾಗೆ ತನ್ನ ಬಾಯಿಯಲ್ಲಿ ಯಾವುದಾದರೂ ಒಂದು ಬಟ್ಟೆಯ ತುಂಡನ್ನು ಬಾಯಲ್ಲಿ ಇಟ್ಟುಕೊಂಡು ಹಾರುವುದು ನಿಮಗೆ ಏನಾದರೂ ಕಂಡರೆ ಇದು ಶುಭ ಸಂಕೇತವಾಗಿರುತ್ತದೆ
ನಂಬರ್ 7 : ಒಂದು ವೇಳೆ ನೀವು ಯಾತ್ರೆಗೆ ಹೋಗುವ ಸಮಯದಲ್ಲಿ ಕಾಗೆ ಒಂದು ವೇಳೆ ಮಧುರ ಧ್ವನಿಯಿಂದ ಕೂಗುತ್ತಾ ನಿಮ್ಮ ಬಲಭಾಗದಿಂದ ಹಾರಿ ಹೋದರೆ ಒಂದು ವೇಳೆ ನೀವು ಅದೇ ಭಾಗದಲ್ಲಿ ಹೋಗುತ್ತಿದ್ದರೆ ನಿಮ್ಮ ಕಾರ್ಯ ಸಂಪೂರ್ಣವಾಗಿ ಸಫಲವಾಗುತ್ತದೇ

ನಂಬರ್ 8 : ಒಂದು ವೇಳೆ ಮಧ್ಯಾಹ್ನಕ್ಕೂ ಮುನ್ನ ಪೂರ್ವ ಅಥವಾ ಉತ್ತರದಿಕ್ಕಿನಿಂದ ಮರದ ಮೇಲೆ ಕುಳಿತ ಕಾಗೆಯ ಸ್ವರ ನಿಮಗೆ ಕೇಳಿಸುತ್ತಿದ್ದರೆ ಇದನ್ನು ಸ್ತ್ರೀ ಸುಖದ ಸಂಕೇತ ಎಂದು ಹೇಳಬಹುದು
ನಂಬರ್ 9 : ಒಂದು ವೇಳೆ ಮಹಿಳೆಯ ತಲೆಯ ಮೇಲೆ ನೀರಿನ ಪಾತ್ರೆ ಇದ್ದಾಗ ಅದರ ಮೇಲೆ ಕಾಗೆ ಕುಳಿತುಕೊಂಡರೆ ಇದರ ಅರ್ಥವು ಶುಭ ಸಂಕೇತವಾಗಿರುತ್ತದೆ
ನಂಬರ್ 10 : ಒಂದು ವೇಳೆ ಕಾಗೆಯು ತನ್ನ ಬಾಯಿಯಲ್ಲಿ ಹಸಿಯಾದ ಮಣ್ಣು ಹಣ್ಣು ಪುಷ್ಪವಾಗಲಿ ಅಥವಾ ಧಾನ್ಯವನ್ನು ಬಾಯಿಯಲ್ಲಿ ತುಂಬಿಕೊಂಡು ನಿಮ್ಮ ಮನೆಯ ಹತ್ತಿರ ಬಂದರೆ ಇದರ ಅರ್ಥ ಆಚಾನಕ್ಕಾಗಿ ನಿಮಗೆ ಧನಪ್ರಾಪ್ತಿಯಾಗುತ್ತದೆ

ನಂಬರ್ 11 : ಇನ್ನು ವೈಶಾಖ ತಿಂಗಳಿನಲ್ಲಿ ಒಂದು ವೇಳೆ ಯಾವುದಾದರೂ ಒಂದು ಕಾಗೆ ಹಸಿರಿನಿಂದ ತುಂಬಿಕೊಂಡ ವೃಕ್ಷದ ಮೇಲೆ ತನ್ನ ಗೂಡನ್ನು ಕಟ್ಟಿದರೆ ಇದರ ಅರ್ಥ ಮಳೆ ಬರುವಂತಹ ಶುಭ ಸಂಕೇತವಾಗಿರುತ್ತದೆ ನಂಬರ್ 12 : ಒಂದು ವೇಳೆ ದಾರಿಯಲ್ಲಿ ನಿಮಗೆ ಎರಡು ಕಾಗೆಗಳು ಒಂದಕ್ಕೊಂದು ಬಾಯಿಯಲ್ಲಿ ಆಹಾರವನ್ನು ತಿನ್ನಿಸುವುದನ್ನು ನೀವು ಕಂಡರೆ ಅದು ತುಂಬಾನೇ ಶುಭ ಸಂಕೇತವಾಗಿರುತ್ತದೆ

ನಂಬರ್ 13 : ಒಂದು ವೇಳೆ ಮುಂಜಾನೆ ನೀವು ಎದ್ದ ತಕ್ಷಣ ನಿಮ್ಮ ಮನೆಯ ಹತ್ತಿರ ಕಾಗೆ ಬಂದರೆ ಅದು ಕಾವ್ ಕಾವ್ ಎಂದು ಕೂಗದ ಶುರು ಮಾಡಿದರೆ ಇದರ ಅರ್ಥ ನಿಮ್ಮ ಮನೆಗೆ ಯಾರಾದರೂ ಅತಿಥಿ ಬರುವ ಸಂಕೇತವಾಗಿರುತ್ತದೆ
ನಂಬರ್ 14 : ಈ ಒಂದು ಕೆಲಸವನ್ನು ಮಾಡಿದರೆ ನಿಮಗೆ ದನ ಧಾನ್ಯದ ಲಾಭ ಖಂಡಿತಾ ಆಗುತ್ತದೆ ಅದು ಯಾವುದು ಅಂತೀರಾ ಒಂದು ವೇಳೆ ನಿಮಗೆ ಎಲ್ಲಾದರೂ ಕಾಗೆ ಕಂಡರೆ ಅದಕ್ಕೆ ಒಂದು ರೊಟ್ಟಿಯನ್ನು ಹಾಕುವುದನ್ನು ಮರೆಯಬೇಡಿ ಇದು ಪುಣ್ಯದ ಕೆಲಸವಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.