ಕಾಳಸರ್ಪ ದೋಷ ನಿವಾರಣ ಮಾರ್ಗಗಳು:

0 10

ಕಾಳಸರ್ಪ ದೋಷ ನಿವಾರಣ ಮಾರ್ಗಗಳು:

ದೈವಜ್ಞ (ಜ್ಯೋತಿಶಿ) ಹೇಳುವ ಹಾಗೆ ರಾಹು-ಕೇತು ಸ್ಥಾನಗಳನ್ನು ಹಿಡಿದು ಈ ಕೆಳಗಿನ ಪರಿಹಾರಗಳನ್ನು ಕಂಡುಹಿಡಿಯಬೇಕು

  1. ಗೋಮೇದಿಕ ವೈಡೂರ್ಯ ಎರಡನ್ನೂ ಒಳಗೊಂಡ ಉಂಗುರವನ್ನು ನಡುವಿನ ಬೆರಳಿಗೆ ಧರಿಸಬೇಕು .
  2. ಅನುಕೂಲವಾದಲ್ಲಿ ಸರ್ಪ ಗ್ರಹ ಪ್ರತಿಷ್ಠೆ ಮಾಡಬೇಕು.
  3. ಸರ್ಪ ಸಂಸ್ಕಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಾಡಿಸಬೇಕು.
  4. ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಯಲ್ಲಿ ಸ್ನಾನ ಮಾಡಿ ಸುಬ್ರಹ್ಮಣ್ಯ ಮತ್ತು ಆದಿ ಸುಬ್ರಹ್ಮಣ್ಯ ದರ್ಶನ ಮಾಡಿ ಪ್ರಾರ್ಥಿಸಬೇಕು.
  5. ನಾಗರಕಟ್ಟೆ ಬಳಿ ದಿನವೂ ದೀಪ ಹಚ್ಚಬೇಕು.
  6. ಹುತ್ತದ ಬಳಿ ಮೊಟ್ಟೆ ಮತ್ತು ಬಾಳೆಹಣ್ಣು ಇಟ್ಟು ಪೂಜೆ ಮಾಡಬೇಕು. ಹುತ್ತ ಗೆ ಹಾಲು ಹಾಕ ಬಾರದು.
  7. ಶುದ್ಧವಾದ ದಿನಗಳಲ್ಲಿ ಮಾತ್ರ ನಾಗರಕಟ್ಟೆ ಗೆ ಹೇಳು ಸಲ ಪ್ರದರ್ಶನ ಮಾಡಿ ಪ್ರಾರ್ಥಿಸಬೇಕು.
  8. ನಾಗರಕಟ್ಟೆ ಬಳಿ ಹಸು, ಕುರಿ, ಮೇಕೆಗಳನ್ನು, ಕಟ್ಟಬಾರದು. ಸಗಣಿ ಸರ್ಪಗಳಿಗೆ ಪ್ರಿಯವಲ್ಲ.
  9. ಕಾಳಸರ್ಪ ಅಂತ್ರಕ್ಕೆ ಪೂಜೆ ಮಾಡಬೇಕು.
  10. ರಾಹು ನಕ್ಷತ್ರ ಅಥವಾ ಕೇತು ನಕ್ಷತ್ರಗಳು ಹೊಂದಿರು ಭಾನುವಾರ ಅಥವಾ ಮಂಗಳವಾರದಂದು ನಾಗಪೂಜೆ ಸುಬ್ರಹ್ಮಣ್ಯ ಪೂಜೆ ಮಾಡಿಸಿ ಬಡವರಿಗೆ ಅನ್ನದಾನ ಮಾಡಬೇಕು.
    39

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.