ಕಾಳ ಸರ್ಪದೋಷದಿಂದ ಮದುವೆ ವಿಳಂಬ ಸಂತಾನದ ಸಮಸ್ಯೆ ಮನೆಯಲ್ಲಿ ಪದೇ ಪದೇ ಜಗಳಗಳು ನಡೆಯುತ್ತಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ

0 45

ಕಾಳ ಸರ್ಪದೋಷದಿಂದ ಮದುವೆ ವಿಳಂಬ ಸಂತಾನದ ಸಮಸ್ಯೆ ಮನೆಯಲ್ಲಿ ಪದೇ ಪದೇ ಜಗಳಗಳು ನಡೆಯುತ್ತಿದ್ದರೆ ಅದಕ್ಕೆ ಇಲ್ಲಿದೆ ಪರಿಹಾರ.

ನಮಸ್ಕಾರ ಸ್ನೇಹಿತರೆ ಕಾಳ ಸರ್ಪ ದೋಷ ಮತ್ತು ನಾಗದೋಷದಿಂದ ಜೀವನದಲ್ಲಿ ತೊಂದರೆ ಮೇಲೆ ತೊಂದರೆಗಳನ್ನು ಅನುಭವಿಸುತ್ತಾ ಇದ್ದೀರಾ ಹಾಗಾದರೆ ಅರಿಶಿಣದಿಂದ 7 ವಾರ ಹುತ್ತಕ್ಕೆ ಹೀಗೆ ಮಾಡಿ ಎಂತ ದೋಷಗಳಿದ್ದರೂ ಕೂಡ ಪರಿಹಾರ ಆಗುತ್ತದೆ ಅದ್ಯಾವುದು ಅಂತ ತಿಳಿಸಿಕೊಡುತ್ತೇವೆ ಹಾಗಾಗಿ ಇವತ್ತಿನ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ಓದಿ

ಸ್ನೇಹಿತರೆ ಪ್ರತಿಯೊಬ್ಬರ ಜಾತಕದಲ್ಲೂ ಒಂದಲ್ಲ ಒಂದು ರೀತಿಯಾದ ಸಮಸ್ಯೆಗಳು ಇದ್ದೇ ಇರುತ್ತವೆ. ಆ ಸಮಸ್ಯೆಗಳಲ್ಲಿ ಸರ್ಪದೋಷವೂ ಕೂಡ ಒಂದಾಗಿದೆ ಹಾಗಾದರೆ ಕಾಳ ಸರ್ಪ ದೋಷ ಅಥವಾ ನಾಗ ದೋಷ ಯಾರಿಗೆ ಬರುತ್ತದೆ ಮತ್ತು ಬಂದರೆ ಏನು ತಿರುಗುತ್ತದೆ ಮೊದಲು ನೋಡೋಣ ನಿಮ್ಮ ಜಾತಕದಲ್ಲಿ ರಾಹು ಅಥವಾ ಕೇತುವಿನ ದೋಷವಿದ್ದರೆ ನಿಮಗೆ ನಾಗದೋಷವಿದೆ ಎಂದು ತಿಳಿದುಬರಬಹುದು ಅದೇ ರೀತಿಯಾಗಿ ರಾಹು ಕೇತುವಿನ ಮತ್ತೆ ಇನ್ನೊಂದು ಗ್ರಹವೆಂದರೆ ನಿಮಗೆ ಕಾಳ ಸರ್ಪ ದೋಷವಿದೆ ಎಂದು ತಿಳಿಯಬಹುದು ಹಾಗಾದರೆ ಜಾತಕವನ್ನು ಯಾವಾಗ ತೋರಿಸುತ್ತೀರಾ? ಮದುವೆ ವಿಳಂಬ ಆದಾಗ ಅಥವಾ ವ್ಯಾಪಾರದ ಸಂಬಂಧ ಸಂತಾನ ಹಾಗೂ ದಾಂಪತ್ಯದ ಜೀವನದ ಸಲುವಾಗಿ ಜಾತಕವನ್ನು ನೋಡಿಕೊಳ್ಳುತ್ತೇವೆ

ನಿಮಗೇನಾದರೂ ಮದುವೆ ಕಾರ್ಯದಲ್ಲಿ ವಿಳಂಬಾಗಿದ್ದರೆ ನಾಗದೋಷದ ಕಳಸಲ್ಪ ದೋಷ ನಿಮ್ಮ ಜಾತಕದಲ್ಲಿ ಇರುತ್ತದೆ ಹಾಗೆ ಮದುವೆಯಾದ ಮೇಲೆ ಗಂಡ ಹೆಂಡತಿಯರ ನಡುವೆ ಜಗಳಗಳು ಮತ್ತು ದಾಂಪತ್ಯ ಜೀವನದಲ್ಲಿ ತೊಂದರೆಗಳು ಹಾಗೂ ಸಂತಾನದ ವಿಳಂಬ ಹೀಗೆ ತೊಂದರೆಗಳು ಉಂಟಾಗುತ್ತವೆ ಆದರೆ ಇದಕ್ಕೆ ಪರಿಹಾರಗಳು ಏನು ಎಂದು ತಿಳಿಯೋಣ ಸ್ನೇಹಿತರೆ ನಾಗದೋಷ ಅಥವಾ ಕಾಳ ಸರ್ಪ ದೋಷಕ್ಕೆ ಯಾವ ದೇವರನ್ನು ಪೂಜಿಸಬೇಕೆಂದರೆ ಇಂತಹ ದೋಷಗಳಿಗೆ ನಾವು ಸುಬ್ರಮಣ್ಯ ದೇವರನ್ನು ಆರಾಧನೆ ಮಾಡಬೇಕು ಮತ್ತು ಪೂಜಿಸಬೇಕು ಪ್ರತಿ ಮಂಗಳವಾರ ಸುಬ್ರಮಣ್ಯ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಭಕ್ತಾದಿಗಳಿಗೆ ಸುಬ್ರಮಣ್ಯನ ಸ್ವಾಮಿ ದೇವಸ್ಥಾನಕ್ಕೆ ಹೋಗಿ ಅಲ್ಲಿನ ಭಕ್ತಾದಿಗಳಿಗೆ ಸುಬ್ರಮಣ್ಯನ ನಿತ್ಯ ಪೂಜೆ ಪುರಸ್ಕಾರವನ್ನು ದಾನ ಮಾಡಬೇಕು ಹೀಗೆ ಮಾಡುವುದರಿಂದ ಕೂಡ ನಿಮ್ಮ ಜಾತಕದಲ್ಲಿರುವ ನಾಗದೋಷ ಅಥವಾ

ಕಾಳ ಸರ್ಪ ದೋಷ ನಿವಾರಣೆ ಆಗುತ್ತದೆ ಇನ್ನು ಎರಡನೇದಾಗಿ ಎಲ್ಲಿ ಹಾವಿನ ಹುತ್ತ ಇರುತ್ತದೆ ಅಲ್ಲಿಗೆ ಹೋಗಿ ಅರಿಶಿನ ಕುಂಕುಮದಿಂದ ಪೂಜೆ ಮಾಡಿ ಹಾಲನ್ನು ಎಳೆದು 21 ಪ್ರದಕ್ಷಿಣೆ ಹಾಕಬೇಕು ಈ ರೀತಿಯಾಗಿ ನೀವು ಏಳು ಮಂಗಳವಾರ ಮಾಡಬೇಕು ನಿಜಕ್ಕೂ ಇದು ಒಂದು ಒಳ್ಳೆಯ ಪರಿಹಾರ. ಹಾಗೂ ಯಾರು ಸಂತಾನ ಭಾಗ್ಯ ಬೇಕು ಹಾಗು ಮದುವೆಯಾಗಬೇಕು ಎನ್ನುವ ಈ ರೀತಿಯಾದ ಪೂಜೆಯನ್ನು ಮಾಡಬೇಕು ಈ ರೀತಿ ಪೂಜೆಗಳನ್ನು ಮಾಡಿದ್ದೆ ಆದಲ್ಲಿ ಸ್ನೇಹಿತರೆ ಖಂಡಿತವಾಗಿಯೂ ನಿಮಗೆ ನಾಗದೋಷ ಸರ್ಪದೋಷ ಪರಿಹಾರವಾಗುತ್ತದೆ ಸರ್ಪದೋಷ ಅತಿ ಶೀಘ್ರದಲ್ಲಿ ಪರಿಹಾರವಾಗಬೇಕೆಂದರೆ ನೀವು ತಕ್ಷಣ ತುಳಸಿ ರಾಮ ಜೋಶಿ ಅವರನ್ನು ಸಂಪರ್ಕಿಸಿ

ಶ್ರೀ ಕಾಳಿಕಾದುರ್ಗ ಜ್ಯೋತಿಷ್ಯ ಪೀಠಂ ಪ್ರಧಾನ ಅರ್ಚಕರು ಹಾಗೂ ಪ್ರಧಾನ ತಾಂತ್ರಿಕರು :ಶ್ರೀ ಶ್ರೀ ತುಳಸಿರಾಮ್ ಗುರೂಜಿ (ಕೇರಳ) ಪ್ರೀತಿಯಲ್ಲಿ ನಂಬಿ ಮೋಸ ಹೋಗಿದ್ದಿರಾ ಆರೋಗ್ಯದಲ್ಲಿ ಸಮಸ್ಯೆಯೇ ವಿವಾಹದಲ್ಲಿ ತೊಂದರೆಯಾಗುತ್ತಿದೆಯೇ ಪ್ರೇಮ ವಿಚಾರದಲ್ಲಿ ತೊಂದರೆಯೇ ನಿಮ್ಮ ಗಂಡನ ಪರಸ್ತ್ರೀ ಸಹವಾಸ ಬಿಡಿಸಬೇಕೇ (ವಿಶೇಷ ಸೂಚನೆ:ನಿಮ್ಮ ಜಾತಕದಲ್ಲಿನ ಕುಜದೋಷ, ಕಾಳ ಸರ್ಪ ದೋಷ, ಮಾಂಗಲ್ಯ ದೋಷ ಇನ್ನು ನಿಮ್ಮ ಮುಂತಾದ ಸಮಸ್ಯೆಗಳಿಗೆ ಕಾಳಹಸ್ತಿಯಿಂದ ನೇರ ಪರಿಹಾರ ) ನಿಮ್ಮ ಯಾವುದೇ ಕಷ್ಟ ಸಂಕಷ್ಟಗಳಿದ್ದರು ಇಂದೇ ಕರೆ ಮಾಡಿ ಪರಿಹಾರ ಕಂಡುಕೊಳ್ಳಿ 9916788844

Leave A Reply

Your email address will not be published.