ಜೀರಿಗೆ ನೀರು ಕುಡಿದರೆ ಏನಾಗುತ್ತದೆ ಈ ಮನೆ ಮದ್ದು ಎಷ್ಟೆಲ್ಲ ಉಪಯಕಾರಿ ಗೊತ್ತಾ

0 25

ಜೀರಿಗೆ ನೀರು ಕುಡಿದರೆ ಏನಾಗುತ್ತದೆ ಈ ಮನೆ ಮದ್ದು ಎಷ್ಟೆಲ್ಲ ಉಪಯಕಾರಿ ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಾವು ಭಾರತೀಯರು ಇದ್ದೀವಲ್ಲ ನಮ್ಮ ಒಂದು ಅದೃಷ್ಟ ಏನೆಂದರೆ ನಮ್ಮ ಆಹಾರದಲ್ಲಿ ಔಷಧೀಯ ಗುಣಗಳು ನಾವು ಸೇವಿಸುತ್ತೇವೆ ನಮ್ಮ ಅಡುಗೆಗಳಲ್ಲೂ ಕೇವಲ ಅಡುಗೆ ಮನೆಗಳಾಗಿ ಉಳಿದಿಲ್ಲ ಅದು ಆಹಾರ ರೂಪದ ಔಷದ ಮನೆಯಾಗಿರುತ್ತದೆ ಈಗ ನೋಡಿ ನಾವು ದಿನ ಬಳಸುತ್ತಿರುವ ಅರಿಶಿಣದಿಂದ ಹಿಡಿದು ಕಾಳುಮೆಣಸು ಮೆಂತ್ಯ ಜೀರಿಗೆ ಪ್ರತಿಯೊಂದು ಸಾಂಬಾರು ಪದಾರ್ಥಗಳು ಕೂಡ ಔಷಧೀಯ ರೂಪವನ್ನು ಹೊಂದಿದೆ

ಹೀಗಾಗಿನೇ ಹಿಂದೆ ಸಾಮಾನ್ಯ ಜನರು ಕೂಡ ವೈದ್ಯರನ್ನು ಕೂಡ ಹುಡುಕಿಕೊಂಡು ಹೋಗುತ್ತಾ ಇರಲಿಲ್ಲ. ಮನೆಯಲ್ಲಿ ಮದ್ದು ತಯಾರು ಮಾಡಿಕೊಂಡು ಬಿಡುತ್ತಿದ್ದರು ಏನು ತೀವ್ರ ಪ್ರಮಾಣದ ಜ್ವರಗಳು ಅಥವಾ ಇನ್ನಿತರ ದೊಡ್ಡ ದೊಡ್ಡ ಕಾಯಿಲೆಗಳಿಗೆ ಮಾತ್ರ ವೈದ್ಯರು ಬೇಕಾಗುತ್ತಿತ್ತು ಇವತ್ತು ಈ ಮನೆಮದ್ದು ಮನೆ ವೈದ್ಯವನ್ನು ನಾವು ಸಂಪೂರ್ಣವಾಗಿ ಮರೆತುಬಿಟ್ಟಿದ್ದೇವೆ ಇನ್ನು ನಗರ ಪ್ರದೇಶಗಳಲ್ಲಂತೂ ಅಡುಗೆಮನೆಗಳಲ್ಲಿ ಔಷಧ ಮನೆಗಳಾಗಿ ಉಳಿದಿಲ್ಲ ಯಾಕೆ ಗೊತ್ತಾ ಸಾಕಷ್ಟು ಮನೆಗಳಲ್ಲಿ ಅಡುಗೆಗಳು ಕೂಡ ಮಾಡುತ್ತಿಲ್ಲ ಅವುಗಳು ಪಾರ್ಸೆಲ್ ಫುಡ್ ಜಂಕ್ ಫುಡ್ ಬದುಕ್ ಬಿಡುತ್ತಾರೆ

ಇನ್ನು ವೀಕೆಂಡ್ ಬಂದರೆ ಅಂತ ಬಹುತೇಕರು ಮನೆಗಳಿಂದ ಹೊರಗೆ ಹೋಟೆಲ್ ಗಳಲ್ಲಿ ಆಹಾರ ಹುಡುಕಿಕೊಂಡು ಬರುತ್ತಾರೆ ಹೀಗಾಗಿ ನಮ್ಮಲ್ಲಿ ಸಾಕಷ್ಟು ಜನರಿಗೆ ತರಾವರಿ ಕಾಯಿಲೆಗಳು ಮತ್ತು ಇಂಗ್ಲಿಷ್ ಮೆಡಿಸಿನ ಮೆಡಿಸಿನ್ಗಳು ಬಳಸುವ ಪರಿಸ್ಥಿತಿ ಬರುತ್ತಿದೆ ಅಂದ ಹಾಗೆ ಇವತ್ತು ನಿಮಗೆ ಅಡುಗೆ ಮನೆಯಲ್ಲಿ ಬಳಕೆ ಆಗುವ ಸಣ್ಣ ಸಾಂಬಾರು ಪದಾರ್ಥಗಳಲ್ಲಿ ಎಷ್ಟಿಲ್ಲ ಔಷಧಿ ಗುಣಗಳು ಇವೆ ಮತ್ತು ಯಾವ ಯಾವ ಸಮಸ್ಯೆಗಳಿಗೆ ಅದು ಪರಿಹಾರಗಳನ್ನು ಕೊಡುತ್ತ

ಹಾಗೆ ಎಷ್ಟೆಲ್ಲಾ ರೋಗಗಳಿಗೆ ಮನೆಮದ್ದು ಎಂಬುದನ್ನು ನೀವು ತಿಳಿದುಕೊಳ್ಳುತ್ತೀರಾ.
ಜೊತೆಗೆ ಭಾರತೀಯ ಆಹಾರ ಪದ್ಧತಿಯಲ್ಲಿ ಅದನ್ನು ಸಹಸ್ರ ರೂಪಗಳಿಂದ ವರ್ಷಗಳಿಂದ ಯಾಕೆ ಬಳಸುತ್ತಿದ್ದರು ಅನ್ನುವುದನ್ನು ಕೂಡ ಇವತ್ತಿನ ಮಾಹಿತಿಯಲ್ಲಿ ಹೇಳಿಬಿಡುತ್ತೇನೆ ಹಾಗಾಗಿ ಮಾಹಿತಿಯನ್ನು ಸಂಪೂರ್ಣವಾಗಿ ಓದಿಸಾಮಾನ್ಯವಾಗಿ ಯಾವ ಅಡುಗೆ ಮನೆಗೆ ಹೋದರು

ಕೂಡ ಇದೊಂದು ಪದಾರ್ಥ ಇದ್ದೇ ಇರುತ್ತದೆ ಅದು ಬೇರೆ ಏನೂ ಇಲ್ಲ ಜೀರಿಗೆ, ಇದರಲ್ಲಿ ಮಾಮೂಲಾಗಿ ನಾವು ಬಳಸುವ ಕಂದು ಬಣ್ಣದ ಜೀರಿಗೆ ಹಾಗೂ ಕಪ್ಪು ಬಣ್ಣದ ಜೀರಿಗೆ ಅಂತ ಎರಡು ವಿಧಗಳಿವೆ ಎರಡರಲ್ಲೂ ಸಮೃದ್ಧವಾದ ಔಷಧೀಯ ಗುಣಗಳು ಇವೆ. ಜೀರಿಗೆಯಲ್ಲಿ ವಿಪರೀತ ಪ್ರಮಾಣದ ಆಂಟಿ ಇಂಫಾರ್ಮೇಟರಿ ಹಾಗೂ ಆಂಟಿಆಕ್ಸಿಡೆಂಟ್ ಗುಣಗಳು ಇದ್ದು ಇದು ಜೀರ್ಣಾಂಗ ಸರಿಯಾಗಿ ಕೆಲಸ ಮಾಡುವ ಹಾಗೆ ಮಾಡುತ್ತದೆ ಹೊಟ್ಟೆ ಒಳಗಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಜೊತೆಗೆ ತೂಕ ಕಡಿಮೆ ಮಾಡುವಲ್ಲಿ ಗ್ಯಾಸ್ ಸ್ಟ್ರೈಟಿಸ್ ಆಸಿಡ್ ಸಮಸ್ಯೆಗಳು

ಈ ಜೀರಿಗೆಯನ್ನು ಬಳಕೆ ಮಾಡುತ್ತಾರೆ. ಈ ಜೀರಿಗೆ ನಿಮ್ಮ ಹೊಟ್ಟೆ ಸಮಸ್ಯೆ ಬಂದಾಗ ಇದನ್ನು ಕಡಿಮೆ ಮಾಡಲು ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಅದನ್ನು ಹೇಗೆ ಮಾಡಬೇಕು ಎಂದರೆ ಮೊದಲಿಗೆ ಜೀರಿಗೆ ಮತ್ತು ಉಪ್ಪಿನ ಮಿಶ್ರಣವನ್ನು ನೀವು ಮಾಡಿಕೊಂಡು ಅದನ್ನು ಸ್ವೀಕರಿಸಿದ ನಂತರ ಒಂದು ಕಪ್ ನೀರು ಕುಡಿದರೆ ಸಾಕುಎಲ್ಲಾ ಹೊಟ್ಟೆ ನೋವಿಗೂ ಇದು ಪೂರ್ಣ ವಿರಾಮವನ್ನು ಕೊಡುತ್ತದೆ. ಇನ್ನು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವಂತಹ ವಿಡಿಯೋವನ್ನು ತಪ್ಪದೇ ವೀಕ್ಷಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.