ಜನವರಿ 29 ಗಣೇಶ ಚತುರ್ಥಿ 6 ರಾಶಿಯವರಿಗೆ ಬಾರಿ ಅದೃಷ್ಟ ಗಜಕೇಸರಿಯೋಗ ಗುರುಬಲ ಶುರು ಗಣೇಶನ ಕೃಪೆಯಿಂದ

0 700

ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಇದೆ. 1 ಜನವರಿ ಇಪ್ಪತ್ತ ಒಂಬತ್ತನೇ ತಾರೀಖು ಬಹಳ ವಿಶೇಷವಾಗಿರುವಂತಹ ಗಣೇಶ ಚತುರ್ಥಿ ಇರುವುದರಿಂದ ನೀವು ಕೆಲವೊಂದು ರಾಶಿಯವರಿಗೆ ಈ ಒಂದು ಗಣೇಶ ಚೌತಿಯಿಂದ ಗಣೇಶ ದೇವನ ಸಂಪೂರ್ಣವಾದ ಹಸಿರುವಾದ ದೊರೆಯುತ್ತಿದೆ. ಹೀಗಾಗಿ ಇವರು ಬಹಳಷ್ಟು ಲಾಭವನ್ನು ಬರಮಾಡಿಕೊಳ್ಳುತ್ತಾರೆ ಹಾಗೂ ಇವರ ಜೀವನದಲ್ಲಿ ಇರುವಂತಹ ಎಲ್ಲಾ ರೀತಿಯ ವಿಧಾನಗಳು ತೊಂದರೆಗಳು ದೂರವಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲ ರೀತಿಯ ಲಾಭಗಳು, ಅದೃಷ್ಟದ ಫಲಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ಹಲವಾರು ದಿನಗಳಿಂದ ಕೋವಿಡ್ ವಿಚಾರದಲ್ಲಿ ಅಡೆತಡೆಗಳು ನಷ್ಟಗಳು ಆಗುತ್ತಿದ್ದರೆ ಇನ್ನು ಮುಂದಿನ ದಿನಗಳಲ್ಲಿ ಎಲ್ಲ ರೀತಿಯ ವಿಜ್ಞಾನಗಳಿಂದ ನಿವಾರಣೆಯನ್ನ ಪಡೆದುಕೊಳ್ಳುತ್ತಾರೆ.ಮಕ್ಕಳು ಕೂಡ ಓದಿನ ಕಡೆಗೆ ಹೆಚ್ಚು ಗಮನವನ್ನು ಹರಿಸಲು ಪ್ರಯತ್ನ ಪಡುತ್ತಾರೆ. ಈ ಒಂದು ಸಮಯದಲ್ಲಿ ಪೋಷಕರು ಮಕ್ಕಳಿಗೆ ಹೆಚ್ಚಿನ ಜವಾಬ್ದಾರಿಯನ್ನ ಎರಡು ಅವರ ಜೊತೆಯಾಗಿ ನಿಲ್ಲುವುದು ಉತ್ತಮವಾಗಿರುತ್ತದೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳು ಕೂಡ ಈ ಒಂದು ಸಮಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸದ ಕಡೆಗೆ ಗಮನವನ್ನು ಹರಿಸುತ್ತಾರೆ. ಉತ್ತಮವಾದ ಫಲಿತಾಂಶವನ್ನು ಪಡೆದುಕೊಳ್ಳುತ್ತಾರೆ. ಆಗುವ ಹಲವಾರು ದಿನಗಳಿಂದ ಹೊಸದಾದ ಉದ್ಯೋಗ ವ್ಯಾಪಾರ ಮಾಡುವಂತಹ ಜನರಿಗೆ ನಷ್ಟದ ಕಾರಣದಿಂದಾಗಿ ಒತ್ತಡದ ಪರಿಸ್ಥಿತಿ ಇದ್ದರೆ ಅದು ಕೂಡ ದೂರವಾಗುತ್ತದೆ

ಅದೆ ಈ ಕೆಲವೊಂದು ರಾಶಿಯವರ ಅದೃಷ್ಟ ಸಂಪೂರ್ಣವಾದ ತಿರುವನ್ನು ಪಡೆದುಕೊಂಡು ಇನ್ನು ಮುಂದಿನ ದಿನಗಳಲ್ಲಿ ಈ ಒಂದು ಗಣೇಶ ಚೌತಿಯ ನಂತರ ಲಾಭದಾಯಕ ದಿನವನ್ನ ಬರ ಮಾಡಿಕೊಳ್ಳುತ್ತಾರೆ ಎಂದು ಹೇಳಬಹುದು. ಇವರಿಗೆ ಗುರು ಬಲ ಹಾಗೂ ಗಜಕೇಸರಿ ಯೋಗ ಪ್ರಾರಂಭವಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಪಡೆದುಕೊಳ್ಳುವ ಅದೃಷ್ಟವಂತ ರಾಶಿಗಳು ಯಾವುವೆಂದರೆ ವೃಶ್ಚಿಕ ರಾಶಿ ಧನಸ್ಸು ರಾಶಿ, ಸಿಂಹ ರಾಶಿ, ಮೀನ ರಾಶಿ, ಮೇಷ ರಾಶಿ, ಮಕರ ರಾಶಿ

Leave A Reply

Your email address will not be published.