ಜಗನ್ನಾಥ ಪೋರಿಗೂ ಮತ್ತು ಮಹಾಭಾರತದ ಬಲರಾಮ ಸುಭದ್ರಗೂ ಏನು ಸಂಬಂಧ

0 7

ಜಗನ್ನಾಥ ಪೋರಿಗೂ ಮತ್ತು ಮಹಾಭಾರತದ ಬಲರಾಮ ಸುಭದ್ರಗೂ ಏನು ಸಂಬಂಧ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಪ್ರತಿ ವರ್ಷದಂತೆ ಈ ವರ್ಷವೂ ಸಹ ಪೂರಿ ಜಗನ್ನಾಥರ ಯಾತ್ರೆ ನಡೆಯುತ್ತಿದೆ ಈ ಯಾತ್ರೆಯಲ್ಲಿ ಜಗನ್ನಾಥರ ರಥದ ಜೊತೆಗೆ ಬಲರಾಮ ಮತ್ತು ಸುಭದ್ರಯ್ಯ ರಥವನ್ನು ಸಹ ಉರಳಿಸಲಾಗುತ್ತದೆ ಯಾರು ಈ ಸುಭದ್ರ ಮತ್ತು ಬಲರಾಮ ಇವರ ರಥವನ್ನು ಏಕೆ ಹೊರಡಿಸಲಾಗುತ್ತದೆ ಪ್ರತಿ ವರ್ಷ ಒರಿಸ್ಸಾದ ಕುರಿಯಲ್ಲಿ ಆಶಾಡ ಸಮಯದಲ್ಲಿ ಜಗನ್ನಾಥನ ರಥಯಾತ್ರೆ ನಡೆಯುತ್ತದೆ ಈ ರಥಯಾತ್ರೆಯಲ್ಲಿ ಬಲರಾಮ ಮತ್ತು ಸುಭದ್ರಯ್ಯ ರಥವು ಸೇರಿಕೊಂಡಿರುತ್ತದೆ ಬಲರಾಮ ಮತ್ತು ಸುಭದ್ರಯ್ಯ ಕೆಲವು ವಿಷಯಗಳು ಇಂದಿನ ಸಂಚಿಕೆಯಲ್ಲಿ ನಾವು ತಿಳಿಯೋಣ

ಬಲರಾಮನನ್ನು ಪರಾಕ್ರಮಿಗಳಲ್ಲಿ ಶ್ರೇಷ್ಠನಾದ ಬಲಶಾಲಿಯಾಗಿರುವ ಕಾರಣದಿಂದ ಬಲರಾಮ ಎಂದು ಕರೆಯಲಾಗುತ್ತದೆ ಬಲರಾಮನನ್ನು ಶೇಷನಾಗ ಮತ್ತು ಭಗವಾನ್ ಜಗನ್ನಾಥ ಎಂದು ಪರಿಗಣಿಸಲಾಗುತ್ತದೆ ಅಂದರೆ ಶ್ರೀಕೃಷ್ಣನನ್ನು ವಿಷ್ಣುವಿನ ಅವತಾರ ಎಂದು ಕಂಸನು ದೇವಕಿಯ ಆರು ಮಕ್ಕಳನ್ನು ಕೊಂದಾಗ ದೇವಕಿಯ ಹೊಟ್ಟೆಯಲ್ಲಿ ಬಲರಾಮ ಕಾಣಿಸಿಕೊಂಡನು ಎಂದು ಹೇಳಲಾಗುತ್ತದೆ ಯೋಗಮಾಯ ಅವನನ್ನು ತನ್ನ ಶಕ್ತಿಯಿಂದ ಬಾಬಾರ ಮನೆಯಲ್ಲಿ ವಾಸವಾಗಿದ್ದ ಶ್ರೀ ರೋಹಿಣಿ ಅವರ ಹೊಟ್ಟೆಯಲ್ಲಿ ಇಟ್ಟರು ಎಂದು ಹೇಳಲಾಗುತ್ತದೆ

ಆದುದ್ದರಿಂದಲೇ ಅವನಿಗೆ ಸಂಕರ್ಷಣ ಎಂಬ ಹೆಸರು ಸಹ ಬಂದಿತ್ತು ಶ್ರೀ ಕೃಷ್ಣ ಮತ್ತು ಬಲರಾಮನ ತಾಯಿ ಬೇರೆಯಾದರು, ತಂದೆ ಒಬ್ಬರೇ ಬಲರಾಮ ರೇವತಿಯನ್ನು ಮದುವೆಯಾಗುತ್ತಾನೆ ರೇವತಿಯ ಬಲರಾಮನಗಿಂತ ಎತ್ತರವಾಗಿ ಇರುತ್ತಾಳೆ ಇದರಿಂದ ಬಲರಾಮನು ತನ್ನ ನೇಗಿಲಿನಿಂದ ತನ್ನಂತೆ ಅವಳನ್ನು ಮಾಡಿಕೊಂಡನು

ಜಗನ್ನಾಥನ ರಕ್ತದಲ್ಲಿ ಬಲರಾಮನ ರಥವು ಸಹ ಇದೆ ಬಲರಾಮನು ಭೀಮ ಮತ್ತು ಅನೇಕ ಜನರಿಗೆ ಬುದ್ಧಿಯನ್ನು ಕಲಿಸಿದ್ದಾನೆ ಬಲರಾಮನಿಗೆ ಕೌರವರು ಮತ್ತು ಪಾಂಡವರು ಇಬ್ಬರು ಸಹ ಸಮಾನರು ಈ ಕಾರಣದಿಂದ ಇವರು ಯುದ್ಧದಲ್ಲಿ ಭಾಗವಹಿಸುವುದಿಲ್ಲ ಇದು ವಂಶವು ನಾಶವಾದ ನಂತರ ಬಲರಾಮನು ಸಮುದ್ರ ತೀರದಲ್ಲಿ ಆಸನವನ್ನು ಹಾಕಿ ತನ್ನ ದೇಹವನ್ನು ತ್ಯಜಿಸುತ್ತಾನೆ ಯಾರು ಈ ಸುಭದ್ರ ಸುಭದ್ರ ಶ್ರೀ ಕೃಷ್ಣನ ಸಹೋದರಿಯ ಸಹ ಆಗಿದ್ದಳು ಬಲರಾಮನು ಸುಭದ್ರಗಳನ್ನು ಕೌರವ ಕುಲದಲ್ಲಿ ಮದುವೆ ಆಗಬೇಕು ಎಂದು ಬಯಸಿದ್ದನು ಆದರೆ ಅರ್ಜುನನೊಂದಿಗೆ ಸುಭದ್ರಯ್ಯ ವಿವಾಹ ದ್ವಾರಕೆಯಲ್ಲಿ ನಡೆಯುತ್ತದೆ

ಮದುವೆಯಾದ ನಂತರ ದ್ವಾರಕಾದಲ್ಲಿ ಒಂದು ವರ್ಷ ವಾಸವಿರುತ್ತಾರೆ ಸುಭದ್ರಯ್ಯ ಮಗನು ಅಭಿಮನ್ಯು ಮಹಾಭಾರತದ ಚಕ್ರವ್ಯೂಹದಲ್ಲಿ ಸಿಕ್ಕಿ ಬಿದ್ದಾಗ ಅರ್ಜುನ ಏಳು ಜನರು ಸೇರಿ ಅವನನ್ನು ಹತ್ಯೆ ಮಾಡುತ್ತಾರೆ ನರಕಾಸುರನನ್ನು ಕೊಂದ ದಿನದಂದು ಭಗವಂತನಾದ ಶ್ರೀ ಕೃಷ್ಣನು ತನ್ನ ಸಹೋದರಿಯನ್ನು ಭೇಟಿ ಮಾಡಿದನು ಎಂದು ಹೇಳಲಾಗುತ್ತದೆ ಸುಭದ್ರೆ ತನ್ನ ಸಹೋದರನನ್ನು ಆಹ್ವಾನಿಸಿ ತನ್ನ ಕೈಯಿಂದಲೇ ಉಪಚರಿಸುತ್ತಾಳೆ ಪರಿಸರ ಪುರಿಯಲ್ಲಿ ಇರುವ ಜಗನ್ನಾಥರ ದೇವಾಲಯದಲ್ಲಿ ಬಲರಾಮ ಮತ್ತು ಸುಭದ್ರಯ್ಯ ಇಬ್ಬರ ವಿಗ್ರಹಗಳು ಕೃಷ್ಣನ ಕೈಯಲ್ಲಿ ಇತ್ತು ಎಂದು ಹೇಳಲಾಗುತ್ತದೆ ಈ ಕಾರಣದಿಂದ ಪೂರಿ ಜಗನ್ನಾಥದಲ್ಲಿ ನಡೆಯುವ ರಥಯಾತ್ರೆಯಲ್ಲಿ ಮೂರು ರಥಗಳು ಸಹ ಜರಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.