ಹಣ ಎಳೆದುಕೊಳ್ಳುವ ಹೂವು
ಆರ್ಥಿಕ ಸಮಸ್ಯೆ ಸಾಲದ ಸಮಸ್ಯೆ ಕೊರತೆಯನ್ನು ನೀಗಿಸುವ ಈ ಹೂವು ಯಾವುದು ಗೊತ್ತಾ

0 15

ಹಣ ಎಳೆದುಕೊಳ್ಳುವ ಹೂವು
ಆರ್ಥಿಕ ಸಮಸ್ಯೆ ಸಾಲದ ಸಮಸ್ಯೆ ಕೊರತೆಯನ್ನು ನೀಗಿಸುವ ಈ ಹೂವು ಯಾವುದು ಗೊತ್ತಾ?

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಈ ಒಂದು ಹೂವನ್ನು ಲಕ್ಷ್ಮಿಗೆ ಸಮರ್ಪಿಸಿದರೆ ಸಾವಿರ ಕಮಲದ ಹೂವನ್ನು ಶ್ರೀ ಲಕ್ಷ್ಮಿಗೆ ಸಮರ್ಪಿಸಿದಂತೆ ಆಗುತ್ತದೆ ನಮ್ಮ ಶಾಸ್ತ್ರದಲ್ಲಿ ಯಾವ ರೀತಿ ಹೇಳಿದ್ದಾರೆ ಎಂದರೆ ಭಿನ್ನಭಿನ್ನವಾದ ಮರಗಳಲ್ಲಿ ಭಿನ್ನಭಿನ್ನವಾದ ದೇವಾನುದೇವತೆಗಳ ಶಕ್ತಿಗಳು ವಾಸಮಾಡುತ್ತವೆ ಅರಳಿ ಮರದಲ್ಲಿ ಭಗವಂತ ವಿಷ್ಣು ತಾಯಿ ಲಕ್ಷ್ಮೀದೇವಿಯು ಹಾಗೂ ದೇವಾನುದೇವತೆಗಳು ವಾಸ ಮಾಡುತ್ತಾರೆ ಅದೇ ರೀತಿ ಬಿಲ್ಪತ್ರೆ ಮರದಲ್ಲಿ ಮಹಾಶಿವನು ವಾಸ ಮಾಡುತ್ತಾರೆ ಆದರೆ ಈ ಒಂದು ಹೂವನ್ನು ದೇವರಿಗೆ ಸಮರ್ಪಿಸುವುದರಿಂದ ಹೂವಿನಲ್ಲಿರುವ ಅಷ್ಟಲಕ್ಷ್ಮಿಯರ ಕೃಪೆಯು ಸಿಗುತ್ತದೆ ಇದರಿಂದ ನೀವು ಬೇಡಿಕೊಂಡ ಕೋರಿಕೆಗಳೆಲ್ಲ ಈಡೇರುತ್ತದೆ ಹಾಗಾದರೆ ಆ ಹೂವು ಯಾವುದು ಎಂದು ತಿಳಿಸಿಕೊಡುತ್ತೇನೆ.

ಶಂಕದ ಹೂವಿನಿಂದ ಈ ಪ್ರಯೋಗವನ್ನು ಮಾಡಬೇಕು ನಮ್ಮ ಶಾಸ್ತ್ರದಲ್ಲಿ ಹೇಳುವ ಪ್ರಕಾರ ಒಂದು ಶಂಕದ ಹೂವು ಸಾವಿರ ಕಮಲದ ಹೂವಿಗೆ ಸಮನಾಗಿರುತ್ತದೆ ತಾಯಿ ಲಕ್ಷ್ಮೀದೇವಿ ಗೆ ಈ ಒಂದು ಶಂಕದ ಹೂವನ್ನ ಅರ್ಪಿಸಿದರೆ ಸಾವಿರ ಕಮಲದ ಹೂವನ್ನು ಅರ್ಪಿಸಿದ ಹಾಗೆ ಆಗುತ್ತದೆ ಬಿಳಿ ಬಣ್ಣದ ಅಥವಾ ನೀಲಿಬಣ್ಣದ ಶಂಕದ ಹೂವನ್ನು ದೇವರಿಗೆ ಸಮರ್ಪಿಸ ಬಹುದು ಈ ಒಂದು ಹೂವನ್ನು ತಾಯಿ ಲಕ್ಷ್ಮೀದೇವಿಗೆ ಸಮರ್ಪಿಸುವುದರಿಂದ ಬಡವನು ಕೂಡ ಶ್ರೀಮಂತನಾಗುತ್ತಾನೆ ಹಾಗೆ ಹಣವೂ ಕೂಡ ಒಂದಲ್ಲಾ ಒಂದು ರೀತಿಯಲ್ಲಿ ನಿಮ್ಮ ಬಳಿ ಬಂದು ಸೇರುತ್ತದೆ ಈ ಚಿಕ್ಕ ಕೆಲಸವನ್ನು ಮಾಡಬೇಕಾದರೆ ನಂಬಿಕೆ ಎಂಬುದು ಅತಿ ಮುಖ್ಯವಾಗಿರುತ್ತದೆ ಆದ್ದರಿಂದ ನಂಬಿಕೆ ಇಟ್ಟು ಶ್ರದ್ಧೆ-ಭಕ್ತಿಯಿಂದ ತಾಯಿ ಲಕ್ಷ್ಮಿಯನ್ನು ಸ್ಮರಿಸಿಕೊಂಡು ಈ ಹೂವನ್ನು ತಾಯಿಗೆ ಸಮರ್ಪಿಸಿದರೆ ದೌರ್ಭಾಗ್ಯ ವೆಲ್ಲ ದೂರವಾಗಿ ಸೌಭಾಗ್ಯ ದೊರೆಯುತ್ತದೆ

ಈ ಒಂದು ಶಂಕದ ಹೂವನ್ನ ತೆಗೆದುಕೊಂಡು ತಾಯಿ ಲಕ್ಷ್ಮೀದೇವಿಯ ಚಿತ್ರಪಟದ ಮುಂದೆ ಅಥವಾ ವಿಗ್ರಹದ ಮುಂದೆ ತುಪ್ಪದ ದೀಪವನ್ನು ಹಚ್ಚಿ ರಾತ್ರಿಯ ಸಮಯದಲ್ಲಿ ಶ್ರೀ ಎಂಬುವ ಮಂತ್ರವನ್ನ ಉಚ್ಚರಿಸುತ್ತಾ ಈ ಶಂಕದ ಹೂವನ್ನ ಸಮರ್ಪಿಸಬೇಕು ಈ ಪ್ರಯೋಗದಿಂದ ಜನ್ಮಜನ್ಮಾಂತರದಿಂದ ಬಂದಂತಹ ಕಡುಬಡತನ ಕೂಡ ದೂರವಾಗಿ ಶ್ರೀಮಂತರಾಗಬಹುದು ಸಾಧ್ಯವಾದರೆ ಈ ಪ್ರಯೋಗವನ್ನು ಹುಣ್ಣಿಮೆಯ ರಾತ್ರಿಯ ಸಮಯದಲ್ಲಿ ಮಾಡಬೇಕು ಈ ರೀತಿ ಮಾಡುವುದರಿಂದ ನೀವು ಎಷ್ಟೇ ಬಡವರಾಗಿದ್ದರು ಕೂಡ ಶ್ರೀಮಂತರಾಗಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.