ಗಂಟಲಿನ ಎಲ್ಲಾ ಸಮಸ್ಯೆಗೂ ಒಂದೇ ಬೆಸ್ಟ್ ಮನೆ ಮದ್ದು.

0 3,785

ಗಂಟಲಿನ ಎಲ್ಲಾ ಸಮಸ್ಯೆಗೂ ಒಂದೇ ಬೆಸ್ಟ್ ಮನೆ ಮದ್ದು..

ಒಂದು ಲೋಟ ಆಗುವಷ್ಟು ನೀರನ್ನು ಬಿಸಿಗೆ ಇಡಬೇಕು ನೀರು ಸ್ವಲ್ಪ ಬಿಸಿಯಾಗುತ್ತಿದ್ದಂತೆಯೇ ಅದಕ್ಕೆ ಅರ್ಧ ಸ್ಪೂನು ಆಗುವಷ್ಟು ಓಂ ಕಾಳುಗಳನ್ನು ಹಾಕಬೇಕು ಇದನ್ನು ಚೆನ್ನಾಗಿ ಕುದಿಸಬೇಕು ಐದು ನಿಮಿಷಗಳವರೆಗೆ ಇದು ಕುದಿಯುವಾಗಲೇ ಈ ಓಂ ಕಾಳಿನ ವಾಸನೆ ನಮ್ಮ ತಲೆ ನೋವು ಕಡಿಮೆಯಾಗುತ್ತದೆ ಮತ್ತು ಗಂಟಲಿನಲ್ಲಿ ಸೋಂಕು ಉಂಟಾಗಿದ್ದರೆ ಗಂಟಲಿನಲ್ಲಿ ವೈರಲ್ ಇನ್ಫೆಕ್ಷನ್ ಗಳು ಆಗಿದ್ದರೆ ಇದರ ಹಬೆಯನ್ನು ತೆಗೆದುಕೊಂಡರೆ ಕಡಿಮೆಯಾಗುತ್ತದೆ ಇದು ಕುದಿಯುವಾಗಲೇ ಇದರಿಂದ ಒಳ್ಳೆಯ ವಾಸನೆ ಬರುತ್ತಿರುತ್ತದೆ ಇದರ ಹಬೆಯನ್ನು ತೆಗೆದುಕೊಳ್ಳುವುದು ತುಂಬಾ ಒಳ್ಳೆಯದು ಪೂರ್ತಿಯಾಗಿ

ಕುದಿದ ನಂತರ ಒಲೆಯನ್ನು ಆರಿಸಿಕೊಳ್ಳಿ ನಂತರ ಆ ನೀರನ್ನು ಒಂದು ಲೋಟಕ್ಕೆ ಹಾಕಿಕೊಳ್ಳಬೇಕು ನಂತರ ಇದಕ್ಕೆ ಅರ್ಧ ಚಮಚ ಅಡಿಗೆ ಸೋಡವನ್ನು ಹಾಕಬೇಕು ಅಡಿಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಿ ಅದನ್ನು ಸ್ವಲ್ಪ ತಣ್ಣಗೆ ಆಗಲು ಬಿಡಬೇಕು ಪೂರ್ತಿಯಾಗಿ ಬೆಚ್ಚಗಾದ ಮೇಲೆ ಇದರಿಂದ ಬಾಯಿ ಮುಕ್ಕಳಿಸಬಹುದು ಇದರಿಂದ ತ್ರೋಟ್ ಇನ್ಫೆಕ್ಷನ್ ಗಂಟಲಿನಲ್ಲಿ ಕಿರಿಕಿರಿ ಗಂಟಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ ಗಂಟಲಿನ ಸೋಂಕುಗಳನ್ನು ನಿವಾರಿಸಲು ತುಂಬಾ ಸಹಕಾರಿಯಾಗಿದೆ.

ಒಂದು ಸ್ವಲ್ಪ ಗಾತ್ರದಷ್ಟು ಹಸಿ ಶುಂಠಿಯನ್ನು ತೆಗೆದುಕೊಳ್ಳಬೇಕು ಆ ಹಸಿ ಶುಂಠಿಯನ್ನು ಜಜ್ಜಿ ಕೊಳ್ಳಬೇಕು ಈ ಹಸಿ ಶುಂಠಿ ನಮಗೆ ಗಂಟಲು ನೋವು ಇದ್ದರೆ ಗಂಟಲಿನಲ್ಲಿ ಕಫ ಇದ್ದರೆ ಇದನ್ನು ನಿವಾರಿಸಲು ತುಂಬಾ ಸಹಾಯಕಾರಿ ನಾವು ಟೀ ಮಾಡುವಾಗ ಅದರಲ್ಲಿ ಹಸಿ ಶುಂಠಿಯನ್ನು ಸೇರಿಸಬಹುದು ಇದರಿಂದ ಕಷಾಯ ಮಾಡಿಕೊಂಡು ಕುಡಿಯಬಹುದು ಈಗ ಜಜ್ಜಿದ ಹಸಿ ಶುಂಠಿಗೆ ಎರಡು ಸಣ್ಣ ಗಾತ್ರದಷ್ಟು ಕಲ್ಲು ಸಕ್ಕರೆಯನ್ನು ಹಾಕಬೇಕು ಕೆಂಪು ಕಲ್ಲು ಸಕ್ಕರೆ ಆದರೆ ತುಂಬಾ ಒಳ್ಳೆಯದು ನಂತರ ಕಲ್ಲು ಸಕ್ಕರೆಯನ್ನು ಶುಂಠಿಯ ಜೊತೆಗೆ ಚೆನ್ನಾಗಿ ಜಜ್ಜಬೇಕು ಯಾವಾಗಲೂ ನಾವು ಸಕ್ಕರೆಯನ್ನು ಬಳಸುವ ಬದಲು ಕಲ್ಲು ಸಕ್ಕರೆಯನ್ನು ಬಳಸಬೇಕು ಇದು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು ಅದರಲ್ಲೂ ಮುಖ್ಯವಾಗಿ ಗಂಟಲು ನೋವು, ಕೆಮ್ಮು ಗಂಟಲು ಕಿರಿಕಿರಿ ಹಾಗೆ ಕಫ ಎಲ್ಲ ಇದ್ದಾಗ ಕಲ್ಲು ಸಕ್ಕರೆ ತುಂಬಾನೇ ಒಂದು ಪರಿಣಾಮ ಬೀರುತ್ತದೆ

ಅದರಲ್ಲೂ ಕೆಂಪು ಬಣ್ಣದ ಕಲ್ಲು ಸಕ್ಕರೆ ಯಾದರೆ ತುಂಬಾ ಒಳ್ಳೆಯದು ಇವೆರಡನ್ನು ಚೆನ್ನಾಗಿ ಜಜ್ಜಿದ ನಂತರ ಎರಡು ಚೆನ್ನಾಗಿ ಮಿಶ್ರಣ ಆಗಿರುತ್ತದೆ ನಂತರ ಇದನ್ನು ನಿಧಾನವಾಗಿ ಅಗಿದು ರಸವನ್ನು ನುಂಗಬೇಕು ಈ ರೀತಿ ಮಾಡುವುದರಿಂದ ತ್ರೋಟ್ ಇನ್ಫೆಕ್ಷನ್ ಗಂಟಲು ನೋವು ನಿವಾರಣೆಯಾಗುತ್ತದೆ ಇದನ್ನು ದಿನಕ್ಕೆ ಕನಿಷ್ಠ ಎರಡು ಬಾರಿಯಾದರೂ ಮಾಡಬೇಕು ಗಂಟಲು ಕಿರಿಕಿರಿ,ಗಂಟಲು ನೋವು ಹಾಗೂ ಗಂಟಲಿನ ಸೋಂಕು ಆಗಿದ್ದರೆ ನಾವು ತಿಳಿಸಿದ ಎರಡು ಮನೆಮದ್ದುಗಳನ್ನು ಮಾಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.