ಅಬ್ಬಾ ಇದೆಷ್ಟು ಅದ್ಭುತ ಈರುಳ್ಳಿ ತಿನ್ನುವ ಪ್ರತಿಯೊಬ್ಬರೂ ತಪ್ಪದೆ ತಿಳಿಯಿರಿ

0 163

ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ನೋಡಿ ಈರುಳ್ಳಿಗೆ ಉಳ್ಳಾಗಡ್ಡಿ ಅಂತ ಕರೀತಾರೆ ಆದರೆ ಅದು ಹುಳ ಗಡ್ಡೆ ಅಲ್ಲ ಒಳ್ಳೆಯ ಗಡ್ಡೆ ಅಂತ ಅರ್ಥ ನೋಡಿ ಒಳ್ಳೆಯ ಗಡ್ಡೆ ಅಂದ್ರೆ ಅದು ಒಳ್ಳೇದ್ ಮಾಡುತ್ತೆ ಅದಕ್ಕೆ ಒಳ್ಳೆಯ ಗಡ್ಡೆ ಅಂತ ಹೆಸರು ಇಟ್ಟಿದ್ದಾರೆ ಅದುನ್ನ ಹೇಳ್ತಾ ಹೇಳ್ತಾ ಅಪಪ್ರಚಾರ ಆಗಿ ಒಳ್ಳೆಯ ಗಡ್ಡೆ ಹೋಗಿ ಉಳ್ಳಾಗಡ್ಡೆ ಆಯ್ತು ಇದಕ್ಕೆ ಯಾಕೆ ಒಳ್ಳೆ ಗಡ್ಡೆ ಅಂತಾರೆ ಅಂದ್ರೆ ಸ್ನೇಹಿತರೆ ಈರುಳ್ಳಿ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ .

ಕೊಬ್ಬಿನ ಅಂಶವನ್ನು ಕಡಿಮೆ ಮಾಡುತ್ತದೆ ತೂಕವನ್ನು ಕಡಿಮೆ ಮಾಡುತ್ತದೆ ಇದು ಜೀರ್ಣಕಾರಕ ಆಹಾರವನ್ನು ಸಂಪೂರ್ಣವಾಗಿ ಜೀರ್ಣ ಮಾಡುತ್ತದೆ ದೇಹಕ್ಕೆ ಸಲ್ಲಿಸುತ್ತದೆ ಮತ್ತೆ ಇದು ಕ್ರಿಮಿಗಳು ಹೊಟ್ಟೆಯಲ್ಲಿರುವಂತಹ ಜಂತುಹುಳ ಅಂತ ಹುಳ ಇಂಥಹುಳ ಎಲ್ಲವನ್ನು ಕೊಕ್ಕೆ ಹುಳಗಳನ್ನು ನಾಶ ಮಾಡುತ್ತದೆ ಈರುಳ್ಳಿ ಒಳ್ಳೆಯ ಕಾಮ ಉತ್ತೇಜಕ್ಕವು ಹೌದು ಹಾಗಾಗಿ ಪೂರ್ವಜರು ಆಧ್ಯಾತ್ಮಿಕ ಸ್ಥಾನಕ್ಕೆ ಅಡ್ಡಿಯಾಗಬಾರದು ಅಂತ ಈರುಳ್ಳಿಯ ಬಳಕೆಯನ್ನು ವಿದ್ಯಾರ್ಥಿಗಳು ಸನ್ಯಾಸಿಗಳು ಮತ್ತೆ ಆಧ್ಯಾತ್ಮಿಕ ಜೀವನವನ್ನು ಬಯಸುವವರು ಬಳಕೆ ಮಾಡಬಾರದು ಅಂತ ತಿಳಿಸಿಕೊಟ್ಟಿದ್ದಾರೆ.

ಆದರೆ ಸಂಸಾರಿಗಳು ಸಂಸಾರ ಮಾಡುವವರು ಈರುಳ್ಳಿಯನ್ನು ಹೆಚ್ಚಾಗಿ ಬಳಸುವುದರಿಂದ ಅವರ ಕಾಮವನ್ನು ಉತ್ತೇಜನಗೊಳಿಸುತ್ತದೆ ಕೂಡ ಕಾಮ ಪ್ರತಿಯೊಬ್ಬರ ಜೀವನಕ್ಕೆ ಅವಶ್ಯಕವಾಗಿರುವಂತಹದ್ದು ಕೂಡ ಮನುಷ್ಯನ ಜೀವನ ಸಾರ್ಥಕ ಆಗೋದು ಯಾವಾಗ ಧರ್ಮ ಅರ್ಥ ಕಾಮ ಮತ್ತು ಮೋಕ್ಷ ಸಾಧಿಸಿದಾಗ ಜೀವನಕ್ಕೆ ಧರ್ಮ ಬೇಕು ಅರ್ಥ ಬೇಕು ಅರ್ಥ ಅಂದ್ರೆ ಹಣ ಅರ್ಥಶಾಸ್ತ್ರ ಅಷ್ಟೇ ಮಾತ್ರವಲ್ಲ ಅರ್ಥಪೂರ್ಣವಾಗಿ ಅರ್ಥವನ್ನು ಗಳಿಸಿರಬೇಕು

ಅದಕ್ಕೋಸ್ಕರ ಅದಕ್ಕೆ ಅರ್ಥ ಅಂತ ಕರೀತಾರೆ ಅದರ ಜೊತೆಗೆ ಕಾಮನು ಬೇಕು ಅರ್ಥವನ್ನು ಸಾಧಿಸಿದರೆ ಧರ್ಮವನ್ನು ಸಾಧಿಸಿದರೆ ಸಾಲುವುದಿಲ್ಲ ಕಾಮವನ್ನು ಅನುಭವಿಸಿದರೆ ನಿಮಗೆ ಮೋಕ್ಷ ದೊರೆಯುತ್ತದೆ ನಿಮಗೆ ಮೋಕ್ಷ ಬೇಕು ಅಂದ್ರೆ ಈ ಮೂರು ಅತ್ಯವಶ್ಯಕ ಯಾವುದನ್ನು ಆಲಕ್ಷ ಮಾಡುವಂತಿಲ್ಲ ಮಾಡಿವಂತಿಕೆ ಸಮಾಜದಲ್ಲಿ ಕಾಮದ ಬಗ್ಗೆ ಮಾತಾಡ್ಬಿಟ್ರೆ ಏನ್ ಅನ್ಕೋತಾರೆ ಏನ್ ಅನ್ಕೋತಾರೆ ತಪ್ಪು ಅದು ಜೀವನದ ಒಂದು ಹಾಸು ಹೊಕ್ಕಾಗುತ್ತದೆ ಈರುಳ್ಳಿಯ ಮಹತ್ವವನ್ನು ತಿಳಿಸಿ ಹೇಳಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.