ದಿನ ಭವಿಷ್ಯ

0 7

ದಿನ ಭವಿಷ್ಯ

ಮೇಷ ರಾಶಿ: ಮಾತಿನಂತಿ ನಡೆದುಕೊಳ್ಳುವ ಪ್ರಯತ್ನವನ್ನು ಮಾಡುವಿರಿ ಹಿರಿಯರೊಂದಿಗೆ ಮನಸ್ತಾಪಗಳು ಉಂಟಾಗುವ ಸಾಧ್ಯತೆ ಇದೆ ಉದ್ಯೋಗದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದಂತಹ ಸ್ಥಿತಿ ಎದುರಾಗಲಿದೆ ಎಚ್ಚರವನ್ನು ವಹಿಸಬೇಕು

ವೃಷಭ ರಾಶಿ: ಹಳೆಯ ಸಾಲಗಳು ಮರುಪಾವತಿ ಆಗುತ್ತದೆ ಬೇಡವಾದ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಂಭವ ಕೂಡ ಇದೆ ಆತುರತೆಯ ನಿರ್ಣಯಗಳು ಅಪಾಯವನ್ನು ತರಬಹುದು ಅತಿ ವಿಶ್ವಾಸದಿಂದ ಇರುವ ವ್ಯಕ್ತಿಗಳೇ ಎದುರಾಗುವ ಸಂಭವವಿದೆ

ಮಿಥುನ ರಾಶಿ: ಜವಾಬ್ದಾರಿಯ ನಿಮಿತ್ತ ದೂರ ಪ್ರಯಾಣದ ಸಾಧ್ಯತೆ ಇದೆ ಉದ್ಯೋಗದಲ್ಲಿ ಪ್ರಗತಿ ಇರುವುದು ಅಹಂ ಭಾವದಿಂದ ಕಠಿಣ ಪರಿಸ್ಥಿತಿಗಳನ್ನು ಎದುರಿಸುವ ಪ್ರಸಂಗ ಎದುರಾಗಬಹುದು ಎಚ್ಚರಿಕೆ ವಹಿಸಬೇಕು ನಮ್ರತೆಗೆ ಯೋಗ್ಯ ಸನ್ಮಾನಗಳು ದೊರೆಯುವುದು

ಕಟಕ ರಾಶಿ: ಸಹೋದರರು ಮಿತ್ರರು ಬೆನ್ನೆಲುಬಾಗಿ ನಿಲ್ಲುವರು ಧೈರ್ಯ ಪ್ರವೃತ್ತಿಯು ಉತ್ತಮ ಫಲವನ್ನು ಕೊಡುವುದು ಹಳೆಯ ಬಾಕಿ ವಸೂಲ್ ಆಗುತ್ತದೆ ವ್ಯಾಜ್ಯಗಳು ಅಂತ್ಯ ಕಾಣುವುದು ಗೃಹಸೌಖ್ಯ ಇರುತ್ತದೆ

ಸಿಂಹ ರಾಶಿ: ಎಲ್ಲವನ್ನು ಹಗುರವಾಗಿ ಕಾಣುವುದರಿಂದ ಸಣ್ಣ ವಿಷಯವು ದೊಡ್ಡ ಸಮಸ್ಯೆಯಾಗಿ ಕಾಣುತ್ತದೆ ಹಣಕಾಸಿನ ತೊಂದರೆಗಳು ಕಂಡುಬರುತ್ತದೆ ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆ ಇದೆ ಎಚ್ಚರಿಕೆ ವಹಿಸಬೇಕು

ಕನ್ಯಾ ರಾಶಿ: ಸಾಮಾಜಿಕ ಕ್ಷೇತ್ರಗಳಲ್ಲಿ ಮಾನ ಸನ್ಮಾನಗಳು ದೊರೆಯುತ್ತದೆ ನೌಕರರ ತೊಂದರೆಗಳು ನಿವಾರಣೆಯಾಗುತ್ತದೆ ಔದ್ಯೋಗಿಕ ಪ್ರವಾಸ ಯೋಗ ಕೂಡ ಇದೆ ಕೊಟ್ಟಿರುವ ಸಾಲ ಮರುಪಾವತಿಯಾಗುತ್ತದೆ

ತುಲಾ ರಾಶಿ: ಕೈ ಹಾಕಿದ ಕೆಲಸ ಕಾರ್ಯಗಳು ನಿರಂತರವಾಗಿ ಪೂರ್ಣಗೊಳ್ಳುತ್ತದೆ ಉತ್ತಮವಾದ ಸಮಯ ಇರುವುದರಿಂದ ಮನೆಯಲ್ಲಿ ಸಂಭ್ರಮದ ವಾತಾವರಣ ಕಂಡುಬರುತ್ತದೆ ಹೊಸ ಯೋಜನೆಗಳಿಗೆ ಚಾಲನೆ ದೊರೆಯುತ್ತದೆ

ವೃಶ್ಚಿಕ ರಾಶಿ: ಲೇವಾದೇವಿ ವ್ಯವಹಾರದಲ್ಲಿ ಅನಿರೀಕ್ಷಿತ ಏರಿಕೆ ಕಂಡುಬರುತ್ತದೆ ಸಂಗಡಿಗರು ಸಹಕಾರ ತೋರುವದರಿಂದ ನಿರಾತಂಕ ಜೀವನ ಇರುತ್ತದೆ ಮಾಡುವ ಕಾರ್ಯಗಳಲ್ಲಿ ಯಶಸ್ಸು ಕೂಡ ದೊರೆಯುತ್ತದೆ ಇಂದು ಆರ್ಥಿಕ ಸಂಕಷ್ಟ ದೂರವಾಗುವ ದಿನವಾಗಿದೆ

ಧನಸ್ಸು ರಾಶಿ: ಮನೆ, ನಿವೇಶನ ಆಸ್ತಿ ಖರೀದಿ ಯೋಗ ಇದೆ ವ್ಯವಹಾರದಲ್ಲಿ ಜಾಗೃತಿ ಇರಲಿ ವ್ಯಾಪಾರ ಉತ್ತಮವಾಗಿರುತ್ತದೆ ದೋಷ ಪರಿಹಾರಕ್ಕಾಗಿ ಜಲ ದಾನ ಮಾಡಬೇಕು

ಮಕರ ರಾಶಿ: ಭಾವುಕತೆಯಿಂದ ಕಾರ್ಯ ಸಾಧಿಸಲು ಪ್ರಯತ್ನಿಸಿ ಸ್ವಾವಲಂಬಿ ವ್ಯವಹಾರಗಳಲ್ಲಿ ಹೂಡಿಕೆ ಬೇಡ ಸಂಶಯದ ನಡೆಯಿಂದ ಮನಸ್ತಾಪಗಳು ಉಂಟಾಗುತ್ತದೆ ಸಣ್ಣಪುಟ್ಟ ಕೆಲಸಗಳಲ್ಲು ವಿಳಂಬವಾಗುವ ಸಾಧ್ಯತೆಗಳು ಇದೆ ಅಭದ್ರತೆ ಕಾಡುವುದು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು

ಕುಂಭ ರಾಶಿ: ಒಳ್ಳೆಯ ಮಾತುಗಳಿಂದ ಸಂಬಂಧಗಳು ಸುಧಾರಿಸುತ್ತದೆ ಸ್ನೇಹಿತರಲ್ಲಿ ಮನಸ್ತಾಪಗಳು ದೂರವಾಗುತ್ತದೆ ಅತಿ ಶಕ್ತಿ ಹಾಕಿ ದುಡಿಯುವುದರಿಂದ ಕಾರ್ಯಗಳು ಭಾರವಾಗುತ್ತದೆ ಉದ್ಯೋಗದ ಹೊರತಾಗಿ ಬೇರೆ ಕೆಲಸಗಳಿಗೂ ಕೂಡ ಗಮನ ಹರಿಸಬೇಕು

ಮೀನ ರಾಶಿ: ದಿಟ್ಟತನ,ಮನಸ್ ಧೈರ್ಯ,ನೇರ,ನಿಷ್ಠೆ ನಡವಳಿಕೆಗಳಿಗೆ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ನಿಮ್ಮ ನಿರ್ಧಾರಗಳು ಪರಿವರ್ತನೆಗೆ ಕಾರಣವಾಗುವುದು ಅವಿವಾಹಿತರಿಗೆ ವಿವಾಹ ಯೋಗ ಇಂದು ಕೂಡಿಬರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.