ಮಿಥುನ ರಾಶಿ ಫೆಬ್ರವರಿ 2023 ಸಂಪೂರ್ಣ ರಾಶಿ ಭವಿಷ್ಯ

ಮಿಥುನ ರಾಶಿ ಫೆಬ್ರವರಿ 2023 ಸಂಪೂರ್ಣ ರಾಶಿ ಭವಿಷ್ಯ ನಮಸ್ಕಾರ ಸ್ನೇಹಿತರೆ,ನಿಮ್ಮ ರಾಶಿಗೆ ಅನುಗುಣವಾಗಿ ಫೆಬ್ರವರಿ ತಿಂಗಳ ರಾಶಿ ಭವಿಷ್ಯವನ್ನು ತಿಳಿಯೋಣ ನಿಮ್ಮ ರಾಶಿ ಫಲವನ್ನು 5 ಘಟ್ಟಗಳಲ್ಲಿ ವಿಶ್ಲೇಷಿಸುತ್ತೇವೆ ಹಣಕಾಸು ವೃತ್ತಿ ಜೀವನ ಆರೋಗ್ಯ ಶಿಕ್ಷಣ ಕುಟುಂಬ ಮತ್ತು ಸಂಬಂಧ ಮಿಥುನ ರಾಶಿ ರಾಶಿ ಚಕ್ರದ ಮೂರನೇ ಜ್ಯೋತಿಷ್ಯ ಚಿನ್ಹೆ ಇದು ಮೃಗಶಿರ ನಕ್ಷತ್ರದ ಮೂರು ಮತ್ತು ನಾಲ್ಕನೇ ಪಾದ ಹರಿದ್ರ ನಕ್ಷತ್ರದ ನಾಲ್ಕನೇ ಪಾದ ಪುನರ್ವಸತಿ ನಕ್ಷತ್ರದ ಒಂದು ಎರಡು ಮೂರನೇ ಪಾದದ ಅಡಿಯಲ್ಲಿ […]

Continue Reading

ಇಂದು ವಿಶೇಷವಾದ ಮೌನಿ ಅಮಾವಾಸ್ಯೆ ಲಕ್ಷ್ಮೀದೇವಿಯ ಕೃಪೆ ಈ ರಾಶಿಯವರಿಗೆ ರಾಜಯೋಗ ಆರಂಭ

ಇಂದು ವಿಶೇಷವಾದ ಮೌನಿ ಅಮಾವಾಸ್ಯೆ ಲಕ್ಷ್ಮೀದೇವಿಯ ಕೃಪೆ ಈ ರಾಶಿಯವರಿಗೆ ರಾಜಯೋಗ ಆರಂಭ ಇಂದು ವಿಶೇಷವಾದ ಮೌನಿ ಅಮಾವಾಸ್ಯೆ ಲಕ್ಷ್ಮಿ ದೇವಿಯ ಕೃಪೆಯಿಂದ ಈ ರಾಶಿಯವರಿಗೆ ರಾಜಯೋಗ ಆರಂಭವಾಗಲಿದೆ ಜನವರಿ 24 ನೇ ತಾರೀಕಿನಂದು ಮೌನಿ ಅಮಾವಾಸ್ಯೆ ಇದೇ ಇನ್ನು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿ ತಿಂಗಳು ಬರುವ ಅಮಾವಾಸ್ಯೆಗೆ ಒಂದು ವಿಶೇಷವಾದ ಪ್ರಾಮುಖ್ಯತೆಯನ್ನು ಕೊಡಲಾಗಿದೆ ಈ ಪುಷ್ಯ ಮಾಸದಲ್ಲಿ ಬರುವ ಮೌನಿಯಮಾವಾಸ್ಯೆಗೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಮಹತ್ವದ ಸ್ಥಾನವನ್ನು ಕೊಡಲಾಗಿದೆ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ […]

Continue Reading

ಯಾವುದೇ ತಿಂಗಳಿನ 9,18, 27 ರಂದು ಜನಿಸಿದವರ 2023ರ ವರ್ಷ ಭವಿಷ್ಯ

ಯಾವುದೇ ತಿಂಗಳಿನ 9,18, 27 ರಂದು ಜನಿಸಿದವರ 2023ರ ವರ್ಷ ಭವಿಷ್ಯ ನೀವು ಯಾವುದೇ ತಿಂಗಳಿನ 9,18,27 ನೇ ತಾರೀಕು ಹುಟ್ಟಿದ್ದರೆ ನಿಮ್ಮ ಜನ್ಮ ಸಂಖ್ಯೆ ಒಂಬತ್ತು ಆಗಿರುತ್ತದೆ ಈ ಜನ್ಮ ಸಂಖ್ಯೆಯನ್ನು ಆಳುವ ಗ್ರಹ ಕುಜ ಈ ಪೈಕಿ 9ನೇ ತಾರೀಖಿನಲ್ಲಿ ಹುಟ್ಟಿದವರ ಮೇಲೆ ಕುಜನ ಪ್ರಭಾವ ಹೆಚ್ಚಾಗಿರುತ್ತದೆ ಆದರೆ 18ನೇ ತಾರೀಖಿನಲ್ಲಿ ಹುಟ್ಟಿದವರ ಮೇಲೆ ರವಿ, ಶನಿ ಹಾಗೂ ಕುಜ ಮತ್ತು 27ನೇ ತಾರೀಕಿನಲ್ಲಿ ಹುಟ್ಟಿದವರ ಮೇಲೆ ಚಂದ್ರ, ಕೇತು ಹಾಗೂ ಕುಜ ಗ್ರಹಗಳ […]

Continue Reading

ಧನಸ್ಸು ರಾಶಿ ಫೆಬ್ರವರಿ 2023 ಮಾಸ ಭವಿಷ್ಯ

ಧನಸ್ಸು ರಾಶಿ ಫೆಬ್ರವರಿ 2023 ಮಾಸ ಭವಿಷ್ಯ ಧನಸ್ಸು ರಾಶಿ ರಾಶಿ ಚಕ್ರದ ಒಂಬತ್ತನೇ ಜ್ಯೋತಿಷ್ಯ ಚಿನ್ಹೆ ಇದು ಮೂಲ ನಕ್ಷತ್ರದ ನಾಲ್ಕು ಪಾದಗಳು ಪೂರ್ವಾಷಾಡ ನಕ್ಷತ್ರದ ನಾಲ್ಕು ಪಾದಗಳು ಉತ್ತರ ಆಷಾಢ ನಕ್ಷತ್ರದ ಒಂದನೇ ಪಾದದ ಅಡಿಯಲ್ಲಿ ಜನಿಸಿದವರು ಧನುರ್ ರಾಶಿಗೆ ಬರುತ್ತಾರೆ ಈ ರಾಶಿಯ ಅಧಿಪತಿ ಗುರು ಕುಟುಂಬ ಮತ್ತು ಸಂಬಂಧ ಕುಟುಂಬ ಸದಸ್ಯರೊಂದಿಗೆ ನೀವು ಉತ್ತಮ ಸಮಯವನ್ನು ಹೊಂದಿರುತ್ತೀರಿ ಮದುವೆಗಾಗಿ ವಧು ವರರ ಅನ್ವೇಷಣೆಯಲ್ಲಿ ಇರುವವರಿಗೆ ಶುಭಫಲ ದೊರೆಯಲಿದೆ ಸಂತಾನ ಅಪೇಕ್ಷೆ ಇರುವವರೆಗೂ […]

Continue Reading

ಸಜ್ಜೆ ರೊಟ್ಟಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕೆಂದರೆ

ಸಜ್ಜೆ ರೊಟ್ಟಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ಯಾಕೆಂದರೆ ಶೀತ ವಾತಾವರಣದಲ್ಲಿ ಸೇವಿಸುವ ಅತ್ಯುತ್ತಮ ಆಹಾರ ಸಜ್ಜೆ ಇದು ಅನೇಕ ಪ್ರಯೋಜನಗಳನ್ನು ಹೊಂದಿದೆ ಸಾಮಾನ್ಯವಾಗಿ ಭಾರತದ ಉತ್ತರ ಮತ್ತು ದಕ್ಷಿಣ ಭಾರತೀಯರು ಸಜ್ಜೆ ರೊಟ್ಟಿಯನ್ನು ತಯಾರಿಸಿ ತಿನ್ನುತ್ತಾರೆ ಭಾರತವನ್ನು ಹೊರತುಪಡಿಸಿ ಆಫ್ರಿಕಾದ ಜನರು ಸಹ ಇದನ್ನು ಬೆಳೆಯುತ್ತಾರೆ ಮೆಕ್ಕೆಜೋಳ ಅಥವಾ ಗೋದಿ ಬೆಳೆಯದ ಭೂಮಿಯಲ್ಲಿ ಸಜ್ಜೆಯನ್ನು ಸುಲಭವಾಗಿ ಬೆಳೆಯಬಹುದು ಇದು ಆಮ್ಲಿಕರಣವನ್ನು ಸಹ ತಡೆದುಕೊಳ್ಳುತ್ತದೆ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ […]

Continue Reading

ಪವನ ಪುತ್ರ ಹನುಮಾನನಿಗೆ ಗಧೆ ಕೊಟ್ಟಿದ್ದು ಯಾರು

ಪವನ ಪುತ್ರ ಹನುಮಾನನಿಗೆ ಗಧೆ ಕೊಟ್ಟಿದ್ದು ಯಾರು ಹನುಮನನ್ನು ನೆನೆದರೆ ಕಷ್ಟಗಳನ್ನು ಅಂತ್ಯ ಮಾಡುತ್ತಾನೆ ಎಂಬ ನಂಬಿಕೆ ಇದೆ ಹಾಗಾಗಿ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಹನುಮನನ್ನು ಎಲ್ಲರೂ ಇಷ್ಟಪಡುತ್ತಾರೆ ಇನ್ನು ಹನುಮನ ಆಯುಧ ಯಾವುದು ಎಂದರೆ ಗದೆ ಹಾಗಾದ್ರೆ ಹನುಮನಿಗೆ ಈ ಗಾದೆ ಹೇಗೆ ಸಿಕ್ಕಿತು ಎನ್ನುವುದರ ಬಗ್ಗೆ ಮಾಹಿತಿ ತಿಳಿಯೋಣ ಬಾಲ್ಯದಲ್ಲಿ ಹನುಮಂತ ಸೂರ್ಯನನ್ನೇ ಹಣ್ಣೆಂದು ತಿನ್ನಲು ಹೋದ ಹನುಮಂತ ಏನಾದರೂ ಸೂರ್ಯನನ್ನು ತಿಂದರೆ ಇಡೀ ವಿಶ್ವವೇ ಕತ್ತಲಾಗುತ್ತದೆ ಎಂದು ಇಂದ್ರ ತನ್ನ ವಜ್ರಾಯುಧದಿಂದ […]

Continue Reading

ಈ ಮೂರು ರಾಶಿಯವರಿಗೆ ಅಕ್ಷಯ ಪಾತ್ರೆಯಿಂದ ಉಕ್ಕಲಿದೆ ಹಣ

ಈ ಮೂರು ರಾಶಿಯವರಿಗೆ ಅಕ್ಷಯ ಪಾತ್ರೆಯಿಂದ ಉಕ್ಕಲಿದೆ ಹಣ 2023 ಬಂದಿದ್ದೆ ಬಂದಿದ್ದು ಹೌದು ಈ ರಾಶಿಯವರಿಗೆ ಅದೃಷ್ಟವೋ ಅದೃಷ್ಟ ಇವರಿಗೆ ಸಾಕ್ಷಾತ್ ಕುಬೇರನ ಅನುಗ್ರಹ ಸಿಗಲಿದೆ 2023ರಲ್ಲಿ ಇವರು ಏನೇ ಕೆಲಸ ಮಾಡಿದರು ಅವರ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಆ ಮೂರು ಅದೃಷ್ಟವಂತ ರಾಶಿಗಳು ಯಾವುವು ಎಂದು ತಿಳಿಯೋಣ ಮೊದಲನೆಯದಾಗಿ ವೃಶ್ಚಿಕ ರಾಶಿ: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕುಬೇರದೇವ ಈ ರಾಶಿಯವರ ಮೇಲೆ ಸದಾ ಆಶೀರ್ವಾದವನ್ನು ಕರುಣಿಸಲಿದ್ದಾನೆ ಈ ವರ್ಷ ಈ ರಾಶಿಯವರಿಗೆ ಸಾಕಷ್ಟು ಅದೃಷ್ಟವನ್ನು […]

Continue Reading

ಕೆಂಪಕ್ಕಿ ಅನ್ನ ತಿನ್ನುವುದರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತದೆ ಗೊತ್ತಾ

ಕೆಂಪಕ್ಕಿ ಅನ್ನ ತಿನ್ನುವುದರಿಂದ ದೇಹದ ಮೇಲೆ ಪರಿಣಾಮ ಏನಾಗುತ್ತದೆ ಗೊತ್ತಾ ಇತ್ತೀಚಿನ ದಿನಗಳಲ್ಲಿ ಎಲ್ಲಾ ಆಹಾರ ಪದಾರ್ಥಗಳು ಕಲಬೆರಿಕೆಯಿಂದ ಇರುವುದು ಹೆಚ್ಚಾಗಿದೆ ಇದರಿಂದ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಹಾಗಾಗಿ ನಾವು ತಿನ್ನುವಂತಹ ಆಹಾರದ ಕ್ರಮ ಸರಿ ಇದ್ದಾಗ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಪ್ರತಿಯೊಬ್ಬರು ಅನ್ನವನ್ನು ಪ್ರತಿದಿನ ಬಳಸೇ ಬೆಳೆಸುತ್ತಾರೆ ಬಿಳಿ ಅಕ್ಕಿಯಿಂದ ಅನ್ನ ಮಾಡಿ ಊಟ ಮಾಡುತ್ತಾರೆ ಆದರೆ ನಮ್ಮ ಆರೋಗ್ಯಕ್ಕೆ ಬಿಳಿ ಅಕ್ಕಿಯ ಬದಲಾಗಿ ಕೆಂಪಕ್ಕಿ ಅನ್ನ ತುಂಬಾ ಒಳ್ಳೆಯದು ನಾವು ಬಳಸುವಂತಹ […]

Continue Reading