ಚಿಕ್ಕ ಮಕ್ಕಳಿಗೆ ಶೀತ ನೆಗಡಿ ಸಮಸ್ಯೆ ಇದ್ದರೆ ಈ ಎಲೆಯಿಂದ ಹೀಗೆ ಮಾಡಿ ಸಾಕು

0 17

ಚಿಕ್ಕ ಮಕ್ಕಳಿಗೆ ಶೀತ ನೆಗಡಿ ಸಮಸ್ಯೆ ಇದ್ದರೆ ಈ ಎಲೆಯಿಂದ ಹೀಗೆ ಮಾಡಿ ಸಾಕು

ಮೊದಲನೆಯದಾಗಿ ಹಸುವಿನ ಹಾಲಿನಿಂದ ಮಾಡಿರುವ ತುಪ್ಪವನ್ನು ತೆಗೆದುಕೊಳ್ಳಿ ಕಾಲು ಚಮಚ ತುಪ್ಪ ತೆಗೆದುಕೊಳ್ಳಬೇಕು ತುಪ್ಪವನ್ನು ಒಂದು ಚಿಕ್ಕದಾದ ಬಟ್ಟಲಿಗೆ ಹಾಕಿ ಅದನ್ನು ಸ್ವಲ್ಪ ಬಿಸಿ ಮಾಡಿಕೊಳ್ಳಬೇಕು ಅದಕ್ಕೆ ಒಂದು ತುಳಸಿ ಎಲೆಯನ್ನು ಹಾಕಬೇಕು ಮಕ್ಕಳಿಗೆ ಶೀತ, ನೆಗಡಿ ಆಗಿದ್ದರೆ ತುಳಸಿ ತುಂಬಾ ಒಳ್ಳೆಯದು ತುಳಸಿಯ ಎಲೆಯನ್ನು ತುಪ್ಪದೊಂದಿಗೆ ಚೆನ್ನಾಗಿ ಬಿಸಿ ಮಾಡಬೇಕು ಇದು ಚೆನ್ನಾಗಿ ಬಿಸಿಯಾದ ಮೇಲೆ ಅದನ್ನು ಸ್ವಲ್ಪ ತಣ್ಣಗೆ ಆಗುವ ಹಾಗೆ ಬಿಡಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸ್ವಲ್ಪ ಬೆಚ್ಚಗಾದ ಮೇಲೆ ಅದನ್ನು ಕೈ ಬೆರಳಿಗೆ ಸವರಿ ಮಕ್ಕಳ ನೆತ್ತಿಗೆ ಹಚ್ಚಬೇಕು ಮತ್ತು ಮೂಗಿಗೂ ಸಹ ಸವರಬೇಕು ಇದರಿಂದ ಮೂಗು ಕಟ್ಟಿದ್ದರೆ ನಿವಾರಣೆ ಆಗುತ್ತದೆ ಹಾಗೂ ಶೀತ ಕೂಡ ಕಡಿಮೆಯಾಗುತ್ತದೆ ಮುಂದಿನ ಮನೆ ಮದ್ದು ಇದಕ್ಕೆ ಒಂದು ವೀಳ್ಯದೆಲೆ ಮತ್ತು ಒಂದು ದೊಡ್ಡ ಪತ್ರೆ ಎಲೆ ಬೇಕಾಗುತ್ತದೆ

ಎರಡರಲ್ಲಿ ಯಾವುದಾದರೂ ಒಂದು ಇದ್ದರೆ ಸಾಕು ವೀಳ್ಯದೆಲೆಯನ್ನು ಮಕ್ಕಳಿಗೆ ವಿಪರೀತ ಶೀತ ಇದ್ದಾಗ ವೀಳ್ಯದೆಲೆಯನ್ನು ದೋಸೆ ತವದ ಮೇಲೆ ಇಟ್ಟು ಬಿಸಿ ಮಾಡಬೇಕು ಸ್ವಲ್ಪ ಬಿಸಿ ಮಾಡಿ ಅದನ್ನು ಮಕ್ಕಳ ನೆತ್ತಿಗೆ ಇಡಬೇಕು ಮಕ್ಕಳು ಮಲಗುವಾಗ ನೆತ್ತಿ ಮೇಲೆ ಇಟ್ಟು ಬಟ್ಟೆಯಿಂದ ಕಟ್ಟಬೇಕು ಸ್ವಲ್ಪ ದೊಡ್ಡ ಮಕ್ಕಳು ಆಗಿದ್ದರೆ ಇದರ ರಸವನ್ನು ತೆಗೆದು ನೆತ್ತಿಗೆ ಹಾಕಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.