ಬಾಳೆಕಾಯಿ ತಪ್ಪದೆ ಬಳಸಿದ್ರೆ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ

0 123

ಬಾಳೆಕಾಯಿ ತಪ್ಪದೆ ಬಳಸಿದ್ರೆ ದೇಹದ ಮೇಲೆ ಪರಿಣಾಮ ಏನಾಗುತ್ತೆ ಗೊತ್ತಾ

ನಮಸ್ಕಾರ ಸ್ನೇಹಿತರೇ, ಬಾಳೆ ಗಿಡದಲ್ಲಿ ಬಾಳೆಕಾಯಿ ಬಾಳೆಹಣ್ಣು ಬಾಳೆದಿಂಡು ಹಾಗೇನೇ ಬಾಳೆ ಹೂವು ಎಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ಬೇರೆ ಬೇರೆ ರೀತಿಯಲ್ಲಿ ಸಹಾಯವಾಗುವಂತವು ಎಲ್ಲವೂ ಕೂಡ ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗುವಂತಹ ಪೋಷಕಾಂಶಗಳನ್ನು ಕೊಡುತ್ತವೆ ಇನ್ನು ಬಾಳೆಹಣ್ಣು ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಬಾಳೆಕಾಯಿ ಕೂಡ ಖಂಡಿತವಾಗಿಯೂ ಅಷ್ಟೇ ಒಳ್ಳೆಯದು ನಮ್ಮ ದೇಹಕ್ಕೆ ಬೇಕಾಗುವಂತಹ ಬೇರೆ ಬೇರೆ ರೀತಿಯ ಪೋಷಕಾಂಶಗಳು ಹಾಗೇನೇ ಖನಿಜಾಂಶಗಳು ಎಲ್ಲವುಗಳನ್ನು ಕೊಡುತ್ತದೆ ಈ ಬಾಳೆಕಾಯಿ ಈ ದಿನ ನಾವು ಬಾಳೆಕಾಯಿಯಿಂದ ನಮ್ಮ ಆರೋಗ್ಯಕ್ಕೆ ಯಾವ ಯಾವ ರೀತಿಯ ಪ್ರಯೋಜನಗಳು ಇವೆ ಎಂಬುದನ್ನು ತಿಳಿಸಿಕೊಡುತ್ತಿದ್ದೇವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಬಾಳೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಸಿಗುತ್ತದೆ ಅಂದರೆ ಫೈಬರ್ ಕಂಟೆಂಟ್ ಹೇರಳವಾಗಿ ಇರುತ್ತದೆ ಹಾಗೇನೆ ಪ್ರೋಟೀನ್ ಕೂಡ ಇರುತ್ತದೆ ಇನ್ನು ಬೇರೆ ಬೇರೆ ರೀತಿಯ ಖನಿಜಾಂಶಗಳು ಕೂಡ ಸಿಗುತ್ತವೆ ಬಾಳೆಕಾಯಿಯನ್ನು ನಾವು ಬಳಸುವುದರಿಂದ ನಮ್ಮ ಆರೋಗ್ಯಕ್ಕೆ ಯಾವ ಯಾವ ರೀತಿಯಲ್ಲಿ ಬೆನಿಫಿಟ್ಸ್ ಗಳು ಸಿಗುತ್ತವೆ ಎಂಬುದನ್ನು ಈಗ ತಿಳಿದುಕೊಳ್ಳೋಣ ಬನ್ನಿ ಮೊದಲನೇ ಬೆನಿಫಿಟ್ ಅಂತ ಹೇಳಿದರೆ ಈ ಬಾಳೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುತ್ತದೆ ಹಾಗಾಗಿ ಜೀರ್ಣ ಸಂಬಂಧಿ ಸಮಸ್ಯೆಗಳೇನಾದರೂ ಇದ್ದರೆ ಜೀರ್ಣ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವವರು

ಬಾಳೆಕಾಯಿಯನ್ನು ಬಳಸುವುದು ತುಂಬಾ ಒಳ್ಳೆಯದು ಇದರಲ್ಲಿರುವಂತಹ ಫೈಬರ್ ಕಂಟೆಂಟ್ ನಮಗೆ ದೇಹದಲ್ಲಿ ಮಲಬದ್ಧತೆ ಆಗದೆ ಇರುವ ರೀತಿ ನೋಡಿಕೊಳ್ಳುವುದಕ್ಕೆ ತುಂಬಾನೇ ಸಹಾಯ ಮಾಡುತ್ತದೆ ಇತ್ತೀಚಿನ ದಿನಗಳಲ್ಲಂತೂ ಕಾನ್ಸ್ಟಿಪೇಶನ್ ಅಥವಾ ಮಲಬದ್ಧತೆ ಸಮಸ್ಯೆ ಎನ್ನುವುದು ತುಂಬಾ ಜನರನ್ನು ಕಾಡುತಿರುತ್ತದೆ ಅಲ್ಲವೇ ಸೊ ಅದನ್ನು ದೂರ ಇಡುವುದಕ್ಕೆ ತುಂಬಾನೇ ಒಳ್ಳೆಯದು ಇನ್ನು ತುಂಬಾ ಜನರನ್ನು ಕಾಡುವಂತಹ ಒಂದು ಸಮಸ್ಯೆ ಎಂದರೆ ಐಬಿಎಸ್ ಇದಕ್ಕೆ ಕೂಡ ತುಂಬಾನೇ ಒಳ್ಳೆಯದು

ಈ ಬಾಳೆಕಾಯಿ ಇನ್ನು ನಮ್ಮ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುಕ್ಕೆ ಕೂಡ ಬಾಳೆಕಾಯಿ ತುಂಬಾನೇ ಒಳ್ಳೆಯದು ನಾವು ಆಹಾರ ರೂಪದಲ್ಲಿ ಯಾವುದೇ ರೀತಿಯಲ್ಲಿ ಬಳಸುವುದರಿಂದ ನಮ್ಮ ಶುಗರ್ ಕಂಟ್ರೋಲ್ ನಲ್ಲಿ ಇರುತ್ತದೆ ಹಾಗೇನೆ ಹೃದಯದ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ದೇಹದಲ್ಲಿರುವಂತಹ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಂಟ್ರೋಲ್ ಮಾಡಿಕೊಳ್ಳುವುದಕ್ಕೆ ಈ ಬಾಳೆಕಾಯಿ ತುಂಬಾನೇ ಸಹಾಯಮಾಡುತ್ತದೆ ದೇಹದಲ್ಲಿರುವಂತಹ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗದೆ ಇರುವ ತರ ನೋಡಿಕೊಳ್ಳುವುದಕ್ಕೆ ಕೂಡ

ಇದು ಒಳ್ಳೆಯದು ಹಾಗಾಗಿ ನಮ್ಮ ಹೃದಯ ಆರೋಗ್ಯವಂತವಾಗಿ ಇರುವುದಕ್ಕೆ ಕೂಡ ಈ ಬಾಳೆಕಾಯಿಯಿಂದ ನಮಗೆ ಸಹಾಯವಾಗುತ್ತದೆ ಇನ್ನು ಕರುಳಿನ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಇದರಲ್ಲಿರುವಂತಹ ನಾರಿನಂಶ ನಾವು ತಿಂದಂತಹ ಆಹಾರ ಕರುಳಿನಲ್ಲಿ ಸರಾಗವಾಗಿ ಜೀರ್ಣವಾಗುವುದಕ್ಕೆ ಸಹ ಸಹಾಯ ಮಾಡುತ್ತದೆ ಇದರಿಂದಾಗಿ ಕರುಳು ಕೂಡ ಆರೋಗ್ಯವಾಗಿರುತ್ತದೆ ಇನ್ನು ಯಾರಿಗೆ ಅಧಿಕ ರಕ್ತದೊತ್ತಡ ಸಮಸ್ಯೆ ಇರುತ್ತದೆ ಅಂಥವರಿಗೆ ಕೂಡ ತುಂಬಾನೇ ಒಳ್ಳೆಯದು

ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕೆ ಕೂಡ ಈ ಬಾಳೆಕಾಯಿಯನ್ನು ನಾವು ಬಳಸಬಹುದು ಯಾವುದೇ ರೀತಿಯ ಅಡುಗೆಯಲ್ಲಿ ಕೂಡ ಬಳಸುವುದರಿಂದ ತುಂಬಾನೇ ಸಹಾಯ ಆಗುತ್ತದೆ ಇನ್ನೊಂದು ಇಂಪಾರ್ಟೆಂಟ್ ಬೆನಿಫಿಟ್ ಹೇಳಬೇಕಾಗಿರುವುದು ಅಂತ ಹೇಳಿದರೆ ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಈ ಬಾಳೆಕಾಯಿ ಬಾಳೆಕಾಯಿಯಲ್ಲಿ ವಿಟಮಿನ್ ಬಿಸಿಕ್ಸ್ ಹಾಗೇನೆ ವಿಟಮಿನ್ ಸಿ ಇರುವುದರಿಂದ ಚರ್ಮ ಹೆಲ್ದಿ ಆಗಿರುವುದಕ್ಕೆ

ಇದು ತುಂಬಾನೇ ಸಹಾಯ ಮಾಡುತ್ತದೆ ಇಷ್ಟೆಲ್ಲ ಬೆನಿಫಿಟ್ಸ್ ಇರುವ ಬಾಳೆಕಾಯಿಯನ್ನು ನಾವು ಯಾವುದೇ ರೀತಿಯ ಅಡುಗೆಯಲ್ಲಿ ಬಳಸಬಹುದು ಸಾಂಬಾರ್ ಮಾಡಬಹುದು ಪಲ್ಯ ಮಾಡಬಹುದು ಇವಗಂತೂ ಅದರಿಂದ ರೆಡಿ ಆಗಿರುವ ಹಿಟ್ಟು ಕೂಡ ಸಿಗುತ್ತದೆ ನಾವು ಅದನ್ನು ಬೇರೆ ಬೇರೆ ರೀತಿಯಲ್ಲಿ ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟಿಗೆ ಬದಲಾಗಿ ಕೂಡ ಬಳಸಬಹುದು ಇನ್ನು ದೋಸೆ ಮಾಡುವುದಕ್ಕೆ ಕೂಡ ಇದು ಹೆಲ್ಪ್ ಆಗುತ್ತದೆ ನೋಡಿದಿರಲ್ಲ ಫ್ರೆಂಡ್ಸ್ ಬಾಳೆಕಾಯಿಂದ ಎಷ್ಟೊಂದು ಸಹಾಯವಾಗುತ್ತದೆ ನಮ್ಮ ಆರೋಗ್ಯಕ್ಕೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.