ಉಪ್ಪಿನಿಂದ ಅಪ್ಪಿ ತಪ್ಪಿಯು ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ

0 379

ಉಪ್ಪಿನಿಂದ ಅಪ್ಪಿ ತಪ್ಪಿಯು ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ

ಉಪ್ಪಿನಿಂದ ಅಪ್ಪಿ ತಪ್ಪಿಯು ಮನೆಯಲ್ಲಿ ಇಂತಹ ತಪ್ಪುಗಳನ್ನು ಮಾಡಬೇಡಿ ಇದರಿಂದ ಹಣಕಾಸಿನ ತೊಂದರೆಗಳು ಹೆಚ್ಚಾಗಬಹುದು ದೃಷ್ಟಿದೋಷ ಎಂದರೆ ಒಬ್ಬರ ನಕಾರಾತ್ಮಕ ನೋಟ ಇನ್ನೊಬ್ಬರ ಮೇಲೆ ಬಿದ್ದಾಗ ಅವರಿಗೆ ಕೆಟ್ಟ ಪರಿಣಾಮ ಉಂಟಾದಾಗ ದೃಷ್ಟಿದೋಷ ಎಂದು ಕರೆಯುತ್ತಾರೆ ದೃಷ್ಟಿ ದೋಷದಿಂದ ದೃಷ್ಟಿ ಆದವರಿಗೆ ತುಂಬಾ ಹಾನಿಯಾಗುತ್ತದೆ ಕಣ್ಣಿನಿಂದ ಹೊರಡುವ ನಕಾರಾತ್ಮಕ ಕಿರಣಗಳು ಹೇಗೆ ಬರುತ್ತದೆ ಎಂದರೆ ಮನಸ್ಸಿನಲ್ಲಿ ಅಸೂಯೆ ಭಾವನೆ ಬಂದರೆ ಅಂತಹ ಸಮಯದಲ್ಲಿ ಕಣ್ಣುಗಳು ನಕಾರಾತ್ಮಕ ಕಿರಣಗಳನ್ನು ಹೊರಬಿಡುತ್ತದೆ ಅಂತಹ ಸಮಯದಲ್ಲಿ ಆ ವ್ಯಕ್ತಿಗೆ ನಕಾರಾತ್ಮಕ ಕಿರಣಗಳು ಬಿದ್ದಾಗ ಆ ವ್ಯಕ್ತಿಯ ಮೇಲೆ ಐದು ರಕ್ಷಕವಚಗಳು ಇರುತ್ತದೆ ಈ ರಕ್ಷಾ ಕವಚಕ್ಕೆ ಹಾನಿ ಉಂಟಾಗುವುದಕ್ಕೆ ದೃಷ್ಟಿ ದೋಷ ಎನ್ನುತ್ತೇವೆ ಇದರಿಂದ ಮುಕ್ತಿ ಹೊಂದಲು ಮಾಡಬೇಕಾದ ಪರಿಹಾರ ಏನೆಂದರೆ

ಉಪ್ಪಿನಿಂದ ದೃಷ್ಟಿಯನ್ನು ನಿವಾರಿಸಿಕೊಳ್ಳುವುದು ದೃಷ್ಟಿ ತೆಗೆದ ಉಪ್ಪನ್ನು ನೀರಿನಲ್ಲಿ ಅಥವಾ ಬೆಂಕಿಯಲ್ಲಿ ಹಾಕಿದರೆ ದೃಷ್ಟಿ ದೋಷ ನಿವಾರಣೆ ಆಗುತ್ತದೆ ಎನ್ನುವ ನಂಬಿಕೆ ಇದೆ ಈ ಪದ್ಧತಿಯು ಹಿಂದಿನ ಕಾಲದಿಂದಲೂ ನಡೆದು ಬಂದಿದೆ ಹುಟ್ಟಿದ ಮಕ್ಕಳು ಮತ್ತು ದೊಡ್ಡವರಿಗು ಸಹ ದೃಷ್ಟಿ ಆದರೆ ಉಪ್ಪಿನಿಂದ ದೃಷ್ಟಿಯನ್ನು ತೆಗೆಯಬೇಕು ಯಾವುದೇ ಕಾರಣಕ್ಕೂ ಉಪ್ಪಿನ ಡಬ್ಬವನ್ನು ಮುಚ್ಚಿಡಬಾರದು ಅಡುಗೆಗೆ ಉಪಯೋಗಿಸುವ ಉಪ್ಪನ್ನು ಮುಚ್ಚಿಡಬಹುದು ಆದರೆ ದೃಷ್ಟಿ ತೆಗೆಯುವುದಕ್ಕೆ ಉಪ್ಪಿನ ಡಬ್ಬವನ್ನು ಮುಚ್ಚಿಡಬಾರದು ಸಮುದ್ರದಲ್ಲಿ ಸಿಗುವ ಪಾಲಿಶ್ ಮಾಡದೆ ಇರುವ ಕಲ್ಲುಪ್ಪಿನಲ್ಲಿ

ಈ ಶಕ್ತಿ ಇರುತ್ತದೆ ಅದನ್ನು ಮನೆಯಲ್ಲಿ ದೃಷ್ಟಿ ತೆಗೆಯುವುದಕ್ಕಾಗಿ ಉಪಯೋಗಿಸುತ್ತಿದ್ದರೆ ಆ ಉಪ್ಪಿನ ಡಬ್ಬವನ್ನು ಮುಚ್ಚಬಾರದು ಏಕೆಂದರೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸಿಕೊಳ್ಳಲು ಸಹಾಯ ಮಾದುತ್ತದೆ ಈ ರೀತಿ ಮನೆಯ ಮೂಲೆಯಲ್ಲಿ ಉಪ್ಪನ್ನು ಇಟ್ಟರೆ ಮನೆಯಲ್ಲಿರುವ ನಕಾರಾತ್ಮಕ ದೃಷ್ಟಿಯನ್ನು ಹೀರಿಕೊಳ್ಳುತ್ತದೆ ನಂತರ ಆ ಉಪ್ಪನ್ನು ಯಾರು ತುಳಿಯದೆ ಇರುವ ಜಾಗಕ್ಕೆ ಹಾಕಬೇಕು ಇದರಿಂದ ಒಳ್ಳೆಯ ಸಕಾರಾತ್ಮಕ ಶಕ್ತಿ ಮನೆಯಲ್ಲಿ ಕಾಣುತ್ತೀರಿ ಅಷ್ಟೇ ಅಲ್ಲದೆ ದೃಷ್ಟಿ ದೋಷದಿಂದ ಮುಕ್ತಿಯನ್ನು ಹೊಂದಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.