ತಾಮ್ರದ ಖಡ್ಗವನ್ನು ಧರಿಸಿದರೆ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ

0 20

ತಾಮ್ರದ ಖಡ್ಗವನ್ನು ಧರಿಸಿದರೆ ಏನೆಲ್ಲ ಪ್ರಯೋಜನಗಳಿವೆ ಗೊತ್ತಾ

ಸಾಮಾನ್ಯವಾಗಿ ನಾವು ಗಂಡಸರ ಕೈಯಲ್ಲಿ ಖಡ್ಗಗಳನ್ನು ನೋಡುತ್ತೇವೆ ಮಹಿಳೆಯರ ಕೈಯಲ್ಲಿ ಬಳೆಗಳನ್ನು ನೋಡುತ್ತೇವೆ ತಾಮ್ರವನ್ನು ಶರೀರದಲ್ಲಿ ಧರಿಸುವುದರಿಂದ ಸಾಕಷ್ಟು ಒಳ್ಳೆಯ ಪ್ರಯೋಜನಗಳು ಇದೆ ಯಾರು ತಾಮ್ರದ ಖಡ್ಗ ಅಥವಾ ಬಳೆಗಳನ್ನು ಧರಿಸುತ್ತಾರೆ ಅವರಿಗೆ ಶಿವನ ಆಶೀರ್ವಾದ ಸದಾ ಕಾಲ ಇರುತ್ತದೆ ಸಾಮಾನ್ಯವಾಗಿ ತಾಮ್ರದ ಆಭರಣಗಳು ಎಂದರೆ ಖಡ್ಗ, ಉಂಗುರ, ಕಿವಿಯೋಲೆ, ಕಾಲುಂಗುರ ಹೀಗೆ ತಾಮ್ರದಲ್ಲಿ ಸಾಕಷ್ಟು ಆಭರಣಗಳನ್ನು ಮಾಡಿಕೊಳ್ಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ತಾಮ್ರದ ಖಡ್ಗಗಳಲ್ಲಿ ಏಳು ಪ್ರಕಾರದ ದೋಷಗಳು ಇರುತ್ತದೆ ಆ ದೋಷಗಳನ್ನು ದೂರ ಮಾಡುವ ಪದ್ಧತಿಗಳೆಂದರೆ ತಾಮ್ರದ ಖಡ್ಗಗಳಲ್ಲಿ ನಕಾರಾತ್ಮಕ ಶಕ್ತಿಗಳನ್ನು ಎಳೆದುಕೊಳ್ಳುವ ಸಾಮರ್ಥ್ಯ ಇರುತ್ತದೆ ಇದರಿಂದ ನಿಮ್ಮ ಶರೀರದಲ್ಲಿ ಎಷ್ಟೇ ನಕಾರಾತ್ಮಕ ಶಕ್ತಿಗಳು ಇರಲಿ ನಕಾರಾತ್ಮಕ ವಿಚಾರಗಳೇ ಇರಲಿ ಮಾಟ ಮಂತ್ರದಂತಹ ಕ್ರಿಯೆಗಳು ನಡೆದಿದ್ದರೆ ಈ ತಾಮ್ರವು ಎಲ್ಲವನ್ನು ತನ್ನೊಳಗೆ ಎಳೆದುಕೊಳ್ಳುತ್ತದೆ ಹೀಗೆ ತನ್ನೊಳಗೆ ಎಳೆದುಕೊಂಡು ಅವುಗಳನ್ನು ನಾಶ ಮಾಡುತ್ತದೆ ಹೀಗೆ ಎಲ್ಲಾ ಪ್ರಕಾರದಲ್ಲಿ ನಮ್ಮ ಶರೀರಕ್ಕೆ ಸುರಕ್ಷತೆಯನ್ನು ನೀಡುತ್ತದೆ ರೋಗಗಳಿಂದ ರಕ್ಷಿಸುವುದರ ಜೊತೆಗೆ ತಾಯಿ ಲಕ್ಷ್ಮಿಯ ಕೃಪೆಯನ್ನು ನೀಡುತ್ತದೆ

ಯಾರು ತಾಮ್ರದ ಖಡ್ಗವನ್ನು ಧರಿಸುತ್ತಾರೆ ಅವರಿಗೆ ಆಂಜನೇಯನ ಕೃಪೆ ಇರುತ್ತದೆ ಆಂಜನೇಯ ಸ್ವಾಮಿಗೆ ತಾಮ್ರ ಬಹಳ ಇಷ್ಟ ಎರಡನೆಯದಾಗಿ ಕಾರ್ತಿಕೇಯ ಸ್ವಾಮಿಗೆ ಕೂಡ ತಾಮ್ರ ಎಂದರೆ ಇಷ್ಟ ಹೀಗೆ ತಾಮ್ರದ ವಸ್ತುಗಳನ್ನು ಅಥವಾ ಆಭರಣಗಳನ್ನು ಶರೀರದಲ್ಲಿ ಧರಿಸುವುದರಿಂದ ತಾಮ್ರದ ಅಂಶಗಳು ನಮ್ಮ ದೇಹದಲ್ಲಿ ಸಂಚಾರವಾಗಿ ವೈಜ್ಞಾನಿಕವಾಗಿ ಆರೋಗ್ಯವನ್ನು ನೀಡುವುದರ ಜೊತೆಗೆ ದೇಹದಲ್ಲಿ ಸಕಾರಾತ್ಮಕ ಶಕ್ತಿಯನ್ನು ನೀಡುತ್ತದೆ ಸಾಧ್ಯವಾದಷ್ಟು ಶುದ್ಧವಾದ ತಾಮ್ರವನ್ನು ಧರಿಸಬೇಕು ಒಂದು ಲೋಟಕ್ಕೆ ನಿಂಬೆಹಣ್ಣಿನ ರಸ ಹಾಕಿ ನಂತರ ಖಡ್ಗವನ್ನು ಅದರಲ್ಲಿ ಎರಡು ಮೂರು ದಿನಗಳ ಕಾಲ ನೆನೆಸಿಡಬೇಕು ಕೆಟ್ಟಿರುವ ತತ್ವಗಳು ಖಡ್ಗದಲ್ಲಿ ಇದ್ದರೆ ನಿಂಬೆಹಣ್ಣು ಅದೆಲ್ಲವನ್ನು ಹೀರಿಕೊಳ್ಳುತ್ತದೆ ನಂತರ ಅದು ಹೊಳಪು ಹೊಂದುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.