ಶ್ರೀ ಕಟೀಲು ದುರ್ಗಾಪರಮೇಶ್ವರಿ ದೇವಿಯನ್ನು ಸ್ಮರಿಸುತ್ತಾ ಇಂದಿನ ವಿಶೇಷ ದಿನ ಭವಿಷ್ಯ

0 9

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮೇಷ ರಾಶಿ ಜಾಗರೂಕತೆಯಿಂದ ಇರುವುದು ಉತ್ತಮ ಧನ ಹಾನಿಯಿಂದ ಹೆಚ್ಚಿನ ತೊಂದರೆ ಇಲ್ಲದಾದರೂ ಸ್ವಲ್ಪ ಆದರೂ ತೊಂದರೆ ಇರುತ್ತದೆ ಅವಶ್ಯಕತೆಗಳು ಹೆಚ್ಚಾಗುತ್ತದೆ ನಿಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತೀರಾ

ವೃಷಭ ರಾಶಿ ಸ್ನೇಹಿತರಿಂದ ದೂರವಿರಿ ಆದಿ ತಪ್ಪಿಸಲು ಪ್ರಯತ್ನಿಸುವಿರಿ ಬೇರೆಯವರಿಗೆ ಮಡಿಯದೆ ದಿಟ್ಟತನದಿಂದ ಕೆಲಸವನ್ನು ನಿರ್ವಹಿಸಿ ಧನಾವೃತಿಯಾಗುತ್ತದೆ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ

ಮಿಥುನ ರಾಶಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುತ್ತದೆ ಅಪವಾದಕ್ಕೆ ಗುರಿಯಾಗುವ ಸಂಭವವಿದೆ ಹಿರಿಯರ ಸಲಹೆ ಪಡೆಯಿರಿ

ಕಟಕ ರಾಶಿ ಅತಿಯಾದ ಮಾತು ಅಪಾಯಕ್ಕೆ ಕಾರಣ ಕಾರ್ಯ ಹಾನಿ ಆಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ತಜ್ಞರ ಸಹಾಯವನ್ನು ಪಡೆಯಿರಿ ಇಂದು ನಿಮಗೆ ವರ್ಗಾವಣೆ ಆಗುವ ಯೋಗವಿದೆ

ಸಿಂಹ ರಾಶಿ ಮಾನ ಸನ್ಮಾನಗಳು ನಿಮಗೆ ದೊರೆಯುತ್ತದೆ ಇಂದು ಉದ್ಯೋಗದಲ್ಲಿ ಅಸಮಾಧಾನ ಕಂಡುಬರುತ್ತದೆ

ಕನ್ಯಾ ರಾಶಿ ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡಿ ಸಹಚರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಬರಬಹುದು ಸ್ವಲ್ಪ ಎಚ್ಚರದಿಂದ ಇರಿ

ತುಲಾ ರಾಶಿ ಇಂದು ಧೈರ್ಯದಿಂದ ಕಾರ್ಯವನ್ನು ಸಾಧಿಸುತ್ತೀರಾ ಅನೇಕ ರೀತಿಯ ಯೋಗಗಳು ಕೂಡಿಬರುತ್ತದೆ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ

ವೃಶ್ಚಿಕ ರಾಶಿ ವ್ಯವಹಾರದಲ್ಲಿ ಹಾನಿ ಕಂಡುಬರುತ್ತದೆ ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ ಸಹೋದರರು ಮಿತ್ರರು ಬೆನ್ನೆಲುಬಾಗಿ ನಿಲ್ಲುತ್ತಾರೆ ನೀವು ಮಾಡುವ ಕೆಲಸ ಉತ್ತಮ ಫಲ ನೀಡುತ್ತದೆ

ಧನಸ್ಸು ರಾಶಿ ಇಂದು ನಿಮಗೆ ಆರ್ಥಿಕ ಅಭಿವೃದ್ಧಿಯಲ್ಲಿ ಆನೆಯಾಗುವ ಸಾಧ್ಯತೆ ಇದೆ ಕರ್ತವ್ಯವನ್ನು ಸಮರ್ಥಕವಾಗಿ ನಿರ್ವಹಿಸುತ್ತೀರಾ ಯಾವುದೇ ಕಾರ್ಯವನ್ನು ನಿರ್ಲಕ್ಷಿಸಬೇಡಿ

ಮಕರ ರಾಶಿ ಇಂದು ನಿಮಗೆ ಅಲೆದಾಟದ ಸಾಧ್ಯತೆ ಹೆಚ್ಚಿದೆ ನಂಬಿಕೆ ಹಾಳಾಗದಂತೆ ಇಂದು ಹೆಚ್ಚಿನ ಪ್ರಯತ್ನ ಮಾಡುತ್ತೀರಾ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ಎಚ್ಚರದಿಂದ ಇರಿ

ಕುಂಭ ನೌಕರಿಯಲ್ಲಿ ಕಿರಿಕಿರಿ ಬಡ್ತಿ ಸಿಗುತ್ತದೆ ಅತಿಯಾದ ಮಾತು ಆಡುತ್ತೀರಾ ಅನಾವಶ್ಯಕವಾದ ಮಾತು ನಿಮಗೆ ಕಂಟಕ ಮಹಿಳೆ ಮತ್ತು ಮಕ್ಕಳು ಇಂದು ಹೆಚ್ಚಿನ ಸಂತೋಷದಿಂದ ಇರುತ್ತಾರೆ

ಮೀನ ರಾಶಿ ಯುವಕರು ಇಂದು ಯುವತಿಯರನ್ನು ಮಾತಿನಿಂದ ಮರಳು ಮಾಡಿ ಗೆಲ್ಲುತ್ತಾರೆ ನಿಮ್ಮ ನಿರ್ಧಾರಗಳಿಂದ ಮನ್ನಣೆ ಸಿಗುತ್ತದೆ ಇಂದು ಜವಾಬ್ದಾರಿ ನಿರ್ವಹಣೆ ಸಿಗುತ್ತದೆ ಬದುಕಿನತ್ತ ಗಮನಹರಿಸಲು ವ್ಯವಧಾನ ಮಾಡಬೇಕು

Leave A Reply

Your email address will not be published.