ಪೂಜೆಗೆ ಬಳಸಿದ ವೀಳ್ಯದೆಲೆಯನ್ನು ಏನು ಮಾಡುತ್ತೀರಿ ಕಳಸಕ್ಕೆ ಇಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು

0 7,038

ಪೂಜೆಗೆ ಬಳಸಿದ ವೀಳ್ಯದೆಲೆಯನ್ನು ಏನು ಮಾಡುತ್ತೀರಿ ಕಳಸಕ್ಕೆ ಇಟ್ಟ ವೀಳ್ಯದೆಲೆಯನ್ನು ಏನು ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಹಲೋ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ ಇವತ್ತಿನ ಮಾಹಿತಿಯಲ್ಲಿ ನಾವು ಪೂಜೆಗೆ ಬಳಸುವ ಅಥವಾ ಕಳಸಕ್ಕೆ ಇರುವಂತಹ ವೀಳ್ಯದೆಲೆಯನ್ನು ಏನು ಮಾಡಬೇಕು ಯಾರಿಗೆ ಕೊಡಬೇಕು ಅನ್ನುವುದನ್ನು ಸಂಪೂರ್ಣವಾಗಿ ನಿಮಗೆ ಇವತ್ತಿನ ಮಾಹಿತಿ ಮುಖಾಂತರ ತಿಳಿಸಿ ಕೊಡುತ್ತೇವೆ ಹಾಗಾದರೆ ಬನ್ನಿ ಮಾಹಿತಿಯನ್ನು ನೋಡೋಣ ಯಾವುದೇ ಒಂದು ಶುಭ ಕಾರ್ಯಕ್ಕಾಗಿ ಅಥವಾ ಪೂಜೆ ಕಾರ್ಯಕ್ರಮಗಳಲ್ಲಿ ವೀಳ್ಯದೆಲೆ ಅಡಿಕೆ ಇಲ್ಲದೆ ಆಗುವ ಆ ಪೂಜೆಯ ಶುಭಕಾರ್ಯ

ಸಂಪೂರ್ಣ ಆಗುವುದಿಲ್ಲ ಪ್ರತಿಯೊಂದು ಕಾರ್ಯಕ್ಕೂ ವೀಳ್ಯದೆಲೆ ಬಹಳ ಮುಖ್ಯ ಅದೇ ರೀತಿಯಲ್ಲಿ ಈ ವೀಳ್ಯದೆಲೆಯಲ್ಲಿ ಸಕಲ ದೇವಾನುದೇವತೆಗಳು ವಾಸ್ತವಿರುತ್ತಾರೆ ಅಂತ ಹೇಳಬಹುದು ನಮ್ಮ ಹಿರಿಯರು ಜೊತೆಗೆ ಈ ವೀಳ್ಯದೆಲೆಯಲ್ಲಿ ಆರೋಗ್ಯಕರ ಗುಣಗಳು ಇವೆ. ಔಷಧಿ ರೂಪದಲ್ಲಿ ಕೂಡ ಈ ವಿಡಿಯೋದಲ್ಲಿಯನ್ನು ನಾವು ಸೇವನೆ ಮಾಡಬಹುದು ಹಾಗಾದರೆ ಇಷ್ಟೆಲ್ಲ ಮಹತ್ವ ಇರುವಂತಹ ವೀಳ್ಯದೆಲೆಯನ್ನು ಪೂಜೆಗೆ ಬಳಸಿದ ನಂತರ ಅಥವಾ ಕಳಸಕ್ಕೆ ತಂದ ನಂತರ ಏನು ಮಾಡಬೇಕು ಅಂತ ಇವಾಗ ತಿಳಿದುಕೊಳ್ಳೋಣ ನಾವು ಪೂಜೆಗೆ ತಾಮ್ರದಲ್ಲಿ ಇಟ್ಟಿರುವಂತಹ

ವೀಳ್ಯದಲ್ಲಿ ಆಗಿರಬಹುದು ಅಥವಾ ಕಳಸಕ್ಕೆ ಇಟ್ಟಿರುವಂತಹ ವೀಳ್ಯದೆಲೆ ಆಗಿರಬಹುದು ಯಾವುದೇ ಕಾರಣಕ್ಕೂ ಎಲ್ಲರೂ ತಿಳಿಯುವಂತಹ ಕಡೆ ಅಥವಾ ದಾಟುವಂತಹ ಅವುಗಳನ್ನು ಯಾರು ಉಪಯೋಗಿಸಬಾರದು ಎಂದರೆ ಎಲ್ಲಾದರೂ ಒಂದು ಮರದ ಕಡೆ ಹಾಕಬೇಕಾಗುತ್ತದೆ ಅಥವಾ ಹರಿಯುವ ನದಿಯಲ್ಲಿ ಹಾಕಬೇಕು ಅಥವಾ ವೀಳ್ಯದೆಲೆ ಚೆನ್ನಾಗಿದೆ ಇದನ್ನು ವೇಸ್ಟ್ ಮಾಡೋದು ಬೇಡ ಅಂದರೆ ಹಿರಿಯರಿಗೆ ಈ ವಿಡಿಯೋದಲ್ಲಿ ಕೊಡಬಹುದು ಅಥವಾ ಮುತ್ತೈದೆಯರಿಗೆ ತಾಂಬೂಲದ ರೀತಿಯಲ್ಲಿ ಕೂಡ ಈ ವಿಡಿಯೋದಲ್ಲಿಯನ್ನು ಕೊಡಬಹುದು ಜೊತೆಗೆ ಮನೆ ಮಂದಿ ಈ ವೀಳ್ಯದೆಲೆಯನ್ನು ಕುತ್ಕೊಂಡು ವೀಳ್ಯದೆಲೆ ಹಾಕುವುದರಿಂದ ಕೂಡ ಮನೆಯಲ್ಲಿ ಐಶ್ವರ್ಯ ಸಂಪತ್ತು ಅಭಿವೃದ್ಧಿ ಆಗುತ್ತದೆ ಅಂತ ಹೇಳಲಾಗುತ್ತದೆ

ಮೊದಲೇ ಹೇಳಿದ ಹಾಗೆ ಈ ವೀಳ್ಯದೆಲೆಯನ್ನು ಪೂಜಿಯಾದ ನಂತರ ಯಾವುದೇ ಕಾರಣಕ್ಕೂ ಯಾವುದೇ ಕಾರಣಕ್ಕೂ ಬಿಸಾಕಬಾರದು ತುಳಿಯುವಂತದ್ದು ಮಾಡಬೇಡಿ ಇನ್ನು ಪೂಜೆಗೆ ಇಡುವ ಬಿಳಿದೆಲೆ ಎಲ್ಲೂ ಕೂಡ ಕೊಳೆತು ಬಿಡಬಾರದು ನೀಟಾಗಿ ಹಸಿರು ಬಣ್ಣದ ಆಗಿರಬೇಕು ಜೊತೆಗೆ ಸ್ವಲ್ಪ ಉದ್ದನೆಯದಾಗಿದ್ದರೆ ಒಳ್ಳೆಯದು

ನಮ್ಮ ಕೈ ಅಂಗಳದಷ್ಟು ಇದ್ದಾರೆ ವೀಳ್ಯದೆಲೆಯನ್ನು ಪೂಜಿಕೆ ಬಳಸುವುದು ತುಂಬಾ ಸೂಕ್ತ ಅಂತ ಹೇಳುತ್ತಾರೆ ಇನ್ನು ಪೂಜೆಗೆ ಎರಡು ವೀಳ್ಯದೆಲೆಯನ್ನು ಅಡಿಕೆಯನ್ನು ಕೊಟ್ಟು ತಾಂಬೂಲವನ್ನು ಇಡಬೇಕಾಗುತ್ತದೆ ನೋಡುದ್ರಲ್ಲ ಸ್ನೇಹಿತರೆ ಈ ಮಾಹಿತಿಯಲ್ಲಿ ನಾವು ಪೂಜೆಗೆ ಬಳಸಿದ ವಿಳ್ಯದೆಲೆ ಏನು ಮಾಡಬೇಕು ಅಂತ ತಿಳಿಸಿಕೊಟ್ಟಿದ್ದೇನೆ ಇವತ್ತಿನ ಮಾಹಿತಿ ನಿಮಗೆ ತುಂಬಾ ಯೂಸ್ಫುಲ್ ಆಗಿದೆ ಅಂತ ಅಂದುಕೊಂಡಿದ್ದೇನೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.