ನಿಮ್ಮ ಗಣ ಯಾವುದು? ನಿಮ್ಮ ಗಣಗಳನ್ನು ತಪ್ಪದೆ ತಿಳಿದುಕೊಳ್ಳಿ ಇಲ್ಲವೆಂದರೆ ಬಾರಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಚ್ಚರ

0 15

ನಿಮ್ಮ ಗಣ ಯಾವುದು? ನಿಮ್ಮ ಗಣಗಳನ್ನು ತಪ್ಪದೆ ತಿಳಿದುಕೊಳ್ಳಿ ಇಲ್ಲವೆಂದರೆ ಬಾರಿ ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ ಎಚ್ಚರ

ನಮಸ್ಕಾರ ಸ್ನೇಹಿತರೇ, ಈ ದಿನ ನಾವು ಪ್ರತಿಯೊಬ್ಬರು ತಿಳಿದುಕೊಳ್ಳಲೇಬೇಕಾದಂತಹ ವಿಶಿಷ್ಟ ಹಾಗೂ ವಿಶೇಷ ಮಾಹಿತಿಗಳನ್ನು ತಿಳಿದುಕೊಳ್ಳೋಣ ಬನ್ನಿ ಅದು ಯಾವ ವಿಷಯವೆಂದರೆ ನಿಮ್ಮ ಗಣ ನಿಮ್ಮ ಗಣ ಯಾವುದು ಎಂಬುದನ್ನು ನೀವು ಮೊದಲು ತಿಳಿದುಕೊಳ್ಳಬೇಕು ನಿಮ್ಮ ಗಣಗಳ ಗುಣಲಕ್ಷಣಗಳು ನೀವು ತಪ್ಪದೆ ತಿಳಿದುಕೊಂಡರೆ ನಿಮ್ಮ ಜೀವನದಲ್ಲಿ ನೀವು ಏನಾದರೂ ಮಾಡಲು ಖಂಡಿತ ಸಾಧ್ಯವಾಗುತ್ತದೆ ಹಾಗಾದರೆ ಬನ್ನಿ ಗಣಗಳ ಬಗ್ಗೆ ತಿಳಿಯೋಣ ಸ್ನೇಹಿತರೆ ಜ್ಯೋತಿಷ್ಯದಲ್ಲಿ ಮನುಷ್ಯರನ್ನು ಮೂರು ಗಣಗಳ ಆಧಾರದ ಮೇಲೆ ವಿಂಗಡಿಸುತ್ತಾರೆ ಅವುಗಳೆಂದರೆ ದೇವಗಣ ಮನುಷ್ಯಗಣ ಮತ್ತು ರಾಕ್ಷಸಗಣ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಮನುಷ್ಯನ ಜನ್ಮ ನಕ್ಷತ್ರದ ಆದರದ ಮೇಲೆ ಗಣಗಳು ನಿರ್ಧಾರವಾಗಿರುತ್ತದೆ 27 ನಕ್ಷತ್ರಗಳನ್ನು ಮೂರು ಭಾಗಗಳಾಗಿ ಹಚ್ಚಿದರೆ ಒಂದೊಂದು ಗಣಗಳು 9 ನಕ್ಷತ್ರಗಳಲ್ಲಿ ವಿಂಗಡಣೆ ಆಗುತ್ತದೆ ನಿಮ್ಮ ಜನ್ಮ ನಕ್ಷತ್ರದ ಆಧಾರದ ಮೇಲೆ ನಿಮ್ಮ ಗಣಗಳು ಇರುತ್ತವೆ ಅಂತ ಹೇಳಬಹುದು ಮೊದಲನೆಯದಾಗಿ ನಿಮ್ಮ ಜನ್ಮ ನಕ್ಷತ್ರ ಪುಷ್ಯ ನಕ್ಷತ್ರ ಪುನರ್ವಸು ನಕ್ಷತ್ರ ಶ್ರವಣ ನಕ್ಷತ್ರ ಮತ್ತು ಅನುರಾಧ ನಕ್ಷತ್ರ ಅಶ್ವಿನಿ ನಕ್ಷತ್ರ ಸ್ವಾತಿ ನಕ್ಷತ್ರ ಹಸ್ತ ನಕ್ಷತ್ರ ಮೃಗಶಿರ ಹಾಗೂ ರೇವತಿ ನಕ್ಷತ್ರಗಳಲ್ಲಿ ನೀವು ಜನಿಸಿದರೆ ನೀವು ದೇವಗಣದವರು ಆಗಿರುತ್ತೀರಿ ದೇವಗಣದವರು ಹೆಸರಿನಂತೆ ಅವರು ಕೂಡ ದೇವರಂತೆ ಇರುತ್ತಾರೆ ಸಾಧಾರಣ ಜೀವನ ಹಾಗೂ ಉತ್ತಮ ವಿಚಾರವಾದಿಗಳು ಆಗಿರುತ್ತಾರೆ ಸರಳವಾಗಿ ಇರುತ್ತಾರೆ ಮತ್ತು ನೇರವಾಗಿ ಇರುತ್ತಾರೆ ಜಗಳದಿಂದ ದೂರವಿರುತ್ತಾರೆ

ಶಾಂತಿ ಪ್ರಿಯರಾಗಿರುತ್ತಾರೆ ಧಾನ ಧರ್ಮ ಮಾಡುವುದರಲ್ಲಿ ಆಸಕ್ತರಾಗಿರುತ್ತಾರೆ ಯಾರಾದರೂ ಇವರಿಗೆ ತೊಂದರೆ ಕೊಟ್ಟರೆ ಸೇಡು ತೀರಿಸಿಕೊಳ್ಳುವ ಗೋಜಿಗೆ ಹೋಗುವುದಿಲ್ಲ ಮತ್ತು ಎಲ್ಲವನ್ನು ದೇವರಿಗೆ ಬಿಟ್ಟುಬಿಡುತ್ತಾರೆ ಅಂತ ಹೇಳಬಹುದು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಗಳಿಸುತ್ತಾರೆ ಮತ್ತು ಸಮಾಜದ ಕಲ್ಯಾಣದಲ್ಲಿ ಆಸಕ್ತಿಯನ್ನು ಹೊಂದಿರುತ್ತಾರೆ ಯಾರಿಗಾದರೂ ಸಲಹೆಯನ್ನು ಕೊಟ್ಟರೆ ಎಲ್ಲರೂ ಕೇಳುತ್ತಾರೆ ಬುದ್ಧಿವಂತರಾಗಿರುತ್ತಾರೆ ಪೂರ್ವಾಷಾಡ ನಕ್ಷತ್ರ ಉತ್ತರಾಷಾಢ ನಕ್ಷತ್ರ ಪೂರ್ವ ಪಲ್ಗೂಣಿ ನಕ್ಷತ್ರ ಉತ್ತರ ಪಲ್ಗುಣಿ ನಕ್ಷತ್ರ ಉತ್ತರಭಾದ್ರಪದ ನಕ್ಷತ್ರ ಪೂರ್ವಭಾದ್ರಪದ ನಕ್ಷತ್ರ ಭರಣಿ ನಕ್ಷತ್ರ ರೋಹಿಣಿ ನಕ್ಷತ್ರ ಆರಿದ್ರ ನಕ್ಷತ್ರಗಳಲ್ಲಿ ಜನಿಸಿದವರಾಗಿದ್ದರೆ

ನೀವು ಮಾನವ ಗಣಕ್ಕೆ ಸೇರಿದವರು ಆಗಿರುತ್ತೀರಿ ಈ ಗಣದಲ್ಲಿ ಜನಿಸಿದವರು ಕರ್ಮದಲ್ಲಿ ವಿಶ್ವಾಸ ಇಡುವವರಾಗಿರುತ್ತಾರೆ ಆಕರ್ಷಕ ವ್ಯಕ್ತಿತ್ವದವಾಗಿರುತ್ತಾರೆ ಎಲ್ಲರನ್ನು ಪ್ರಭಾವಿಸುತ್ತಾರೆ ಮತ್ತು ದೃಢ ನಿಶ್ಚಯ ಇರುತ್ತದೆ ಮತ್ತು ಉತ್ಸುಕರಾಗಿರುತ್ತಾರೆ ಆದರೆ ಇವರು ಬೇಗ ಚಿಂತೆಗೆ ಒಳಗಾಗುತ್ತಾರೆ ಅಂತ ಹೇಳಬಹುದು ನೆನ್ನೆ ನಾಳೆಯ ಬಗ್ಗೆ ಜಾಸ್ತಿ ಯೋಚನೆ ಮಾಡುವುದಿಲ್ಲ ಇವರು ತನ್ನ ವರ್ತಮಾನವನ್ನು ಹೇಗೆ ಇಟ್ಟುಕೊಳ್ಳಬೇಕು ಎನ್ನುವುದರ ಮೇಲೆ ಇವರ ಕಾನ್ಸಂಟ್ರೇಷನ್ ಇರುತ್ತದೆ ತನ್ನ ಕರ್ಮದಲ್ಲಿ ಹೆಚ್ಚು ನಂಬಿಕೆ ಇರುತ್ತದೆ ಸ್ಥಿರವಾಗಿರುವುದನ್ನು ಇಷ್ಟಪಡುತ್ತಾರೆ

ಸ್ವಭಾವತ ಒಳ್ಳೆಯವರಾಗಿರುತ್ತಾರೆ ಯಾರಿಗೂ ಕೆಟ್ಟದ್ದನ್ನು ಬಯಸುವುದಿಲ್ಲ ಇವರು ಸಾಮಾನ್ಯವಾಗಿ ಎಲ್ಲರನ್ನೂ ಪ್ರಭಾವಿಸುತ್ತಾರೆ ನೀವು ಆಶ್ಲೇಷ ನಕ್ಷತ್ರ ವಿಶಾಲ ಕೃತಿಕ ನಕ್ಷತ್ರ ಮಕರ ಜೇಷ್ಠ ಮೂಲ ನಕ್ಷತ್ರ ಶತಭಿಷ ನಕ್ಷತ್ರ ಧನಿಷ್ಠ ನಕ್ಷತ್ರ ಹಾಗೂ ಚಿತ್ತ ನಕ್ಷತ್ರಗಳಲ್ಲಿ ಜನಿಸಿದರೆ ನೀವು ರಾಕ್ಷಸಗಣದವರಾಗಿರುತ್ತಿರಿ ಇವರು ಧೈರ್ಯವಂತರಾಗಿರುತ್ತಾರೆ ಉತ್ಸಾಹಿಗಳಾಗಿರುತ್ತಾರೆ ಇವರಲ್ಲಿ ಎಗ್ಸೈಟ್ ಮೆಂಟ್ ಜಾಸ್ತಿ ಇವರಲ್ಲಿ ಒಳ್ಳೆಯ ಗುಣಗಳು ಸಹ ಇರುತ್ತದೆ ಆದರೆ ಸ್ವಲ್ಪ ನೆಗೆಟಿವ್ ಥಿಂಕಿಂಗ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಮತ್ತು ಎಂಥಾ ಪರಿಸ್ಥಿತಿ ಇದ್ದರೂ ಫೇಸ್ ಮಾಡುವ ಧೈರ್ಯ ಇವರಿಗಿರುತ್ತದೆ ಮತ್ತು ಇವರು ಸ್ವಲ್ಪ ಆತುರದ ಸ್ವಭಾವದವರಾಗಿರುತ್ತಾರೆ ತನ್ನ ಜೀವನದಲ್ಲಿ ಎತ್ತರ ಸ್ನಾನಕ್ಕೆ ಹೋಗಲು ಇವರು ಇಷ್ಟಪಡುತ್ತಾರೆ ಇವರಿಗೆ ಸಿಕ್ಸ್ತ್ ಸೆನ್ಸ್ ಜಾಸ್ತಿ ಇರುತ್ತದೆ ಅಂತ ಹೇಳಬಹುದು ಮತ್ತು ಇವರಿಗೆ ಇಚ್ಛಾಶಕ್ತಿ ಜಾಸ್ತಿ ಇರುತ್ತದೆ ಎಂದು ಹೇಳಬಹುದು ಸಿಟ್ಟು ಸ್ವಲ್ಪ ಜಾಸ್ತಿ ಇರುತ್ತದೆ ಹಾಗೂ ಮಾತು ಕಠೋರವಾಗಿರುತ್ತದೆ ಇವರ ಸಿಟ್ಟನ್ನು ಕಂಟ್ರೋಲ್ ಮಾಡಲು ಇವರು ಯೋಗ ಧ್ಯಾನ ಮಾಡುವುದರಿಂದ ಒಳ್ಳೆಯದಾಗುತ್ತದೆ ಎಂದು ಹೇಳಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.