ಮಿಥುನ ರಾಶಿ 2023ರ ವರ್ಷಭವಿಷ್ಯ 100% ಸತ್ಯ 2023ರಲ್ಲಿ ನಿಮ್ಮ ಅದೃಷ್ಟ ಹೇಗಿದೆ ನೋಡಿ

0 30

ಮಿಥುನ ರಾಶಿ 2023ರ ವರ್ಷಭವಿಷ್ಯ 100% ಸತ್ಯ 2023ರಲ್ಲಿ ನಿಮ್ಮ ಅದೃಷ್ಟ ಹೇಗಿದೆ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇನ್ನೇನು ಎರಡು ಸಾವಿರದ 2022 ಮುಗಿಯುತ್ತಾ ಬಂತು 2023ರಲ್ಲಿ ನಿಮ್ಮ ಭವಿಷ್ಯ ಯಾವ ರೀತಿ ಇರುತ್ತದೆ ನಿಮಗೆ ಯಾವ ಯಾವ ರೀತಿಯ ತೊಂದರೆಗಳು ಬರಬಹುದು ಅಥವಾ ಯಾವ ಯಾವ ರೀತಿಯ ಅದೃಷ್ಟಗಳು ಬರಬಹುದು ಎಂದು ನಾವು ಈ ದಿನ ತಿಳಿದುಕೊಳ್ಳೋಣ ಈ ಹೊಸ ವರ್ಷದ ಆರಂಭ ಮಿಥುನ ರಾಶಿಯವರಿಗೆ ದೈಹಿಕವಾಗಿ ಮತ್ತು ಆರ್ಥಿಕವಾಗಿ ಸ್ವಲ್ಪ ಕಷ್ಟಕರವಾಗಿರುತ್ತದೆ ಎಂದು ಭವಿಷ್ಯ ಹೇಳುತ್ತಿದೆ ಯಾಕೆಂದರೆ ಶನಿಯು ನಿಮ್ಮ ಎಂಟನೇ ಮನೆಯಲ್ಲಿ ಇದ್ದು ಶುಕ್ರನ ಸಂಯೋಗವನ್ನು ಹೊಂದಿರುತ್ತಾನೆ ಮತ್ತು ಮಂಗಳನು

ನಿಮ್ಮ ಹನ್ನೆರಡನೇ ಮನೆಯಲ್ಲಿ ವರ್ಷದ ಪ್ರಾರಂಭದಲ್ಲಿ ಹಿಮ್ಮೆಟ್ಟುತ್ತಾನೆ ಆದರೆ ಇದು ನಿಮ್ಮ ತೊಂದರೆಗಳನ್ನು ಸರಿಪಡಿಸುವ ವರ್ಷವಾಗಲಿದೆ ಜನವರಿ 17ರಂದು ಶನಿಯು ನಿಮ್ಮ ಎಂಟನೇ ಮನೆಯನ್ನು ತೊರೆದು ನಿಮ್ಮ ಒಂಬತ್ತನೆ ಮನೆಗೆ ಪ್ರವೇಶ ಮಾಡುವುದರಿಂದ ನಿಮ್ಮ ಅದೃಷ್ಟವನ್ನು ಬಲ ಪಡಿಸುತ್ತಾನೆ ಮತ್ತು ನಿಮಗೆ ಧೈರ್ಯವನ್ನು ನೀಡುತ್ತಾನೆ ನಿಮ್ಮ ಯಾವುದೇ ಒಂದು ಗುರಿ ಇದ್ದರೆ ಯಾವುದೇ ಒಂದು ಕೆಲಸವನ್ನು ಮಾಡಬೇಕು ಎಂಬ ಛಲ ಇದ್ದರೆ ಈಗ ನೀವು ಆ ಕೆಲಸವನ್ನು ಮಾಡಬೇಕು ಯಾಕೆಂದರೆ ಶನಿ ನಿಮಗೆ ಬೆನ್ನೆಲುಬಾಗಿ ನಿಂತಿರುತ್ತಾನೆ

ನಿಮ್ಮ ಹಾದಿಯಲ್ಲಿನ ಅಡೆತಡೆಗಳನ್ನು ದೂರ ಮಾಡುತ್ತಾನೆ ನಿಮಗೆ ಮೊದಲು ಇದ್ದಂತಹ ಆರೋಗ್ಯ ಸಮಸ್ಯೆಗಳಿಂದ ಸ್ವಲ್ಪ ಗುಣಮುರಾಗುತ್ತೀರ ಅಂದರೆ ಸ್ವಲ್ಪ ಆರೋಗ್ಯವಂತರಾಗುತ್ತೀರ ಇನ್ನು ಹೆಚ್ಚು ಆರೋಗ್ಯ ವಂತರಾಗಬೇಕು ಅಂದರೆ ಆದಷ್ಟು ಹೊರಗಡೆ ಊಟಗಳನ್ನು ತ್ಯಜಿಸಿ ಜೊತೆಗೆ ಈ ಜಂಕ್ ಫುಡ್ ತಿನ್ನುವುದನ್ನು ಮಾಡಿ ಮಸಾಲೆಯುಕ್ತ ಆಹಾರಗಳನ್ನು ಕಮ್ಮಿ ಮಾಡಿ ಆದಷ್ಟು ಹಣ್ಣು ತರಕಾರಿ ಮತ್ತು ಹೆಚ್ಚು ಹೆಚ್ಚು ನೀರನ್ನು ಕುಡಿಯಿರಿ

ಆರೋಗ್ಯವನ್ನು ಹೊಂದುತ್ತೀರಿ ಜೊತೆಗೆ ಬಹಳಷ್ಟು ನವಲವಿಕೆಯಿಂದ ಇರುತ್ತೀರಿ ಇದರಿಂದ ನಾವು ಎಲ್ಲೆಲ್ಲಿ ಕೆಲಸಗಳನ್ನು ಮಾಡುತ್ತೇವೋ ಆ ಸ್ಥಳಗಳಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬಹುದು ಆದ್ದರಿಂದ ನಿಮ್ಮ ಆರೋಗ್ಯವನ್ನು ಬಹಳಷ್ಟು ಉತ್ತಮವಾಗಿ ನೋಡಿಕೊಳ್ಳಿ ಇನ್ನು ನೀವು ಆರ್ಥಿಕ ಸಂಪರ್ಕವನ್ನು ಸಹ ಅಂದರೆ ನೀವು ಆರ್ಥಿಕವಾಗಿಯೂ ಸಹ ಉನ್ನತಿಯನ್ನು ಗಳಿಸುತ್ತೀರಿ ಗುರು ಗ್ರಹವು ಈ ತಿಂಗಳ ಮಧ್ಯದ ನಂತರ ನಿಮ್ಮ

ಹನ್ನೊಂದನೇ ಮನೆಗೆ ಪ್ರವೇಶಿಸಿದಾಗ ನಿಮಗೆ ಆರ್ಥಿಕ ಸಮೃದ್ಧಿಯನ್ನು ತರುತ್ತದೆ ಏಪ್ರಿಲ್ 22ರಂದು ನಡೆಯುವ ಗುರು ಮತ್ತು ರಾಹು ಒಕ್ಕೂಟವು ಈ ಸಮಯದಲ್ಲಿ ನಿಮಗೆ ಹೆಚ್ಚು ಅನುಕೂಲಕರ ಆಗಿರುವುದಿಲ್ಲ ಆದರೆ ನೀವು ಹಣವನ್ನು ಬಾಳಷ್ಟು ಹೆಚ್ಚಾಗಿ ಗಳಿಸುತ್ತೀರಾ ಜೊತೆಗೆ ಯಾವುದೇ ರೀತಿಯಾದಂತಹ ದುಡುಕಿನ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಯಾಕೆಂದರೆ ಈ ಸಮಯದಲ್ಲಿ ತೆಗೆದುಕೊಳ್ಳುವಂತಹ ನಿರ್ಧಾರ ನಿಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ

ಹಣವನ್ನು ವ್ಯರ್ಥ ಮಾಡಬೇಡಿ ಆದಷ್ಟು ನಿಮ್ಮ ಹಣವನ್ನು ಉಳಿಸಿ ಇದರಿಂದ ನಿಮಗೆ ಮುಂದಿನ ಭವಿಷ್ಯದಲ್ಲಿ ಬಹಳಷ್ಟು ಉಪಯುಕ್ತವಾಗುತ್ತದೆ ಇನ್ನು ಯಾವುದೇ ಕಾರಣಕ್ಕೂ ದುಡುಕಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ ಯಾಕೆಂದರೆ ನೀವು ಇದರ ಬಗ್ಗೆ ಮುಂದೆ ಪರಿತಪಿಸುತ್ತೀರಾ ಅಕ್ಟೋಬರ್ 30 ರಂದು ಗುರುವು ರಾಹು ಮುಕ್ತನಾಗುವ ಕಾರಣ ನಿಮ್ಮ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಬಲಗೊಳ್ಳುತ್ತದೆ ಇದರಿಂದ ನೀವು ಬಹಳಷ್ಟು ಹಣವನ್ನು ಕಾಣುತ್ತೀರ

ಇನ್ನು ಜೂನ್ ನಾಲ್ಕರಂದು ರಾಶಿ ಚಕ್ರದ ಅಧಿಪತಿ ಬುಧನ ಕಾರಣದಿಂದ ಕೆಲವು ವಿಶೇಷ ಅನುಕೂಲಕರ ಪಲಿತಾಂಶಗಳನ್ನು ಸಹ ಅನುಭವಿಸುತ್ತೀರಾ ಈ ದಿನದಂದು ರಾಹು ಹತ್ತನೇ ಮನೆಯ ಮೂಲಕ ಸಾಗುವುದರಿಂದ ನಿಮ್ಮ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳು ಕೂಡ ಆಗಬಹುದು ಜೊತೆಗೆ ನಿಮ್ಮ ಸಂಪತ್ತು ಸಮೃದ್ಧಿ ಸಹ ನಿಮಗೆ ಹೆಚ್ಚುತ್ತದೆ ರಾಜಯೋಗ ಬರುತ್ತದೆ ನೀವು ಕೆಲಸಗಳನ್ನು ಚೇಂಜ್ ಮಾಡಬೇಕು ನಾನು ಬೇರೆ ಕೆಲಸಕ್ಕೆ ಸೇರಬೇಕು ಅಥವಾ ಹೊಸದಾಗಿ ಒಂದು ಉದ್ಯೋಗವನ್ನು ಶುರು ಮಾಡಬೇಕು ಅಂದುಕೊಂಡಿದ್ದರೆ ಈ ಸಮಯ ಬಹಳಷ್ಟು ಉತ್ತಮವಾಗಿದೆ ಅಂತಾನೇ ಹೇಳಬಹುದು.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.