ಮನೆಯಲ್ಲಿ ಐಶ್ವರ್ಯ ಸಂತೋಷ ನೆಮ್ಮದಿಗೆ ವಾಸ್ತು ಟಿಪ್ಸ್

0 3,979

ಮನೆಯಲ್ಲಿ ಐಶ್ವರ್ಯ ಸಂತೋಷ ನೆಮ್ಮದಿಗೆ ವಾಸ್ತು ಟಿಪ್ಸ್

ಸ್ನೇಹಿತರೆ ನಿಮ್ಮ ಮನೆಯಲ್ಲಿ ಹಣ ಸಮೃದ್ಧಿ ಮತ್ತು ಸಂತೋಷ ಸದಾ ನೆಲೆಸಿರಬೇಕೆಂದರೆ ನೀವು ಏನು ಮಾಡಬೇಕೆಂದು ನಾನು ಇವತ್ತಿನ ದಿನ ತಿಳಿಸಿಕೊಡುತ್ತೇವೆ ತಪ್ಪದೇ ಓದಿ. ಇದು ಎಲ್ಲಾ ಸಾಬೀತಾದ ವಾಸ್ತು ಸಲಹೆಗಳು ಇದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ನೀವು ಸಂತುಷ್ಟರಾಗಿ ಇರಬೇಕೆಂದು ನನ್ನ ಆಶಯ ಕುಬೇರನು ಶ್ರೀಮಂತಿಕೆ ಮತ್ತು ಸಮೃದ್ಧಿಯನ್ನು ಸಂಕೇತಿಸುತ್ತಾನೆ ನಿಮ್ಮ ಮನೆಯ ಈಶಾನ್ಯ ಮೂಲೆಗೆ ಅವನು ಒಡೆಯನಾಗಿರುತ್ತಾನೆ ಈ ಈಶಾನ್ಯ ಮೂಲೆಯಲ್ಲಿ ನೀವು ಕುಬೇರ ಯಂತ್ರವನ್ನು ಇಡಬೇಕು ನಿಮ್ಮ ಮನೆಯ ಈಶಾನ್ಯ ಪ್ರದೇಶದಿಂದ ನಕಾರಾತ್ಮಕ ಶಕ್ತಿಯನ್ನು ಸಂಗ್ರಹಿಸುವ ಎಲ್ಲಾ ವಸ್ತುಗಳನ್ನು ಕೂಡಲೇ ತೆಗೆದು ಹಾಕಬೇಕು ನಕಾರಾತ್ಮಕ ಶಕ್ತಿ ಸಂಗ್ರಹಿಸುವ ವಸ್ತುಗಳೆಂದರೆ ಶೌಚಾಲಯಗಳು, ಬಾರಿ ಫರ್ನಿಚರ್ ಗಳು ಪೀಠೋಪಕರಣಗಳು ಮತ್ತು ಚಪ್ಪಲಿ ಸ್ಟ್ಯಾಂಡ್ ಗಳು ಮುಂತಾದವುಗಳನ್ನು ಕೂಡಲೇ ತೆಗೆದುಹಾಕಿ ಮತ್ತು ನಕಾರಾತ್ಮಕ ಶಕ್ತಿ ಬಾರದಂತೆ ನೋಡಿಕೊಳ್ಳಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಇನ್ನು ಲಾಕರ್ :-
ಲಾಕರ್ ಅನ್ನು ಎಲ್ಲಿ ಇಡಬೇಕು ನಿಮ್ಮ ಜೀವನದಲ್ಲಿ ಆರ್ಥಿಕ ಸಮೃದ್ಧಿಯನ್ನು ನೀವು ಬಯಸುವಿರಾದರೆ ನಿಮ್ಮ ಮನೆಯ ನೈಋತ್ಯ ಮೂಲೆಯಲ್ಲಿ ನೀವು ಲಾಕರ್ ಗಳನ್ನು ಇರಿಸಿ ಈ ಪ್ರದೇಶವನ್ನು ತುಂಬಾ ಶುಚಿಯಾಗಿ ಇಟ್ಟುಕೊಳ್ಳಿ ಲಾಕರ್ ಎಂದಿಗೂ ಪಶ್ಚಿಮ ಅಥವಾ ದಕ್ಷಿಣ ದಿಕ್ಕಿಗೆ ತೆರೆಯಬಾರದು ಇದನ್ನು ನಿರ್ಲಕ್ಷಿಸುವುದರಿಂದ ಹಣದ ಹೊರ ಹರಿವು ಹೆಚ್ಚಾಗುತ್ತದೆ.

ಇನ್ನು ನಿಮ್ಮ ಮುಖ್ಯದ್ವಾರಕ್ಕೆ ಬರೋಣ :
ನಿಮ್ಮ ಮನೆಯ ಮುಖ್ಯದ್ವಾರದ ಬಾಗಿಲಿನ ಬೀಗಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಖಚಿತಪಡಿಸಿಕೊಳ್ಳಿ ಮತ್ತು ಬಾಗಿಲುಗಳಲ್ಲಿ ಯಾವುದೇ ಬಿರುಕುಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ ಇನ್ನೂ ಒಂದು ವಿಚಾರ ಬಾಗಿಲು ತೆರೆದು ಮತ್ತು ಮುಚ್ಚುವಾಗ ಶಬ್ದ ಬಾರದಂತೆ ನೋಡಿಕೊಳ್ಳಿ. ಅಕ್ವೇರಿಯಂ ಮತ್ತು ಕಾರಂಜಿಗಳನ್ನು ಈಶಾನ್ಯದಿಕ್ಕಿನಲ್ಲಿ ಇರಿಸಿ ಕಾರಂಜಿಗಳು ಅಥವಾ ಅಕ್ವೇರಿಯಂಗಳಂತಹ ಜಲ ಮೂಲಗಳಿಗೆ ನಿಮ್ಮ ಮನೆಯಲ್ಲಿ ಜಾಗವನ್ನು ನೀಡುವುದು ತುಂಬಾ ಮಂಗಳಕರವಾದ ವಿಚಾರ ಹಣದ ಒಳಹರಿವು ಹೆಚ್ಚಾಗಲು ಈ ವಸ್ತುಗಳನ್ನು ಮನೆಯ ಈಶಾನ್ಯ ಭಾಗದಲ್ಲಿ ಇಡಬೇಕು ಇನ್ನೊಂದು ವಿಚಾರ ನೀರಿನ ಶುದ್ಧತೆ ಬಗ್ಗೆ ತುಂಬಾ ಕಾಳಜಿ ವಹಿಸಿ ಅದನ್ನು ನಿಯಮಿತವಾಗಿ ಬಳಸಿ ಇವುಗಳನ್ನು ನಿರ್ಲಕ್ಷಿಸುವುದುರಿಂದ ಆರ್ಥಿಕ ಯಶಸ್ಸಿಗೆ ಅಡೆತಡೆಗಳು ಉಂಟಾಗಬಹುದು ಇನ್ನು ಓವರ್ ಹೆಡ್ ವಾಟರ್ ಟ್ಯಾಂಕ್ಗಳ ವಿಚಾರಕ್ಕೆ ಬಂದರೆ ನಿಮ್ಮ ಮನೆಯ ಆಗ್ನೇಯ ಅಥವಾ ಈಶಾನ್ಯ ಮೂಲೆಯಲ್ಲಿ ಓವರ್ ಹೆಡ್ ವಾಟರ್ ಟ್ಯಾಂಕ್ ಅಥವಾ ನೀರಿನ ಸಂಗ್ರಹ ಇದ್ದರೆ ಅದನ್ನು ಕೂಡಲೇ ತೆಗೆದುಬಿಡಿ ಅಂತಹ ವ್ಯವಸ್ಥೆ ಇದ್ದಲ್ಲಿ ದೊಡ್ಡ ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗಬಹುದು ಇನ್ನು ಸ್ಥಾನ ಗ್ರಹ ಅಡುಗೆಮನೆ ಮತ್ತು ಇತರ ಪ್ರದೇಶದ ನೀರು ಸೋರುವಿಕೆಯನ್ನು ತಕ್ಷಣ ಅದನ್ನು ಪರಿಹರಿಸಿಕೊಳ್ಳಬೇಕು ಸಣ್ಣ ನೀರಿನ ಸೋರುವಿಕೆ ಇದ್ದರೂ ಕೂಡ ಅದನ್ನು ನಿರ್ಲಕ್ಷಿಸಬೇಡಿ ಅದು ಬಾರಿ ಆರ್ಥಿಕ ಸಂಕಟಗಳಿಗೆ ಹಣದ ಹೊರಹರಿವಿಗೆ ಕಾರಣವಾಗುತ್ತದೆ. ಅಡುಗೆಮನೆಯನ್ನೂ ನಿಮ್ಮ ಮನೆಯ ಆಗ್ನೇಯ ಮೂಲೆಯಲ್ಲಿ ನಿರ್ಮಿಸಬೇಕು ಈಗ ಹೇಳಿದ ಎಲ್ಲಾ ವಾಸ್ತು ಸಲಹೆಗಳನ್ನು ತಪ್ಪದೇ ಪಾಲಿಸಿ ಜೀವನದಲ್ಲಿ ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.