ಕಪ್ಪು ಕವಡೆಗಳಿಂದ ಈ ಒಂದು ಪರಿಹಾರ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ

0 59

ಕಪ್ಪು ಕವಡೆಗಳಿಂದ ಈ ಒಂದು ಪರಿಹಾರ ಮಾಡಿದರೆ ಎಲ್ಲಾ ಕಷ್ಟಗಳು ಪರಿಹಾರವಾಗುತ್ತದೆ

ಸಾಮಾನ್ಯವಾಗಿ ನಾವು ಹಳದಿ ಬಣ್ಣದ ಕವಡೆಗಳನ್ನು ಬಳಸುತ್ತೇವೆ ಇದನ್ನು ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುತ್ತದೆ ಇದನ್ನು ಮನೆಯ ಸಂಪತ್ತು ಸಮೃದ್ಧಿ ಗಾಗಿ ಬಳಸಲಾಗುತ್ತದೆ ಇನ್ನು ಕಪ್ಪು ಕವಡೆಯನ್ನು ಕಾಳಿ ದೇವಿ ಸ್ವರೂಪ ಮತ್ತು ಕಾಲಭೈರವೇಶ್ವರನ ಸ್ವರೂಪ ಎಂದು ಹೇಳಲಾಗುತ್ತದೆ ಇದು ನಿಮಗೆ ಗ್ರಂಥಿಗೆ ಅಂಗಡಿಗಳಲ್ಲಿ ಸಿಗುತ್ತದೆ ಒಂದು ಕವಡೆಯ ಮೇಲ್ಭಾಗ ಹುಲಿಯ ಚರ್ಮದಂತೆ ಇರುತ್ತದೆ ಮತ್ತು ಕೆಳಭಾಗ ಸ್ವಲ್ಪ ಕಂದು ಮಿಶ್ರಿತ ಬಿಳಿ ಬಣ್ಣದಲ್ಲಿ ಇರುತ್ತದೆ ಇದು ಬಹಳ ಶ್ರೇಷ್ಠವಾದದ್ದು ಮತ್ತು ಶಕ್ತಿಯುತವಾದದ್ದು ಈ ಕಪ್ಪು ಕವಡೆಗಳನ್ನು ತಂದು ಗಂಜಲದಿಂದ ಅಥವಾ ಸ್ವಚ್ಛವಾದ ನೀರಿನಿಂದ ತೊಳೆದುಕೊಳ್ಳಬೇಕು ಮತ್ತು ಕವಡೆಯೂ ಏಳು ಇರಬೇಕು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ನಂತರ ಒಂದು ಸ್ವಚ್ಛವಾದ ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಿಂದ ಒದ್ದೆ ಮಾಡಿ ಅರಿಶಿಣವನ್ನು ಹಚ್ಚಿ ಹಳದಿ ವಸ್ತ್ರವನ್ನಾಗಿ ಮಾಡಬೇಕು ನಂತರ ಅದನ್ನು ಒಣಗಿಸಬೇಕು ನಂತರ ಹಳದಿ ಬಟ್ಟೆಯ ಮೇಲೆ ಕವಡೆಗಳನ್ನು ಇಡಬೇಕು ಅದರ ಮೇಲೆ ಅರಿಶಿಣ, ಕುಂಕುಮ,ಹೂವನ್ನು ಹಾಕಿ ಪೂಜೆ ಮಾಡಬೇಕು ನಂತರ ಅದನ್ನು ಹಳದಿದಾರದಿಂದ ಗಂಟಿನ ರೂಪದಲ್ಲಿ ಕಟ್ಟಬೇಕು ಹೀಗೆ ಕಟ್ಟಿದ ಕಪ್ಪು ಕವಡೆಯನ್ನೂ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಇಡಬೇಕು ಆ ಕವಡೆಗಳಿಗೆ ಪೂಜೆ ಸಲ್ಲಿಸಬೇಕು ಪ್ರತಿ ತಿಂಗಳು ಹುಣ್ಣಿಮೆಯ ದಿನದಂದು ಇದನ್ನು ಬದಲಾಯಿಸಬೇಕು

ಸಾಧ್ಯವಾಗದೆ ಹೋದರೆ ಆರು ತಿಂಗಳಿಗೆ ಒಮ್ಮೆಯಾದರೂ ಬದಲಾಯಿಸಬೇಕು ಅಂದರೆ ಆ ಗಂಟನ್ನು ತೆಗೆದು ಕವಡೆಯನ್ನು ಚೆನ್ನಾಗಿ ತೊಳೆದು ಪುನಃ ಅದೇ ರೀತಿಯಾಗಿ ಅರಿಶಿಣ ಕುಂಕುಮವನ್ನು ಇಟ್ಟು ಪೂಜೆ ಮಾಡಿ ಗಂಟನ್ನು ಕಟ್ಟಿ ಅದೇ ಸ್ಥಳದಲ್ಲಿ ಇಡಬೇಕು ತಿಂಗಳಿಗೆ ಒಮ್ಮೆ ಹೀಗೆ ಮಾಡುವುದು ತುಂಬಾ ಒಳ್ಳೆಯದು ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಕಾಳಿಮಾತೆ ಹಾಗೂ ಕಾಲಭೈರವೇಶ್ವರರ ರಕ್ಷಣೆ ಎನ್ನುವುದು ಸದಾ ಕಾಲ ಕವಡೆಯ ರೂಪದಲ್ಲಿ ಇರುತ್ತದೆ ಈ ರೀತಿಯ ಕವಡೆಗಳಿಂದ ಕಾಳಿ ಮಾತೆ ಮತ್ತು ಕಾಲಭೈರವೇಶ್ವರರು ನಿಮ್ಮ ಮನೆಯಲ್ಲಿ ನೆಲೆಸುತ್ತಾರೆ ಇದರಿಂದ ಯಾವುದೇ ದುಷ್ಟ ಶಕ್ತಿಗಳು ನಿಮ್ಮ ಮೇಲೆ ಪ್ರಭಾವ ಬೀರುವುದಿಲ್ಲ ನಿಮ್ಮ ಮೇಲೆ ಮಾಟ ಮಂತ್ರ ದಂತಹ ಪ್ರಯೋಗಗಳನ್ನು ನಡೆಸಿದರು ಕೂಡ ಅದು ನಿಮಗೆ ತಗಲುವುದಿಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.