ಮಂಗಳಸೂತ್ರ ಕನಸಲ್ಲಿ ಬಂದರೆ ಏನು ಅರ್ಥ?

0 378

ಮಂಗಳಸೂತ್ರ ಕನಸಲ್ಲಿ ಬಂದರೆ ಏನು ಅರ್ಥ?

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಕನಸಿನಲ್ಲಿ ಹೊಸ ಮಂಗಳ ಸೂತ್ರವನ್ನು ಖರೀದಿಸುವುದು ಅಥವಾ ಖರೀದಿಸಿದ ನಂತರ ನೀವು ಧರಿಸುವಂಥದ್ದು ಶುಭ ಕನಸು ಎಂದು ಭಾವಿಸಬೇಕು ನಿಮ್ಮ ಎಲ್ಲಾ ಕಷ್ಟಗಳು ಅಂತ್ಯವಾಗುತ್ತದೆ ಎಂದು ಸೂಚಿಸುತ್ತದೆ ಮುಂದಿನ ದಿನಗಳಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ ಮಾಡುವ ಕೆಲಸದಲ್ಲಿ ಅಥವಾ ಮನೆಯಲ್ಲಿ ಲಕ್ಷ್ಮಿ ದೇವಿಯ ಅನುಗ್ರಹ ಇರುತ್ತದೆ ನೀವು ಶಾಂತಿ ಪ್ರಿಯ ವ್ಯಕ್ತಿ ಮತ್ತು ಜನರ ಕಷ್ಟಗಳನ್ನು ಕೇಳಿ ಅವರಿಗೆ ಸಹಾಯ ಮಾಡುವಂಥದ್ದು

ನಿಮ್ಮ ಗುಣ ಆಚಾರ-ವಿಚಾರ ಚಿಂತನೆ ದಾನ ಮನೋಭಾವಗಳು ಕರ್ಣನ ಗುಣ ನಿಮ್ಮಲ್ಲಿದೆ ಎಂದು ಇದು ಸೂಚಿಸುತ್ತದೆ ಕನಸಿನಲ್ಲಿ ನೀವೇ ತಾಳಿಯನ್ನು ಹಾಕಿಕೊಳ್ಳುವ ಹಾಗೆ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ನೀವು ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗಲಿದೆ ಎಂದು ಈ ಕನಸು ಸೂಚನೆ ನೀಡುತ್ತದೆ ನಿಮಗೆ ಮದುವೆಯಾಗಿಲ್ಲದಿದ್ದರೆ ಮದುವೆಯ ನಿರೀಕ್ಷೆಯಲ್ಲಿ ಇದ್ದರೆ ನೀವೇ ಸ್ವತಃ ತಾಳಿಯನ್ನು ಕಟ್ಟಿಕೊಳ್ಳುವ ಹಾಗೆ ಕನಸಿನಲ್ಲಿ ಕಂಡರೆ ಮುಂದೆ ನಿಮಗೆ ಮದುವೆಯ ಯೋಗ ಬರುತ್ತದೆ ಎಂದು ಸೂಚಿಸುತ್ತದೆ ನೀವು ಇಷ್ಟಪಟ್ಟ ಹುಡುಗರು ನಿಮಗೆ ಸಿಗುತ್ತಾರೆ ಕನಸಿನಲ್ಲಿ ಯಾವುದೋ

ಒಂದು ಅಂಗಡಿಯಲ್ಲಿ ಬಂಗಾರದ ಮಂಗಳಸೂತ್ರವನ್ನು ನೋಡಿದರೆ ನಿಮ್ಮ ಮನೆಯ ಕುಟುಂಬಸ್ಥರು ಆರೋಗ್ಯವಾಗಿ ಖುಷಿಯಿಂದ ಇರುತ್ತಾರೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಆರ್ಥಿಕವಾಗಿ ನೀವು ಚೆನ್ನಾಗಿರುವಿರಿ ಕನಸಿನಲ್ಲಿ ಕೊರಳಿನಿಂದ ಮಂಗಳ ಸೂತ್ರವನ್ನು ತೆಗೆಯುತ್ತಿರುವ ಹಾಗೆ ಕಂಡರೆ ಮುಂದಿನ ದಿನಗಳಲ್ಲಿ ಗಂಡನಿಗೆ ಅಥವಾ ಕುಟುಂಬಸ್ಥರಿಗೆ ಏನೋ ಒಂದು ರೀತಿಯ ಕೆಡುಕು ಬರಲಿದೆ ಎಂದು ಸೂಚಿಸುತ್ತದೆ ನೀವು ದೇವಸ್ಥಾನಕ್ಕೆ ಹೋಗಿ ಅಮ್ಮನವರ ಪೂಜೆ ಮಾಡಿ ಮೊಸರನ್ನವನ್ನು ಪ್ರಸಾದವಾಗಿ ಹಂಚಬೇಕು

ಹೀಗೆ ಮಾಡಿದರೆ ಬರುವ ಕಂಟಕವನ್ನು ಸ್ವಲ್ಪವಾದರೂ ತಪ್ಪಿಸಬಹುದು ಕನಸಿನಲ್ಲಿ ಮಂಗಳ ಸೂತ್ರವನ್ನು ಮುರಿಯುವ ಹಾಗೆ ಕಂಡರೆ ಮುಂದಿನ ದಿನಗಳಲ್ಲಿ ಮನೆಯಲ್ಲಿ ಯಾರಾದರೂ ಶಾಶ್ವತವಾಗಿ ಅಂಟಿಕೊಳ್ಳುವ ಕಾಯಿಲೆಗೆ ತುತ್ತಾಗುತ್ತಾರೆ ಎಂದು ಸೂಚಿಸುತ್ತದೇ ಕನಸಿನಲ್ಲಿ ಮಂಗಳಸೂತ್ರ ಕಳ್ಳತನವಾಗುವ ಹಾಗೆ ಕಂಡರೆ ನೀವು ಮಾಡುತ್ತಿರುವ ಕೆಲಸದಲ್ಲಿ ಏನೋ ತಪ್ಪಾಗುತ್ತಿದೆ ಇದರಿಂದ ನಿಮ್ಮ ಪ್ರತಿಷ್ಠೆಗೆ ಧಕ್ಕೆ ಬರುತ್ತದೆ ಎಂದು ಸೂಚಿಸುತ್ತದೆ ಮಾಡುವ ಕೆಲಸವನ್ನು ಎಚ್ಚರಿಕೆಯಿಂದ ಮಾಡಿ.

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.