ಜನವರಿ 13 ಭಯಂಕರ ಶನಿವಾರ 7 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ ಸುರಿಯುತ್ತದೆ ರಾಜಯೋಗ ಶುಕ್ರದೆಸೆ

0 1,275

ಎಲ್ಲರಿಗೂ ನಮಸ್ಕಾರ ಜನವರಿ ಹದಿಮೂರನೇ ತಾರೀಖು ಬಹಳ ಭಯಂಕರ ವಾಗಿರುವಂತಹ ಶನಿವಾರಯಿಂದ ಕೆಲವೊಂದು ರಾಶಿಯವರಿಗೆ ಶನಿದೇವನ ಸಂಪೂರ್ಣ ವಾದ ನೇರ ವಾದ ದಿವ್ಯ ದೃಷ್ಟಿ ಬೀಳು ತ್ತಿರುವುದರಿಂದ ಇವರು ಎಲ್ಲ ರೀತಿಯ ಕರ್ಮ ಫಲ ಗಳಿಂದ ದೂರವಾಗುತ್ತಾರೆ. ಇವರ ಜಾತಕ ದಲ್ಲಿ ಇರುವಂತಹ ತೊಂದರೆಗಳಿಂದ ಮುಕ್ತಿ ಯನ್ನು ಪಡೆದುಕೊಳ್ಳುತ್ತಾರೆ ಹಾಗೂ ಇವರ ಜೀವನ ದಲ್ಲಿ ರಾಜ ವೈಭೋಗ ವನ್ನ ಬರಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ದೊರೆಯುತ್ತ ದೆ ಎಂಬುದನ್ನು ನೋಡೋಣ ಬನ್ನಿ.

ಹೌದು. ಈ ರಾಶಿಯವರಿಗೆ ನಾಳೆಯಿಂದ ಇವರ ಮನೆಯಲ್ಲಿ ದುಡ್ಡಿನ ಸುರಿಮಳೆ ಸುರಿಯುವ ಸಾಧ್ಯತೆ ಇದೆ. ಇವರು ಹಲವಾರು ಮೂಲ ಗಳಿಂದ ಆದಾಯ ವನ್ನು ಗಳಿಸಿ ಕೊಳ್ಳುತ್ತಾರೆ. ಇವರು ಮಾಡುವಂತಹ ವ್ಯಾಪಾರ ವ್ಯವಹಾರ ದಲ್ಲಿ ಅತಿ ಹೆಚ್ಚಿನ ಲಾಭ ವನ್ನು ಗಳಿಸಿ ಕೊಳ್ಳುತ್ತಾರೆ. ಬಂದಂತಹ ಹಣ ವನ್ನು ವ್ಯರ್ಥ ವಾಗಿ ಖರ್ಚು ಮಾಡಿ ಮುಂದಿನ ಜೀವನ ಕ್ಕೆ ಉಳಿತಾಯ ಮಾಡಿ ಅಲ್ಲಿ ಇನ್ನು ಮುಂದೆ ಯಾವುದೇ ರೀತಿಯ ಕಷ್ಟದ ದಿನ ಗಳನ್ನು ಕೂಡ ನೀವು ಎದುರಿಸ ಲು ಸಾಧ್ಯವಿಲ್ಲ.

ಇನ್ನು ನಿಮ್ಮ ಜೀವನ ದಲ್ಲಿ ಸೋಲು ಎನ್ನುವುದ ನ್ನು ನೋಡುವುದಿಲ್ಲ. ನಿಮಗೆ ಶನಿದೇವನ ನೇರ ವಾದ ಕೃಪಾ ಕಟಾಕ್ಷ ದೊರೆಯು ತ್ತಿರುವುದರಿಂದ ನೀವು ಬಹಳಷ್ಟು ಪುಣ್ಯವಂತ ರು ಎಂದು ಹೇಳಿದ ರೆ ತಪ್ಪಾಗ ಲಾರದು. ರಾಜ ವೈಭೋಗ ಲ್ಲಿ ರಾಜರ ಜೀವನ ವನ್ನು ನಡೆಸುತ್ತೀರಾ? ಇನ್ನೂ ಮುಂದೆ ಶುಭ ಫಲ ಗಳನ್ನು ಪಡೆದುಕೊಳ್ಳುತ್ತೀರಾ? ಮನೆಯಲ್ಲಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗುತ್ತದೆ. ಮಕ್ಕಳ ವಿದ್ಯಾಭ್ಯಾಸ ದಲ್ಲಿ ಪ್ರಗತಿ ಇರುತ್ತ ದೆ.

ಆಫೀಸ್ ಕೆಲಸದಲ್ಲಿ ನಿಮಗೆ ಮನ್ನಣೆ ಸಿಗುವ ಸಾಧ್ಯತೆ ಇದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟ ವನ್ನು ಪಡೆದುಕೊಂಡು ನಾಳೆಯಿಂದ ರಾಜ ಯೋಗ ವನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದ ರೆ ಕುಂಭ ರಾಶಿ ಕರ್ಕಾಟಕ ರಾಶಿ, ಮಿಥುನ ರಾಶಿ, ಮೇಷ ರಾಶಿ ಧನ ಸ್ಸು, ರಾಶಿ ರಾಶಿ, ಮೀನ ರಾಶಿ ಈ ರಾಶಿ ಗಳಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶನಿ ದೇವಾಯ ನಮಃ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ದನು.

Leave A Reply

Your email address will not be published.