ಬೂದ ಕುಂಬಳ ಕಾಯಿ ಸಕ್ಕರೆ ಕಾಯಿಲೆಗೆ ಎಂಥ ರಾಮಬಾಣ ನಿಮಗೆ ಗೊತ್ತೇ?

0 15

ನಮಸ್ಕಾರ ಸ್ನೇಹಿತರೆ, ಅನೇಕರು ಸೋರೆಕಾಯಿ ಕುಂಬಳಕಾಯಿ ಮುಂತಾದ ತರಕಾರಿಗಳನ್ನು ತಿನ್ನಲು ಇಷ್ಟಪಡುವುದಿಲ್ಲ ಆದರೆ ಇದು ಎಲ್ಲಾ ಅಗತ್ಯ ಪೋಷಕಾಂಶಗಳನ್ನು ಹೊಂದಿರುತ್ತದೆ ಮತ್ತು ಜೀವನ ಕ್ರಿಯೆಯನ್ನು ಸುಧಾರಿಸುತ್ತದೆ ಇದು ದೇಹದ ಮೇಲೆ ತಂಪಾಗಿಸುವಂತಹ ಪರಿಣಾಮವನ್ನು ಹೊಂದಿದೆ ನಿತ್ಯವೂ ಈ ತರಕಾರಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವಂತಹ ಕೊಳೆ ಶುದ್ಧವಾಗುತ್ತದೆ.

ಮತ್ತು ಕಿಡ್ನಿ ಕಲ್ಲುಗಳನ್ನು ಪುಡಿ ಮಾಡಿ ಹೊರಗಾಕುವಂತ ಶಕ್ತಿ ಇದಕ್ಕಿದೆ ಆಯುರ್ವೇದ ತಜ್ಞರ ಪ್ರಕಾರ ಪ್ರತಿ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಕುಂಬಳಕಾಯಿಯ ರಸವನ್ನು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಅಂತ ಹೇಳುತ್ತಾರೆ ಹಾಗಾದ್ರೆ ಈ ಬೂದುಕುಂಬಳಕಾಯಿಯ ಮತ್ತಷ್ಟು ಆರೋಗ್ಯಕರ ಪ್ರಯೋಜನಗಳನ್ನು ಇಂದು ತಿಳಿದುಕೊಳ್ಳೋಣ .

ಬೂದುಗುಂಬಳಕಾಯಿಯ ರಸವನ್ನು ಕುಡಿಯುವುದು ಮೂತ್ರಕ್ಕೆ ಸಂಬಂಧಿಸಿದಂಥ ಒಂದು ಆರೋಗ್ಯ ಸಮಸ್ಯೆ ವಿಚಾರಗಳಲ್ಲಿ ಪ್ರಯೋಜನವನ್ನು ನೀಡುತ್ತದೆ ಇದು ಮೂತ್ರ ವಿಸರ್ಜನೆಯನ್ನು ಸುಗಮಗೊಳಿಸುತ್ತದೆ ಮತ್ತು ಮೂತ್ರದಲ್ಲಿ ಸುಡುವಂತಹ ಒಂದು ಸಂವೇದನೆಯನ್ನು ಇದು ನಿವಾರಣೆಗೊಳಿಸುತ್ತದೆ ಮೂತ್ರಪಿಂಡಗಳಲ್ಲಿರುವಂತಹ ಕಲ್ಲುಗಳನ್ನು ಪುಡಿ ಮಾಡಲು ಇದು ಸಹಾಯ ಮಾಡುತ್ತದೆ.

ಇನ್ನು ಎಲ್ಲಾ ಅಗತ್ಯ ಪೋಷಕಾಂಶಗಳು ಬೂದು ಕುಂಬಳಕಾಯಿಯಲ್ಲಿ ಕಂಡುಬರುತ್ತದೆ ಇದು ದೇಹದ ಉತ್ತಮ ಕಾರ್ಯ ನಿರ್ವಹಣೆಗೆ ಅಗತ್ಯವಾಗಿರುತ್ತದೆ ಇದರ ನಿಯಮಿತ ಸೇವನೆಯು ಪ್ರತಿರಕ್ಷಣಾ ಸಮಸ್ಯೆಯನ್ನ ಬಲಪಡಿಸಲು ಸಹಾಯ ಮಾಡುತ್ತದೆ ಹಾಗೆಯೇ ಬೂದುಕುಂಬಳಕಾಯಿಯ ರಸವು ಮಧುಮೇಹ ರೋಗಿಗೆ ಸಹಾಯ ಮಾಡುತ್ತದೆ ರಕ್ತದಲ್ಲಿ ಇರುವಂತಹ ಸಕ್ಕರೆ ನಿಯಂತ್ರಣವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಮತ್ತು ನಿಯಂತ್ರಿಸಲು ಇದು ಸಹಾಯಕವಾಗಿದೆ ಆದ್ದರಿಂದ ಮಧುಮೇಹಿಗಳು ನಿರಂತರವಾಗಿ ಸೇವಿಸಬೇಕು ಇನ್ನು ಬೇಸಿಗೆಯಲ್ಲಿ ನೀವು ಬೂದುಗುಂಬಳಕಾಯಿಯ ರಸವನ್ನು ಕುಡಿಯಬೇಕು ಸುಡುವ ಶಾಕದಲ್ಲಿ ನಿಮ್ಮ ಬಾಯಾರಿಕೆಯನ್ನು ನೀಗಿಸಲು ಇದು ಅತ್ಯುತ್ತಮ ಮಾರ್ಗವಾಗಿದೆ ಇದು ಜಲ ಸಂಜೀವಿನಿಯಿಂದ ರಕ್ಷಿಸುವುದರ ಮೂಲಕ ನೀರಿನ ಸಮಸ್ಯೆಯನ್ನು ತಡೆಯುತ್ತದೆ ಇನ್ನು ಬೂದುಗುಂಬಳಕಾಯಿಯು ತಂಪಾಗಿಸುವ ಶಕ್ತಿ ಮತ್ತು ಗುಣಗಳನ್ನು ಹೊಂದಿದೆ ಇನ್ನು ಅದಕ್ಕಾಗಿ ಇದು ವಾತ ಮತ್ತು ಪಿತ್ತ ದೋಷಗಳನ್ನು ಸಮಬಲದಲ್ಲಿಟ್ಟುಕೊಳ್ಳಲು ಸಹಾಯಮಾಡುತ್ತದೆ ಹಾಗಾಗಿ ಬೂದುಕುಂಬಳಕಾಯಿಯ ರಸವನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಮಿತವಾಗಿ ಸೇರಿಸಿಕೊಳ್ಳಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.