ಬದುಕು ಬದಲಿಸುವ ಈ 3 ಕಥೆಗಳನ್ನು ಒಮ್ಮೆ ಕೇಳಿ

0 377

ಸರ್ವರಿಗೂ ನಮಸ್ಕಾರ, ಸ್ನೇಹಿತರೇ 1. ಮೊದಲನೇ ಕಥೆ ಒಂದು ಊರಿನಲ್ಲಿ ಇಬ್ಬರು ಸ್ನೇಹಿತರಿದ್ದರು ಒಂದು ಸಾರಿ ಅವರಿಬ್ಬರೂ ಸಮುದ್ರದ ದಂಡೆಗೆ ಮುತ್ತು ಹವಳಗಳನ್ನು ಹುಡುಕುವುದಕ್ಕೆ ಹೋಗುತ್ತಾರೆ ಅವುಗಳನ್ನು ಮಾರಿ ದುಡ್ಡು ಸಂಪಾದನೆ ಮಾಡಬೇಕು ಎನ್ನುವಂತಹ ಉದ್ದೇಶ ಅವರದ್ದು ಹಾಗಾಗಿ ಅಲ್ಲಿ ಹವಳಗಳಿಗಾಗಿ ಹುಡುಕುವಾಗ ಮೊದಲನೆಯವನಿಗೆ ಒಂದು ದೊಡ್ಡ ಗಾತ್ರದ ಹವಳ ಸಿಗುತ್ತದೆ ಅದನ್ನು ನೋಡಿ ಅವನಿಗೆ ಖುಷಿಯಾಗುತ್ತದೆ.

ಆದರೆ ಇನ್ನೊಬ್ಬ ಸ್ನೇಹಿತ ಇರುತಾನಲ್ಲ ಅವನು ಮನಸ್ಸಿನಲ್ಲಿ ಅಂದುಕೊಳ್ಳುತ್ತಾನೆ ಅವನಿಗೆ ದೊಡ್ಡ ಹವಳ ಸಿಕ್ಕಿತು ಅಂದರೆ ತುಂಬಾ ದುಡ್ಡು ಇವನಿಗೆ ಬರುತ್ತದೆ ನಾನು ಕೂಡ ದೊಡ್ಡದೇ ಹುಡುಕುತ್ತೇನೆ ನಾನು ಕೂಡ ಅವನಿಗಿಂತ ಜಾಸ್ತಿ ಹಣ ಮಾಡುತ್ತೇನೆ ಎಂದು ಹುಡುಕುವುದಕ್ಕೆ ರೆಡಿಯಾಗುತ್ತಾನೆ ಹಾಗಾಗಿ ಸಣ್ಣ ಹರಳುಗಳನ್ನು ಕಡೆಗಣಿಸಿ ದೊಡ್ಡ ಅರಳುಗಳನ್ನು ಹುಡುಕುವುದಕ್ಕೆ ರೆಡಿಯಾಗುತ್ತಾನೆ ಅವನು ತುಂಬಾ ಹುಡುಕುತ್ತಾನೆ.

ಎಷ್ಟು ಹುಡುಕಿದರೂ ಕೂಡ ದೊಡ್ಡ ಹರಳುವನಿಗೆ ಸಿಗುವುದೇ ಇಲ್ಲ ದೊಡ್ಡ ಹರಳು ಹುಡುಕುವಂತಹ ಬರದಲ್ಲಿ ಸಣ್ಣ ಹರಳುಗಳನ್ನು ಕಡೆಗಣಿಸಿ ಎಸೆದು ಬಿಟ್ಟಿರುತ್ತಾನೆ ಯಾಕೆಂದರೆ ಅವನ ತಲೆಯಲ್ಲಿ ದೊಡ್ಡದು ಹುಡುಕಿದರೆ ದೊಡ್ಡದಾಗಿ ದುಡ್ಡು ಸಂಪಾದನೆ ಮಾಡಬಹುದು ಎಂಬುದಿತ್ತು ಹುಡುಕುತ್ತಾ ಹುಡುಕುತ್ತಾ ಸಂಜೆಯಾಗುತ್ತದೆ ಕತ್ತಲಾಗುತ್ತದೆ ಆದರೆ ಅವನಿಗೆ ಮಾತ್ರ ದೊಡ್ಡ ಹರಳು ಸಿಗುವುದಿಲ್ಲ ,

ಹಾಗಾಗಿ ಇವನದು ಖಾಲಿ ಕೈ ಆದರೆ ಮೊದಲನೆಯವನು ಮಾತ್ರ ಸಿಕ್ಕಿದೆಲ್ಲವನ್ನು ಕಲೆಕ್ಟ್ ಮಾಡಿ ದೊಡ್ಡ ಹರಳು ಅಥವಾ ಸಣ್ಣಪುಟ್ಟ ಹರಳುಗಳೆಲ್ಲವನ್ನು ಹುಡುಕಿ ಎತ್ತಿಟ್ಟಿದ್ದ ಕತ್ತಲ್ಗಿರುವುದರಿಂದ ಇಬ್ಬರು ಮನೆಗೆ ಬರುತ್ತಾರೆ ಮಾರನೇ ದಿನ ಮೊದಲನೆಯವನು ಅವುಗಳನ್ನು ಮಾರುತ್ತಾನೆ ದೊಡ್ಡ ಹರಳಿಗೆ ಒಂದು ಸಾವಿರ ರೂಪಾಯಿ ಮತ್ತು ಸಣ್ಣಪುಟ್ಟ ಹರಳುಗಳಿಗೆ 3000 ರೂಪಾಯಿ ದುಡ್ಡು ಮಾಡುತ್ತಾನೆ.

ಆದರೆ ಇನ್ನೊಬ್ಬ ಸ್ನೇಹಿತ ಇರುತಾನಲ್ಲ ಅವನಿಗೆ ನೋಡಿ ತುಂಬಾನೇ ಬೇಜಾರಾಗುತ್ತದೆ ಇವನು ಸಣ್ಣಪುಟ್ಟ ಹರಳುಗಳಿಗೆ 3000 ರೂಪಾಯಿ ದುಡಿದ ನಾನು ಕೂಡ ಸಣ್ಣಪುಟ್ಟ ಹರಳುಗಳನ್ನು ಎಸೆಯದೆ ನನ್ನ ಹತ್ತಿರ ಇಟ್ಟುಕೊಂಡಿದ್ದರೆ ಇವತ್ತು ಇವರಿಗಿಂತ ಜಾಸ್ತಿ ಸಂಪಾದನೆ ಮಾಡಬಹುದಿತ್ತು ಎಂದು ಆಗ ಇನ್ನೊಬ್ಬ ಸ್ನೇಹಿತ ಹೇಳುತ್ತಾನೆ ನೀನು ಸಿಕ್ಕಿರುವ ಸಣ್ಣಪುಟ್ಟ ಹರಳುಗಳನ್ನು ಬೇಡ ಎಂದು ಎಸೆಯುತ್ತಿದ್ದೆಯಲ್ಲ ಅದನ್ನು ನಾನು ತೆಗೆದುಕೊಳ್ಳುತ್ತಿದ್ದೆ ಮತ್ತೆ ಇವತ್ತು ನೋಡು ಅವುಗಳನ್ನು ಮಾರಿದರೆ 3000 ಸಿಕ್ಕಿತು ಎಂದಾಗ ಅವನಿಗೆ ಇನ್ನಷ್ಟು ಬೇಜಾರಾಗುತ್ತದೆ .

ಈ ಕಥೆಯ ಸಾರಾಂಶ ತುಂಬಾ ಕ್ಲಿಯರ್ ಆಗಿ ಹೇಳುತ್ತದೆ ಏನು ಎಂದರೆ ನಾವು ದೊಡ್ಡದಾಗಿ ಸಾಧಿಸಬೇಕು ಎಂಬ ಹಂಬಲದಿಂದ ಅನೇಕ ಸಣ್ಣಪುಟ್ಟ ವಿಚಾರಗಳನ್ನು ಸಣ್ಣಪುಟ್ಟ ಅವಕಾಶಗಳನ್ನು ಮಿಸ್ ಮಾಡಿಕೊಂಡು ಬಿಡುತ್ತೇವೆ ಹಾಗಾಗಿ ನೆನಪಿಡಿ ನಮ್ಮ ಜೀವನದಲ್ಲಿ ಸಣ್ಣಪುಟ್ಟ ವಿಷಯಗಳು ತುಂಬಾನೇ ಮ್ಯಾಟರ್ ಆಗುತ್ತವೆ.

ಪ್ರತಿಯೊಂದು ಸಣ್ಣ ಪುಟ್ಟ ವಿಚಾರಗಳು ಹಾಗಾಗಿ ಅವುಗಳ ಮೇಲೆ ಫೋಕಸ್ ಮಾಡುತ್ತಾ ಇರಿ ಅವುಗಳನ್ನು ಇಗ್ನೋರ್ ಮಾಡದಿರಿ ಯಾಕೆಂದರೆ ಮುಂದೆ ಪಶ್ಚಾತಾಪ ಪಡುವಂತಹ ಪರಿಸ್ಥಿತಿ ಬರಬಾರದು ಒಂದು ಸಣ್ಣ ವಿಷಯನು ನನ್ನ ಅರಿವಿಗೆ ಬಂದಿಲ್ಲವಲ್ಲ ಎಂದು ಕೊರಗಬೇಡಿ ನಾವು ಯಾವಾಗಲೂ ಸಣ್ಣ ಪುಟ್ಟ ಕೆಲಸಗಳನ್ನೇ ಮಾಡಿ ಎಂದು ಹೇಳುತ್ತಿಲ್ಲ ದೊಡ್ಡದಾಗಿ ರೀಚ್ ಆಗಬೇಕು ಎಂದರೆ ಸಣ್ಣ ಪುಟ್ಟ ಕೆಲಸಗಳು ಹೆಲ್ಪ್ ಆಗುತ್ತವೆ ಎಂಬುದು ನೆನಪಿನಲ್ಲಿರಲಿ

  1. ಇನ್ನು ಎರಡನೇ ಕತೆ ನಿಮ್ಮ ಜೀವನಕ್ಕೆ ಒಂದು ಅದ್ಭುತವಾದಂತಹ ಪಾಠವನ್ನು ಕಲಿಸುವ ಬಗ್ಗೆ ಈ ಕಥೆ ನೀವು ಕೇಳಿದಿರಾ ಎನ್ನುವುದಕ್ಕಿಂತ ಇದನ್ನು ನೀವು ಎಷ್ಟು ಅರ್ಥ ಮಾಡಿಕೊಂಡಿದ್ದೀರ ಎನ್ನುವುದು ಮುಖ್ಯ ಆಗುತ್ತದೆ ಒಂದು ಊರಿನಲ್ಲಿ ಒಬ್ಬ ರಾಜ ಇದ್ದ ಆ ರಾಜ ಪ್ರಜೆಗಳನ್ನು ಪರೀಕ್ಷೆ ಮಾಡಬೇಕು ಎಂದು ಅಂದುಕೊಳ್ಳುತ್ತಾನೆ ಮತ್ತು ಒಂದು ರಸ್ತೆಯಲ್ಲಿ ಒಂದು ಕಲ್ಲನ್ನು ಇರಿಸುತ್ತಾನೆ ಮತ್ತು ಆ ರಸ್ತೆಯ ಬದಿಯಲ್ಲಿ ಅಡಗಿ ಕುಳಿತುಕೊಂಡು ನೋಡುವುದಕ್ಕೆ ಶುರು ಮಾಡುತ್ತಾನೆ ಯಾರು ಆ ಕಲ್ಲನ್ನು ಸರಿಸಿ ರಸ್ತೆಯ ಪಕ್ಕದಲ್ಲಿ ಇಡುತ್ತಾರೆ ಎಂದು ಆ ರಸ್ತೆಯಲ್ಲಿ ತುಂಬಾ ಜನರು ಓಡಾಡುತ್ತಿದ್ದರು ಎಲ್ಲರೂ ಆ ಕಲ್ಲನ್ನು ನೋಡುತ್ತಿದ್ದರೆ ಹೊರತು ಯಾರೂ ಅದನ್ನು ಪಕ್ಕಕ್ಕೆ ಸರಿಸಿ ಇಡುತ್ತಿರಲಿಲ್ಲ ಬದಲಾಗಿ ರಾಜನಿಗೆ ಬೈಯುತ್ತಿದ್ದರು ಯಾವ ರಾಜ ಗುರು ಇವನು ತನ್ನ ಸಾಮ್ರಾಜ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ .
  2. ನಮ್ಮ ರಸ್ತೆಯ ದುಸ್ಥಿತಿ ನೋಡಿ ಹೇಗಾಗಿದೆ ಆದರೂ ಕೂಡ ಅವನಿಗೆ ಇದರ ಬಗ್ಗೆ ಗಮನಾನೇ ಇಲ್ಲ ಎಂದು ರಾಜನಿಗೆ ಬೈಯುತ್ತಿರುತ್ತಾರೆ ಅದೇ ಸಮಯದಲ್ಲಿ ಅಲ್ಲಿ ಒಬ್ಬ ರೈತ ಬರುತ್ತಿರುತ್ತಾನೆ ಆ ರೈತನ ತಲೆಯ ಮೇಲೆ ಒಂದು ಬುಟ್ಟಿ ಇರುತ್ತದೆ ಆ ಕಲ್ಲನ್ನು ನೋಡಿ ಆ ರೈತ ತನ್ನ ಬುಟ್ಟಿಯನ್ನು ಕೆಳಗೆ ಇರಿಸಿ ಆ ಕಲ್ಲಿನ ಹತ್ತಿರ ಬರುತ್ತಾರೆ ಮತ್ತು ಆ ಕಲ್ಲನ್ನು ರಸ್ತೆಯ ಪಕ್ಕಕ್ಕೆ ಸರಿಸುವುದಕ್ಕೆ ಪ್ರಯತ್ನ ಮಾಡುತ್ತಾನೆ ಎಷ್ಟೇ ಪ್ರಯತ್ನ ಮಾಡಿದರು ಆ ಕಲ್ಲು ಬರುವುದಿಲ್ಲ ಯಾಕೆಂದರೆ ಆ ಕಲ್ಲು ಭಾರವಾಗಿರುತ್ತದೆ ಮತ್ತೆ ಪ್ರಯತ್ನ ಮಾಡುತ್ತಾನೆ ಅವಾಗ ಸ್ವಲ್ಪ ಕಲ್ಲು ಜಾರುತ್ತದೆ ಅದಾಗಿಯೂ ಕಷ್ಟಪಟ್ಟು ಆ ಕಲ್ಲನ್ನು ರಸ್ತೆಯ ಪಕ್ಕಕ್ಕೆ ಸರಿಸುತ್ತಾನೆ
    ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

  1. https://youtu.be/uyATMQxjQx4
Leave A Reply

Your email address will not be published.