ಈ ಹಣ್ಣು ಎಲ್ಲೇ ಸಿಕ್ಕಿದರು ತಪ್ಪದೇ ತಿನ್ನಿ ಇಮ್ಮುನಿಟಿ ಹೆಚ್ಚಿಸಿಕೊಳ್ಳೋಕೆ ಉತ್ತಮ

0 14

ನಮಸ್ಕಾರ ಸ್ನೇಹಿತರೇ, ನಮ್ಮ ಸುತ್ತಮುತ್ತ ನಮಗೆ ಬೇರೆ ಬೇರೆ ಹಣ್ಣುಗಳು ಸಿಗುತ್ತವೆ ಅಲ್ವಾ ಇವಾಗಂತು ಮಾವಿನ ಹಣ್ಣಿನ ಸೀಸನ್ ಹಲಸಿನ ಹಣ್ಣು ಹಾಗೆ ಕಲ್ಲಂಗಡಿ ಹಣ್ಣು ಹೇರಳವಾಗಿ ಸಿಗುತ್ತದೆ ಸೋ ಬೇಸಿಗೆ ಬಂದ ತಕ್ಷಣ ನೀರಿನಂಶ ಹೇರಳವಾಗಿರುವಂತಹ ಹಣ್ಣುಗಳು ನಮಗೆ ಹೆಚ್ಚು ಸಿಗುತ್ತವೆ ಹಾಗೇನೇ ಅವುಗಳನ್ನು ತಿನ್ನೋದು ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಅದರಲ್ಲಿ ಬಂದು ಹಣ್ಣು ಇವಾಗಿನ ಸೀಸನ್ನಲ್ಲಿ ನಮಗೆ ಸಿಕ್ತಾ ಇರೋದು ಅಂತ ಅಂದ್ರೆ ಲಿಚ್ಚಿ ನೋಡೋದಕ್ಕೂ ತುಂಬಾನೇ ಸುಂದರವಾಗಿರುವಂತಹ ಹಣ್ಣು ನಮ್ಮ ಆರೋಗ್ಯಕ್ಕೆ ಕೂಡ ಅಷ್ಟೇ ಒಳ್ಳೆಯದು ಅಂತ ಹೇಳಬಹುದು ಸೋ ಇವತ್ತು ನಾನು ಈ ಹಣ್ಣನ್ನು ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲೆ ಏನೇನು ಪರಿಣಾಮ ಬೀರುತ್ತದೆ ಅನ್ನೋದನ್ನ ತಿಳಿಸಿ ಕೊಡ್ತೀನಿ

ಈ ಹಣ್ಣಲ್ಲಿ ವಿಟಮಿನ್ ಸಿ ನಮಗೆ ಹೇರಳವಾಗಿ ಸಿಗುತ್ತೆ ಇದರಿಂದಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಇದೊಂದು ತುಂಬಾನೇ ಒಳ್ಳೆಯ ಹಣ್ಣು ಅಂತಾನೆ ಹೇಳಬಹುದು ದೇಹದಲ್ಲಿ ಇಮ್ಯುನಿಟಿ ಜಾಸ್ತಿ ಇದ್ದಾಗ ಅಥವಾ ಸಾಕಷ್ಟು ಹೂಮಿನಿಟಿ ಇದ್ದಾಗ ನಮಗೆ ಬೇರೆ ಬೇರೆ ರೀತಿಯ ರೋಗಗಳ ವಿರುದ್ಧ ಹೋರಾಡೋಕೆ ತುಂಬಾನೇ ಸಹಾಯ ಆಗುತ್ತೆ ಇನ್ನು ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ಆಗೋದಕ್ಕೆ ಕೂಡ ತುಂಬಾನೇ ಸಹಕಾರಿ .

ಈ ಲಿಚ್ಚಿ ಹಣ್ಣು ದೇಹದ ಪ್ರತಿ ಅಂಗಕ್ಕೂ ಕೂಡ ರಕ್ತ ಸಂಚಾರ ಸರಾಗವಾಗಿ ಆಗೋದ್ರಿಂದ ನಮ್ಮ ಅಂಗಾಂಗಗಳು ಅವುಗಳ ಕಾರ್ಯ ಸರಾಗವಾಗಿ ಮಾಡೋದಕ್ಕೆ ತುಂಬಾನೇ ಸಹಾಯ ಆಗಿರುತ್ತದೆ ಇದು ಇನ್ನು ಅಧಿಕ ರಕ್ತದ ಒತ್ತಡದ ಸಮಸ್ಯೆ ಇದ್ರೆ ಕೂಡ ತುಂಬಾನೇ ಒಂದು ಒಳ್ಳೆಯ ಹಣ್ಣು ಅಂತಾನೆ ಹೇಳಬಹುದು ತುಂಬಾನೇ ಸಹಾಯ ಆಗುತ್ತೆ

ರಕ್ತದೊತ್ತಡವನ್ನು ನಿಯಂತ್ರಣದಲ್ಲಿರಿಸಿಕೊಳ್ಳಲು ತುಂಬಾನೇ ಸಹಾಯ ಆಗುತ್ತೆ ಇನ್ನು ಮೂಳೆಗಳ ಆರೋಗ್ಯಕ್ಕೆ ಕೂಡ ತುಂಬಾನೇ ಒಳ್ಳೆಯದು ಇನ್ನು ಮೂಳೆಗಳು ತುಂಬಾನೇ ಸ್ಟ್ರಾಂಗ್ ಆಗಿರೋದಕ್ಕೆ ಹಾಗೆ ಮೂಳೆಗಳ ಒಂದು ಬೆಳವಣಿಗೆಗೆ ತುಂಬಾನೇ ಒಳ್ಳೆ ಹಣ್ಣು ಅಂತಾನೆ ಹೇಳಬಹುದು ಇನ್ನು ಇದರಲ್ಲಿ ವಿಟಮಿನ್ ಸಿ ಹೇರಳವಾಗಿ ಸಿಗೋದ್ರಿಂದ ಚರ್ಮದ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಅಂತ ಹೇಳಬಹುದು.

ಚರ್ಮ ಕ್ಲಿಯರ್ ಆಗಿ ಇರುವುದಕ್ಕೆ ಕ್ಲೀನಾಗಿ ಇರೋದಕ್ಕೆ ಪದೇಪದೇ ಚರ್ಮದಲ್ಲಿ ಏನಾದರೂ ಇನ್ಫೆಕ್ಷನ್ ಆಗಬಾರದು ಮೋಡವೆ ಕಲೆ ಇರಬಾರದು ಅಂತ ಅಂದ್ರೆ ಕೂಡ ನಾವು ಈ ಹಣ್ಣನ್ನ ಆದಷ್ಟು ಬಳಸಬಹುದು ಇನ್ನು ಇದರಲ್ಲಿ ನೀರಿನಂಶ ಹೇರಳವಾಗಿ ಸಿಗುತ್ತೆ ನಮಗೆ ಹಾಗಾಗಿ ಇದನ್ನ ಬೇಸಿಗೆಯಲ್ಲಿ ನಾವು ತಿನ್ನೋದ್ರಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ನೀರಿನ ಅಂಶ ಏನಿರುತ್ತೆ ಅದು ಸಿಗುತ್ತೆ,

ಇದರಿಂದಾಗಿ ನಮ್ಮ ದೇಹವನ್ನು ಹೈಡ್ರೇಟ್ ಆಗಿ ಇಡೋದಕ್ಕೆ ಕೂಡ ಸಹಾಯ ಆಗುತ್ತೆ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಕೂಡ ಉಂಟಾಗುವುದಿಲ್ಲ ಇನ್ನು ಇದರಲ್ಲಿ ನಾರಿನಂಶ ಅಥವಾ ಫೈಬರ್ ಕಂಟೆಂಟ್ ಕೂಡ ನಮಗೆ ಹೇರಳವಾಗಿ ಸಿಗುತ್ತೆ ಇದರಿಂದಾಗಿ ಜೀವನ ಸಂಬಂಧಿತ ಕಾಯಿಲೆಗಳನ್ನು ದೂರ ಇಡಲು ಕೂಡ ತುಂಬಾ ಸಹಾಯವಾಗುತ್ತದೆ ಈ ಹಣ್ಣು ಜೀರ್ಣ ಸರಾಗವಾಗಿ ಆಗೋದಕ್ಕೆ ಹಾಗೂ ಮಲಬದ್ಧತೆಯನ್ನು ನಿವಾರಿಸುವಿಕೆಗೆ ಕೂಡ ನಾವು ಈ ಹಣ್ಣನ್ನ ಬಳಸಬಹುದು ನೋಡುದ್ರಲ್ಲ ಲಿಚ್ಚಿ ಹಣ್ಣನ್ನು ತಿನ್ನೋದ್ರಿಂದ ನಮ್ಮ ದೇಹದ ಆರೋಗ್ಯದ ಮೇಲೆ ಏನೆಲ್ಲಾ ಪರಿಣಾಮ ಬೀರುತ್ತೆ ಅಂತ ಹೇಳಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.