ಹೊಸ ವರ್ಷದಲ್ಲಿ ಈ ನಾಲ್ಕನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡುವ ಹಾಗಿಲ್ಲ

ಹೊಸ ವರ್ಷದಲ್ಲಿ ಈ ನಾಲ್ಕನ್ನು ಮಾತ್ರ ಯಾವುದೇ ಕಾರಣಕ್ಕೂ ಮಾಡುವ ಹಾಗಿಲ್ಲ ಒಂದಷ್ಟು ಎಚ್ಚರಿಕೆಗಳನ್ನು ಪಾಲಿಸಬೇಕು ಇಲ್ಲದಿದ್ದರೆ ಹೊಸ ವರ್ಷದಲ್ಲಿ ಮತ್ತಷ್ಟು ತೊಂದರೆಗಳಿಗೆ ತುತ್ತಾಗುವಿರಿ ಈ ಒಂದು ಹೊಸ ವರ್ಷದಲ್ಲಿ ವಿಚಿತ್ರವಾದ ಕಾಂಬಿನೇಷನ್ ನಡೆಯುತ್ತದೆ ಸ್ವಲ್ಪ ವಿಷಕಾರಿ ಎಂದು ಹೇಳಬಹುದು ರಾಹು ಬೃಹಸ್ಪತಿ ರಾಹು ಅನ್ನುವವನು ಒಬ್ಬ ಖಳನಾಯಕ ಇದ್ದ ಹಾಗೆ ತುಂಬಾ ತೊಂದರೆ ಕೊಡುತ್ತಾನೆ ಸಾಕಷ್ಟು ಕೆಟ್ಟ ಪರಿಣಾಮಗಳು ರಾಹಯಿಂದ ಉಂಟಾಗುತ್ತದೆ ಮೇಷ ರಾಶಿಯಲ್ಲಿ ರಾಹು ಮತ್ತು ಬೃಹಸ್ಪತಿ ಒಂದಾಗುತ್ತಾರೆ ಇದರ ಪರಿಣಾಮ ಆರು ತಿಂಗಳು […]

Continue Reading

ತೆಂಗಿನಕಾಯಿ ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ತೆಂಗಿನಕಾಯಿ ಈ ಕಾಯಿಲೆ ಇದ್ದವರು ಇವತ್ತೇ ಸೇವಿಸಿ ತೆಂಗಿನಕಾಯಿಯ ಚಟ್ನಿ ತಯಾರು ಮಾಡುವುದು ಸುಲಭ ತಯಾರಾದ ಮೇಲೆ ಅದ್ಭುತ ನೈಸರ್ಗಿಕವಾದ ಪದಾರ್ಥಗಳನ್ನು ಬಳಸಿ ತಯಾರು ಮಾಡುವುದರಿಂದ ಇದರಲ್ಲಿ ಆರೋಗ್ಯ ಪ್ರಯೋಜನಗಳು ಹೆಚ್ಚಾಗಿರುತ್ತದೆ ತೆಂಗಿನಕಾಯಿ ಅಥವಾ ಕೊಬ್ಬರಿ ತನ್ನಲ್ಲಿ ಅಪಾರ ಪ್ರಮಾಣದ ನಾರಿನಂಶ ಹೊಂದಿದ್ದು ದೇಹದಲ್ಲಿ ಕರುಳಿನ ಚಲನೆಯನ್ನು ಉತ್ತಮಗೊಳಿಸುತ್ತದೆ ಇದರಿಂದ ಹೊಟ್ಟೆಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳು ಪರಿಹಾರವಾಗುತ್ತದೆ ಮುಖ್ಯವಾಗಿ ಅಜೀರ್ಣತೆ, ಮಲಬದ್ಧತೆ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ನಿವಾರಣೆ ಆಗುತ್ತದೆ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ […]

Continue Reading

ಈ ಗಿಡ ಎಲ್ಲಿ ಸಿಕ್ಕಿದರು ಬಿಡಲೇ ಬೇಡಿ ಎಷ್ಟೊಂದು ಉಪಕಾರಿ ಗೊತ್ತಾ

ಈ ಗಿಡ ಎಲ್ಲಿ ಸಿಕ್ಕಿದರು ಬಿಡಲೇ ಬೇಡಿ ಎಷ್ಟೊಂದು ಉಪಕಾರಿ ಗೊತ್ತಾ ನಮ್ಮ ಸುತ್ತಮುತ್ತಲೂ ಪ್ರಕೃತಿದತ್ತವಾಗಿ ಕೆಲವು ಗಿಡಗಳು ಬೆಳೆದಿರುತ್ತವೆ, ಅದರಲ್ಲಿ ಮುಖ್ಯವಾದದ್ದು ತುಂಬೆ ಗಿಡ ತುಂಬೆ ಹೂವನ್ನು ನಾವು ದೇವರ ಪೂಜೆಗೆ ಬಳಸಬಹುದು ಆದರೆ ತುಂಬೆ ಗಿಡ ನಮಗೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ತುಂಬೆ ಗಿಡದ ಎಲೆ,ಕಾಂಡ,ಬೇರು ಎಲ್ಲವೂ ಕೂಡ ನಮಗೆ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ದೂರ ಇಡಲು ಸಹಾಯವಾಗುತ್ತದೆ ಮೊದಲನೆಯದಾಗಿ ಚರ್ಮದಲ್ಲಿ ಅಲರ್ಜಿಯಾಗಿದ್ದರೆ ಅವುಗಳನ್ನು ದೂರ ಇಡಲು ತುಂಬೆ ಏಲೆ ತುಂಬಾ ಸಹಾಯವಾಗುತ್ತದೆ […]

Continue Reading

ಈ ಗಿಡದ ಸೊಪ್ಪು ಎಲ್ಲಾದರೂ ಸಿಕ್ಕರೆ ಖಂಡಿತವಾಗಲೂ ಬಿಡಬೇಡಿ ಯಾಕೆಂದರೆ

ಈ ಗಿಡದ ಸೊಪ್ಪು ಎಲ್ಲಾದರೂ ಸಿಕ್ಕರೆ ಖಂಡಿತವಾಗಲೂ ಬಿಡಬೇಡಿ ಯಾಕೆಂದರೆ ಸಾಮಾನ್ಯವಾಗಿ ಎಲ್ಲರಿಗೂ ನುಗ್ಗೆಕಾಯಿಯ ಬಗ್ಗೆ ತಿಳಿದಿರುತ್ತದೆ ಆದರೆ ನುಗ್ಗೆ ಸೊಪ್ಪನ್ನು ಬಳಸುವುದು ತುಂಬಾ ಕಡಿಮೆ ಮೊದಲನೆಯದಾಗಿ ನುಗ್ಗೆ ಸೊಪ್ಪನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ನಿಮಿರುವಿಕೆ ದೌರ್ಬಲ್ಯವನ್ನು ಕಡಿಮೆಗೊಳಿಸುತ್ತದೆ ನೂರಾರು ವರ್ಷಗಳಿಂದ ಭಾರತದಲ್ಲಿ ನುಗ್ಗೆ ಸೊಪ್ಪನ್ನು ಕಾಮ ಉತ್ತೇಜಕವಾಗಿ ಬಳಸಲಾಗುತ್ತಿದೆ ಈ ಸೊಪ್ಪಿನ ಸೇವನೆ ಬಳಿಕ ರಕ್ತ ಸಂಚಾರದಲ್ಲಿ ಹೆಚ್ಚಳವಾಗುವ ಮೂಲಕ ನಿಮಿರು ದೌರ್ಬಲ್ಯವನ್ನು ಕಡಿಮೆ ಮಾಡುತ್ತದೆ ನುಗ್ಗೆ ಸೊಪ್ಪಿನೊಂದಿಗೆ ಹೂವನ್ನು ಬಳಸಬಹುದು ಹೂವನ್ನು ಹಾಲಿನಲ್ಲಿ ಚೆನ್ನಾಗಿ […]

Continue Reading

ಜನವರಿ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

ಜನವರಿ ತಿಂಗಳಲ್ಲಿ ಹುಟ್ಟಿದವರ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು ಜನವರಿ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ಬಹಳಷ್ಟು ವಿಶೇಷತೆಗಳಿಂದ ಕೂಡಿರುತ್ತಾರೆ ಜನವರಿ ತಿಂಗಳಲ್ಲಿ ಹುಟ್ಟಿದ ವ್ಯಕ್ತಿಗಳು ಎಲ್ಲರನ್ನು ಬೇಗನೆ ನಂಬುತ್ತಾರೆ ಇವರು ಮಾಡುವಂತಹ ಕೆಲಸಗಳನ್ನು ಬೇರೆಯ ವ್ಯಕ್ತಿಗಳು ಮಾಡಲು ಸಾಧ್ಯನೇ ಇರುವುದಿಲ್ಲ ನೋಡಲು ಬಹಳ ಸುಂದರವಾಗಿ ಇರುವ ಇವರು ಎಲ್ಲರ ಮನಸ್ಸನ್ನು ಕ್ಷಣಮಾತ್ರದಲ್ಲಿ ಗೆಲ್ಲುವಂತಹ ಟ್ಯಾಲೆಂಟ್ ಅನ್ನು ಹೊಂದಿರುತ್ತಾರೆ ಮಾತಿನಿಂದಲೇ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ ಇವರು ಎಲ್ಲರನ್ನೂ ಬೇಗನೆ ಆಕರ್ಷಿಸುತ್ತಾರೆ ಇವರ ಪ್ರೀತಿ ಸದಾ ಕಾಲ ಬೇಕು ಎನ್ನುವ […]

Continue Reading

ಜನವರಿ 20ನೇ ತಾರೀಕಿನಿಂದ ಈ 6 ರಾಶಿಯವರಿಗೆ ಕುಬೇರನ ಕೃಪೆ

ಜನವರಿ 20ನೇ ತಾರೀಕಿನಿಂದ ಈ 6 ರಾಶಿಯವರಿಗೆ ಕುಬೇರನ ಕೃಪೆ ಕುಬೇರ ದೇವನ ಆಶೀರ್ವಾದವು ಈ ರಾಶಿಯವರಿಗೆ ಸಿಗಲಿದ್ದು ಇವರ ಜೀವನವು ಸುಗಮವಾಗಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ ಎಲ್ಲಾ ರಾಶಿಯವರಿಗೆ ಜನವರಿ 2ನೇ ತಾರೀಖಿನ ನಂತರ ಜೀವನವೇ ಬದಲಾಗಲಿದೆ ಮಾಡುವ ವ್ಯಾಪಾರ ವ್ಯವಹಾರದಲ್ಲಿ ಇನ್ನು ಮುಂದೆ ಲಾಭ ಕಾಣಲಿದ್ದಾರೆ ದುಡ್ಡಿನ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಇನ್ನು ಮುಂದೆ ತೊಂದರೆಗಳು ಕಡಿಮೆಯಾಗಲಿದೆ ನಿಮ್ಮ ವೃತ್ತಿ ಜೀವನಕ್ಕೆ ಸಂಬಂಧಿಸಿದ ಕೆಲವು ನಿರ್ಧಾರಗಳನ್ನು ತೆಗೆದುಕೊಳ್ಳಬಹುದು ನೀವು ಪ್ರಸ್ತುತ ಕೆಲಸಗಳನ್ನು ಮಾಡುವ ಬಗ್ಗೆ […]

Continue Reading

ಸ್ವಂತ ಮನೆ ಕಟ್ಟುವ ಯೋಗ ಹಸ್ತ ಸಾಮುದ್ರಿಕದಲ್ಲಿ ಮತ್ತು ಜಾತಕದಲ್ಲಿ ತಿಳಿಯುವುದು ಹೇಗೆ

ಸ್ವಂತ ಮನೆ ಕಟ್ಟುವ ಯೋಗ ಹಸ್ತ ಸಾಮುದ್ರಿಕದಲ್ಲಿ ಮತ್ತು ಜಾತಕದಲ್ಲಿ ತಿಳಿಯುವುದು ಹೇಗೆ ಮೊದಲನೆಯದಾಗಿ ಮನೆ ಕಟ್ಟುವ ಯೋಗವನ್ನು ಹಸ್ತಸಾಮುದ್ರಿಕದಲ್ಲಿ ಗಂಡು ಮಕ್ಕಳಾದರೆ ಬಲಗೈಯಲ್ಲಿ ನೋಡಬಹುದು ಹೆಣ್ಣು ಮಕ್ಕಳಾದರೆ ಎಡಗೈಯಲ್ಲಿ ಈ ಒಂದು ಯೋಗಗಳನ್ನು ನೋಡಬಹುದು ಮೊದಲನೆಯದಾಗಿ ನಮ್ಮ ಹಸ್ತದಲ್ಲಿ ಐದು ಪರ್ವಗಳು ಇರುತ್ತದೆ ಶುಕ್ರ ಪರ್ವ,ಗುರು ಪರ್ವ,ಶನಿದೇವ ಪರ್ವ, ಸೂರ್ಯದೇವ ಪರ್ವ, ಬುಧದೇವ ಪರ್ವ ನಮ್ಮ ಹಸ್ತದಲ್ಲಿ ಈ ರೀತಿಯ ಐದು ಪರ್ವಗಳು ಇರುತ್ತದೆ ಒಂದು ವೇಳೆ ನಮ್ಮ ಗುರು ಪರ್ವದ ಮೇಲೆ ಒಂದು ಆಯತಾಕಾರದ […]

Continue Reading

ವೈಕುಂಠ ಏಕಾದಶಿಯ ಉಪವಾಸದ ನಿಯಮಗಳು

ವೈಕುಂಠ ಏಕಾದಶಿಯ ಉಪವಾಸದ ನಿಯಮಗಳು ಧನುರ್ಮಾಸದಲ್ಲಿ ಬರುವ ವೈಕುಂಠ ಏಕಾದಶಿಯು ಅತ್ಯಂತ ಪ್ರಮುಖವಾದದ್ದು ಈ ಬಾರಿ ಜನವರಿ 2ರಂದು ಸೋಮವಾರದಂದು ವೈಕುಂಠ ಏಕಾದಶಿ ಇದೆ ವೈಕುಂಠ ಏಕಾದಶಿಯ ದಿನದಂದು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂದು ನಂಬಲಾಗಿದೆ ಮತ್ತು ವಿಷ್ಣು ದೇವಸ್ಥಾನಗಳಲ್ಲಿ ಆ ದಿನದಂದು ವೈಕುಂಠ ದ್ವಾರಗಳನ್ನು ವಿಶೇಷವಾಗಿ ನಿರ್ಮಿಸಿರುತ್ತಾರೆ ನಾವು ವಿಷ್ಣು ಮತ್ತು ವೆಂಕಟೇಶ್ವರ ದೇವಸ್ಥಾನಕ್ಕೆ ಹೋಗಿ ಅಲ್ಲಿ ನಿರ್ಮಿಸಿರುವ ವೈಕುಂಠ ದ್ವಾರವನ್ನು ನಾವು ಪ್ರವೇಶ ಮಾಡಿದರೆ ಏಳು ಜನ್ಮಗಳ ನಮ್ಮ ಪಾಪಗಳು ನಿವಾರಣೆಯಾಗಿ ನಮಗೆ ಮೋಕ್ಷ […]

Continue Reading

ದಾಳಿಂಬೆ ಸಿಪ್ಪೆ ದಯವಿಟ್ಟು ಬಿಸಾಕಬೇಡಿ ಯಾಕೆಂದರೆ

ದಾಳಿಂಬೆ ಸಿಪ್ಪೆ ದಯವಿಟ್ಟು ಬಿಸಾಕಬೇಡಿ ಯಾಕೆಂದರೆ ಸಾಮಾನ್ಯವಾಗಿ ನಾವು ದಾಳಿಂಬೆ ಬೀಜಗಳನ್ನು ತಿಂದ ನಂತರ ಅದರ ಸಿಪ್ಪೆಯನ್ನು ಬಿಸಾಡುತ್ತೇವೆ ದಾಳಿಂಬೆ ನಾರಿನಂಶ,ಜೀವ ಸತ್ವಗಳು,ಖನಿಜಗಳು ಮತ್ತು ಉತ್ಕರ್ಷಣ ನಿಯಂತ್ರಕಗಳನ್ನು ಹೊಂದಿರುತ್ತದೆ ಈ ಹಣ್ಣು ಅಧಿಕ ರಕ್ತದೊತ್ತಡ, ಮಧುಮೇಹ, ಕೊಲೆಸ್ಟ್ರಾಲನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಹಾಗೆ ದಾಳಿಂಬೆ ಸಿಪ್ಪೆಯು ಕೂಡ ಆರೋಗ್ಯಕಾರಿ ಪ್ರಯೋಜನಗಳನ್ನು ಹೊಂದಿದೆ ದಾಳಿಂಬೆ ಸಿಪ್ಪೆಗಳು ಫಿನಾಲಿಕಾಮ್ಲಗಳು, ಫೆನೊಡೈಲ್ ಗಳು, ಟ್ಯಾನಿಂಗ್ ಗಳು, ಖನಿಜಗಳಾದ ಪೊಟ್ಯಾಶಿಯಂ, ಕ್ಯಾಲ್ಸಿಯಂ,ಪ್ರೋಟೀನ್ ಗಳು, ಕಬ್ಬಿನಾಂಶಗಳು ಮತ್ತು ಉತ್ಕರ್ಷಣ ನಿಯಂತ್ರಕಗಳ ಆಗರವಾಗಿದೆ ನಿಮ್ಮ […]

Continue Reading

2023ರಲ್ಲಿ ಈ ಆರು ರಾಶಿಯವರಿಗೆ ಬಾರಿ ಅದೃಷ್ಟ

2023ರಲ್ಲಿ ಈ ಆರು ರಾಶಿಯವರಿಗೆ ಬಾರಿ ಅದೃಷ್ಟ 2023ರಲ್ಲಿ ಕೆಲವು ರಾಶಿಗಳಿಗೆ ತುಂಬಾ ಒಳ್ಳೆಯ ಫಲಗಳು ಇದ್ದರೆ ಇನ್ನು ಕೆಲವು ರಾಶಿಗಳಿಗೆ ಕೆಟ್ಟ ಫಲಗಳು ಇದೆ ಇನ್ನು ಶುಭಫಲಗಳನ್ನು ಪಡೆಯುತ್ತಿರುವ ರಾಶಿಗಳಲ್ಲಿ ಮೊದಲನೆಯ ರಾಶಿ ಮೇಷ ರಾಶಿ: ಮೇಷ ರಾಶಿಯವರಿಗೆ ಹಾರ್ದಿಕ ಪರಿಸ್ಥಿತಿಯಲ್ಲಿ ಈ ಒಂದು ವರ್ಷ ತುಂಬಾ ಒಳ್ಳೆಯ ಲಾಭಗಳು ಸಿಗುತ್ತದೆ ಎಂದು ಹೇಳಬಹುದು ಎಲ್ಲ ಕ್ಷೇತ್ರಗಳಲ್ಲಿ ಉತ್ತಮ ಲಾಭ ಸಿಗುತ್ತದೆ ವಿಶೇಷವಾಗಿ ವ್ಯಾಪಾರ ಕ್ಷೇತ್ರದಲ್ಲಿರುವವರಿಗೆ ಒಳ್ಳೆಯ ಲಾಭ ಇದೆ ಅಥವಾ ನೀವು ಕಾರ್ಪೊರೇಟ್ ಉದ್ಯೋಗಗಳನ್ನು […]

Continue Reading