ನವರಾತ್ರಿಯ ದಿನದಲ್ಲಿ ಹತ್ತು ರೂಪಾಯಿಯನ್ನು ಈ ಮರದ ಕೆಳಗೆ ಉತೂ ಹಾಕಿ 24ಗಂಟೆಯಲ್ಲಿ ನದಿಯಂತೆ ಹಣ ಬರುತ್ತದೆ

0 391

ನವರಾತ್ರಿಯ ದಿನದಲ್ಲಿ ಹತ್ತು ರೂಪಾಯಿ ನಾಣ್ಯವನ್ನು ಈ ಮರದ ಕೆಳಗೆ ಉತು ಹಾಕಿ 24ಗಂಟೆಯಲ್ಲಿ ನದಿಯಂತೆ ಹಣ ಬರುತ್ತದೆ

ನವರಾತ್ರಿಯ ಸಮಯದಲ್ಲಿ ಭಕ್ತಾದಿಗಳೆಲ್ಲರೂ ಹಲವಾರು ಪ್ರಯತ್ನವನ್ನು ಮಾಡುತ್ತಾರೆ ಏಕೆಂದರೆ ತಾಯಿಯ ಒಲಿಸಿಕೊಳ್ಳಲು ನವರಾತ್ರಿಯಲ್ಲಿ ಕೆಲವು ಮಹಾ ಪ್ರಯೋಗಗಳು ಯಾವ ರೀತಿಯಲ್ಲಿ ಮಾಡಲಾಗುತ್ತದೆ ಎಂದರೆ ಒಂದು ವೇಳೆ ಈ ರೀತಿಯ ಪ್ರಯೋಗಗಳನ್ನು ಮಾಡಿದರೆ ನೀವು ನಿಮ್ಮ ಹಣದ ಸಮಸ್ಯೆಗಳು ವೇಗವಾಗಿ ಮಾಯವಾಗುತ್ತದೆ ಜೊತೆಗೆ ವಿಶೇಷವಾದ ದುರ್ಗಾಮಾತೆಯ ಕೃಪೆಯು ಸದಾ ನಿಮಗೆ ದೊರೆಯುತ್ತದೆ ಈ ರೀತಿಯ ಕೆಲವು ತಂತ್ರ ಪ್ರಯೋಗಗಳು ಯಾವ ರೀತಿ ಇರಲಿದೆ ಎಂದರೆ ತುಂಬಾನೇ ದೊಡ್ಡದಾಗಿರುವ ಚಾರಿತ್ರಗಳನ್ನು ಇದು ನಾಶಮಾಡುತ್ತದೆ ನಿಮ್ಮ ಜೀವನದಲ್ಲಿ ಇದನ್ನು ನೆನಪಿಟ್ಟುಕೊಳ್ಳಿ ಯಾವಾಗ ನಿಮಗೆ ಹಣದ ಸಮಸ್ಯೆ ನಿಮ್ಮ ಜೀವನದಲ್ಲಿ ಬರುತ್ತದೆ ಸಮಸ್ಯೆಯ ಸಹ ನಿಮಗೆ ಬರುತ್ತದೆ ಅಂದರೆ ನಮ್ಮವರಿಂದಲೇ ನಮಗೆ ದ್ರೋಹವು ಸಹ ಆಗುತ್ತದೆ
ನಮಗೆ ಶತ್ರುಗಳು ಹೆಚ್ಚಾಗುತ್ತಾರೆ ನಮ್ಮ ಜೀವನದಲ್ಲಿ ಶತ್ರುವಿನ ಸಮಸ್ಯೆ ಹೆಚ್ಚಾದರೆ ಹಣದ ಸಮಸ್ಯೆ ಇರುತ್ತದೆ ಹೆಚ್ಚಾಗುತ್ತದೆ ಪ್ರತಿಯೊಂದು ಸಮಸ್ಯೆಗಳಿಗೂ ಒಂದೊಂದು ಸಂಬಂಧ ಇದ್ದೇ ಇರುತ್ತದೆ ಈ ಸಮಯದಲ್ಲಿ ನೀವು ತಾಯಿ ದುರ್ಗಾ ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ ಈ ಜಗತ್ತಿನಲ್ಲಿ ಯಾವ ವಸ್ತುವಿಗೆ ಶಕ್ತಿ ಇರುವುದಿಲ್ಲ ಅದನ್ನು ನಿರ್ಜೀವ ವಸ್ತುಗಳು ಎನ್ನುತ್ತಾರೆ ಮರಳಿ ಅದಕ್ಕೆ ಶಕ್ತಿ ಬಂದರೆ ಅದನ್ನು ಹೆಚ್ಚಾಗಿ ಬಳಸುತ್ತಾರೆ ಹಾಗಾಗಿ ನೀವು ಈ ಪ್ರಯೋಗವನ್ನು ಮಾಡಬೇಕು ನೀವು ಹತ್ತು ರೂಪಾಯಿಯ ನಾಣ್ಯವನ್ನು ಪಡೆದುಕೊಳ್ಳಬೇಕು
ನವರಾತ್ರಿಯ ವಿಶೇಷ ದಿನಗಳಲ್ಲಿಯೇ ಸಹ ನೀವು ಈ ಪ್ರಯೋಗವನ್ನು ಮಾಡಬೇಕು ಮೊದಲಿಗೆ ನೀವು ಹತ್ತು ರೂಪಾಯಿ ನಾಣ್ಯವನ್ನು ತೆಗೆದುಕೊಂಡು ಕುಂಕುಮದ ಒಳಗಿದನ್ನು ಮಲಗಿಸಬೇಕು ಇದರನ್ನು ಮುಳುಗಿಸುವ ಮೊದಲು ಚಂದನ ಲೆಪವನ್ನು ಹಚ್ಚಬೇಕು ಇದು ನಿಮ್ಮ ಹಣದ ಸಮಸ್ಯೆಯನ್ನು ದೂರಮಾಡುತ್ತದೆ ನಂತರ ಈ ನಾಣ್ಯವನ್ನು ನೀವು ತೆಗೆದುಕೊಂಡು ಹೋಗಿ ತಾಯಿಯ ಪಾದದ ಕೆಳಗೆ ಇಡಬೇಕು ಒಂದು ವೇಳೆ ನಿಮ್ಮ ಮನೆಯ ದುರ್ಗಾಮಾತೆಯ ದೇವಾಲಯವಿದ್ದರೆ ಅವರ ಕೆಳಗೆ ಇದನ್ನು ಇಡಬೇಕು ಮತ್ತು ದುರ್ಗಾಮಾತೆಗೆ ತುಪ್ಪದ ದೀಪವನ್ನು ಹಚ್ಚಬೇಕು ಹಾಗಾಗಿ ನಾಣ್ಯಕ್ಕೆ ಶಕ್ತಿ ಹೆಚ್ಚಾಗುತ್ತದೆ ನಂತರ ಇದನ್ನು ನೀವು ಆಲದ ಮರದ ಕೆಳಗೆ ಒಂದು ಹಾಕಬೇಕು ಇಷ್ಟು ಮಾಡುವುದರಿಂದ ನಿಮ್ಮ ಧನಸಂಪತ್ತು ಹೆಚ್ಚಾಗಿ ಗೊತ್ತಾಗುತ್ತದೆ

Leave A Reply

Your email address will not be published.